Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಝೆನ್ ಗುರುವಿನ ಜೈಲುವಾಸದ ಹಿಂದಿನ ರಹಸ್ಯ
Short Story
oi-Reena
By Hema S

ಗುರುವಿನ ನೆರೆಹೊರೆಯವರಿಗಂತೂ ಈತ ಈ ರೀತಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಜೈಲುವಾಸಿಯಾಗುವುದು ಏಕೆನ್ನುವುದೇ ಬಿಡಿಸಲಾರದ ಒಗಟಾಯಿತು. ಒಂದು ದಿನ ನೆರೆಹೊರೆಯವರೆಲ್ಲರೂ ಸೇರಿ ಗುರುವನ್ನು ಭೇಟಿಯಾಗಿ ಇನ್ನು ಮುಂದೆ ಈ ಕಳ್ಳತನವನ್ನು ಬಿಟ್ಟು ಬಿಡಿ ನಿಮ್ಮ ಅವಶ್ಯಕತೆಗಳನ್ನೆಲ್ಲಾ ನಾವು ನೋಡಿ ಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡರು.
ಅದಕ್ಕೆ ಝೆನ್ ಗುರುವು, ತಾನು ಅಷ್ಟು ಬಾರಿ ಕದ್ದು ಜೈಲು ಸೇರಿದ್ದು ತನಗೆ ಜೈಲಿನಲ್ಲಿದ್ದ ಕೈದಿಗಳ ಬಗೆಗಿನ ಕಾಳಜಿಯಿಂದ. ಯಾಕೆಂದರೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಉತ್ತರಿಸಿದನು. ಮುಂದುವರಿಯುತ್ತ, ಹೊರಗಿರುವರಿಗೆ ಸಹಾಯ ಮಾಡಲು ಗುರುಗಳಿದ್ದಾರೆ. ಆದರೆ ಜೈಲು ಬಂಧಿಗಳಿಗೆ ಯಾರೂ ಇಲ್ಲವೆಂದು ತಿಳಿ ಹೇಳಿದರು. ಕಡೆಗೆ, ಸುಂದರ ಹಾಗು ಮುಗ್ಧ ಆತ್ಮ ದ ಪ್ರತಿರೂಪದಂತಹ ಕೈದಿಗಳ ಒಳಿತಿಗಾಗಿ ತಾನು ತನ್ನ ಕಳ್ಳತನಗಳನ್ನು ಮುಂದುವರಿಸುವುದಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
Comments
English summary



Click it and Unblock the Notifications