Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ನದಿಯನ್ನು ಹೇಗೆ ದಾಟಬೇಕು!
Short Story
oi-Reena
By Hema S

ಒಬ್ಬ ಝೆನ್ ಗುರುಗಳು ತಮ್ಮ ಅನುಯಾಯಿಗಳೊಂದಿಗೆ ಒಂದು ಸಣ್ಣ ನದಿಯನ್ನು ದಾಟುತ್ತಿದ್ದರು . ಗುರುಗಳೇ, ನದಿಯನ್ನು ಹೇಗೆ ದಾಟಬೇಕು?" ಎಂದು ಶಿಷ್ಯರು ಗುರುಗಳನ್ನು ಕೇಳಲಾಗಿ, "ನಿಮ್ಮ ಪಾದವನ್ನು ನೀರಿನಲ್ಲಿ ತೊಯಿಸದಂತೆ ನದಿಯನ್ನು ದಾಟಿರಿ" ಎಂದು ಗುರುಗಳು ಪ್ರತಿಕ್ರಿಯಿಸಿದರು . ಗುರುಗಳ ಮಾತನ್ನು ಕೇಳಿ ಆಶ್ಚರ್ಯಗೊಂಡು, ಗುರುಗಳು ತಮ್ಮ ಪಾದವನ್ನು ನೀರು ತಾಗಿಸದೆ ಹೇಗೆ ದಾಟಿದರು ಎಂಬ ಸಂಶಯದಿಂದ ಗುರುಗಳ ಪಾದವನ್ನು ನೋಡಿದರು. ಆದರೆ ಗುರುಗಳ ಪಾದದಲ್ಲಿ ತೇವ ಕಂಡು ಶಿಷ್ಯರು " ಆದರೆ ಗುರುಗಳೇ , ನಿಮ್ಮ ಪಾದಗಳು ಒದ್ದೆಯಾಗಿವೆಯಲ್ಲಾ" ಎಂದು ಶಿಷ್ಯ ಮೊದಲಿಸಿದನು.
"ನಾನು ಒದ್ದೆಯಾಗಿಲ್ಲ . ಈ ತೇವ ಕೇವಲ ಬಾಹ್ಯ ಸ್ವರೂಪದ್ದಾಗಿದ್ದು , ಆಂತರಿಕವಾಗಿ ನಾನು ತೇವರಹಿತನಾಗಿರುವೆ. ನೀರು ನನನ್ನು ಸ್ಪರ್ಷಿಸಿಯೇ ಇಲ್ಲ!" ಎಂದು ಗುರುಗಳು ಪ್ರತಿಕ್ರಿಯಿಸಿದರು .
ಎಲ್ಲರೂ ಎಲ್ಲಾ ರೀತಿಯ ಅನುಭವಗಳಿಗೂ ತೆರೆದುಕೊಂಡಿರ ಬೇಕು, ಆದರೆ ಆಂತರಿಕವಾಗಿ ಅವನು ಯಾವುದಕ್ಕೂ ಪ್ರಭಾವಿತನಾಗಬಾರದು !
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ನದಿಯನ್ನು ಹೇಗೆ ದಾಟಬೇಕು!
Story first published: Saturday, June 30, 2012, 10:29 [IST]
Other articles published on Jun 30, 2012



Click it and Unblock the Notifications