Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ನದಿಯನ್ನು ಹೇಗೆ ದಾಟಬೇಕು!
Short Story
oi-Reena
By Hema S

ಒಬ್ಬ ಝೆನ್ ಗುರುಗಳು ತಮ್ಮ ಅನುಯಾಯಿಗಳೊಂದಿಗೆ ಒಂದು ಸಣ್ಣ ನದಿಯನ್ನು ದಾಟುತ್ತಿದ್ದರು . ಗುರುಗಳೇ, ನದಿಯನ್ನು ಹೇಗೆ ದಾಟಬೇಕು?" ಎಂದು ಶಿಷ್ಯರು ಗುರುಗಳನ್ನು ಕೇಳಲಾಗಿ, "ನಿಮ್ಮ ಪಾದವನ್ನು ನೀರಿನಲ್ಲಿ ತೊಯಿಸದಂತೆ ನದಿಯನ್ನು ದಾಟಿರಿ" ಎಂದು ಗುರುಗಳು ಪ್ರತಿಕ್ರಿಯಿಸಿದರು . ಗುರುಗಳ ಮಾತನ್ನು ಕೇಳಿ ಆಶ್ಚರ್ಯಗೊಂಡು, ಗುರುಗಳು ತಮ್ಮ ಪಾದವನ್ನು ನೀರು ತಾಗಿಸದೆ ಹೇಗೆ ದಾಟಿದರು ಎಂಬ ಸಂಶಯದಿಂದ ಗುರುಗಳ ಪಾದವನ್ನು ನೋಡಿದರು. ಆದರೆ ಗುರುಗಳ ಪಾದದಲ್ಲಿ ತೇವ ಕಂಡು ಶಿಷ್ಯರು " ಆದರೆ ಗುರುಗಳೇ , ನಿಮ್ಮ ಪಾದಗಳು ಒದ್ದೆಯಾಗಿವೆಯಲ್ಲಾ" ಎಂದು ಶಿಷ್ಯ ಮೊದಲಿಸಿದನು.
"ನಾನು ಒದ್ದೆಯಾಗಿಲ್ಲ . ಈ ತೇವ ಕೇವಲ ಬಾಹ್ಯ ಸ್ವರೂಪದ್ದಾಗಿದ್ದು , ಆಂತರಿಕವಾಗಿ ನಾನು ತೇವರಹಿತನಾಗಿರುವೆ. ನೀರು ನನನ್ನು ಸ್ಪರ್ಷಿಸಿಯೇ ಇಲ್ಲ!" ಎಂದು ಗುರುಗಳು ಪ್ರತಿಕ್ರಿಯಿಸಿದರು .
ಎಲ್ಲರೂ ಎಲ್ಲಾ ರೀತಿಯ ಅನುಭವಗಳಿಗೂ ತೆರೆದುಕೊಂಡಿರ ಬೇಕು, ಆದರೆ ಆಂತರಿಕವಾಗಿ ಅವನು ಯಾವುದಕ್ಕೂ ಪ್ರಭಾವಿತನಾಗಬಾರದು !
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ನದಿಯನ್ನು ಹೇಗೆ ದಾಟಬೇಕು!
Story first published: Saturday, June 30, 2012, 10:29 [IST]
Other articles published on Jun 30, 2012



Click it and Unblock the Notifications