Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನದಿಯನ್ನು ಹೇಗೆ ದಾಟಬೇಕು!
Short Story
oi-Reena
By Hema S

ಒಬ್ಬ ಝೆನ್ ಗುರುಗಳು ತಮ್ಮ ಅನುಯಾಯಿಗಳೊಂದಿಗೆ ಒಂದು ಸಣ್ಣ ನದಿಯನ್ನು ದಾಟುತ್ತಿದ್ದರು . ಗುರುಗಳೇ, ನದಿಯನ್ನು ಹೇಗೆ ದಾಟಬೇಕು?" ಎಂದು ಶಿಷ್ಯರು ಗುರುಗಳನ್ನು ಕೇಳಲಾಗಿ, "ನಿಮ್ಮ ಪಾದವನ್ನು ನೀರಿನಲ್ಲಿ ತೊಯಿಸದಂತೆ ನದಿಯನ್ನು ದಾಟಿರಿ" ಎಂದು ಗುರುಗಳು ಪ್ರತಿಕ್ರಿಯಿಸಿದರು . ಗುರುಗಳ ಮಾತನ್ನು ಕೇಳಿ ಆಶ್ಚರ್ಯಗೊಂಡು, ಗುರುಗಳು ತಮ್ಮ ಪಾದವನ್ನು ನೀರು ತಾಗಿಸದೆ ಹೇಗೆ ದಾಟಿದರು ಎಂಬ ಸಂಶಯದಿಂದ ಗುರುಗಳ ಪಾದವನ್ನು ನೋಡಿದರು. ಆದರೆ ಗುರುಗಳ ಪಾದದಲ್ಲಿ ತೇವ ಕಂಡು ಶಿಷ್ಯರು " ಆದರೆ ಗುರುಗಳೇ , ನಿಮ್ಮ ಪಾದಗಳು ಒದ್ದೆಯಾಗಿವೆಯಲ್ಲಾ" ಎಂದು ಶಿಷ್ಯ ಮೊದಲಿಸಿದನು.
"ನಾನು ಒದ್ದೆಯಾಗಿಲ್ಲ . ಈ ತೇವ ಕೇವಲ ಬಾಹ್ಯ ಸ್ವರೂಪದ್ದಾಗಿದ್ದು , ಆಂತರಿಕವಾಗಿ ನಾನು ತೇವರಹಿತನಾಗಿರುವೆ. ನೀರು ನನನ್ನು ಸ್ಪರ್ಷಿಸಿಯೇ ಇಲ್ಲ!" ಎಂದು ಗುರುಗಳು ಪ್ರತಿಕ್ರಿಯಿಸಿದರು .
ಎಲ್ಲರೂ ಎಲ್ಲಾ ರೀತಿಯ ಅನುಭವಗಳಿಗೂ ತೆರೆದುಕೊಂಡಿರ ಬೇಕು, ಆದರೆ ಆಂತರಿಕವಾಗಿ ಅವನು ಯಾವುದಕ್ಕೂ ಪ್ರಭಾವಿತನಾಗಬಾರದು !
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ನದಿಯನ್ನು ಹೇಗೆ ದಾಟಬೇಕು!
Story first published: Saturday, June 30, 2012, 10:29 [IST]
Other articles published on Jun 30, 2012



Click it and Unblock the Notifications