Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಝೆನ್ ಗುರುವಿನ ಜೈಲುವಾಸದ ಹಿಂದಿನ ರಹಸ್ಯ
Short Story
oi-Reena
By Hema S

ಗುರುವಿನ ನೆರೆಹೊರೆಯವರಿಗಂತೂ ಈತ ಈ ರೀತಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಜೈಲುವಾಸಿಯಾಗುವುದು ಏಕೆನ್ನುವುದೇ ಬಿಡಿಸಲಾರದ ಒಗಟಾಯಿತು. ಒಂದು ದಿನ ನೆರೆಹೊರೆಯವರೆಲ್ಲರೂ ಸೇರಿ ಗುರುವನ್ನು ಭೇಟಿಯಾಗಿ ಇನ್ನು ಮುಂದೆ ಈ ಕಳ್ಳತನವನ್ನು ಬಿಟ್ಟು ಬಿಡಿ ನಿಮ್ಮ ಅವಶ್ಯಕತೆಗಳನ್ನೆಲ್ಲಾ ನಾವು ನೋಡಿ ಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡರು.
ಅದಕ್ಕೆ ಝೆನ್ ಗುರುವು, ತಾನು ಅಷ್ಟು ಬಾರಿ ಕದ್ದು ಜೈಲು ಸೇರಿದ್ದು ತನಗೆ ಜೈಲಿನಲ್ಲಿದ್ದ ಕೈದಿಗಳ ಬಗೆಗಿನ ಕಾಳಜಿಯಿಂದ. ಯಾಕೆಂದರೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಉತ್ತರಿಸಿದನು. ಮುಂದುವರಿಯುತ್ತ, ಹೊರಗಿರುವರಿಗೆ ಸಹಾಯ ಮಾಡಲು ಗುರುಗಳಿದ್ದಾರೆ. ಆದರೆ ಜೈಲು ಬಂಧಿಗಳಿಗೆ ಯಾರೂ ಇಲ್ಲವೆಂದು ತಿಳಿ ಹೇಳಿದರು. ಕಡೆಗೆ, ಸುಂದರ ಹಾಗು ಮುಗ್ಧ ಆತ್ಮ ದ ಪ್ರತಿರೂಪದಂತಹ ಕೈದಿಗಳ ಒಳಿತಿಗಾಗಿ ತಾನು ತನ್ನ ಕಳ್ಳತನಗಳನ್ನು ಮುಂದುವರಿಸುವುದಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
Comments
English summary



Click it and Unblock the Notifications