Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಝೆನ್ ಗುರುವಿನ ಜೈಲುವಾಸದ ಹಿಂದಿನ ರಹಸ್ಯ
Short Story
oi-Reena
By Hema S

ಗುರುವಿನ ನೆರೆಹೊರೆಯವರಿಗಂತೂ ಈತ ಈ ರೀತಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಜೈಲುವಾಸಿಯಾಗುವುದು ಏಕೆನ್ನುವುದೇ ಬಿಡಿಸಲಾರದ ಒಗಟಾಯಿತು. ಒಂದು ದಿನ ನೆರೆಹೊರೆಯವರೆಲ್ಲರೂ ಸೇರಿ ಗುರುವನ್ನು ಭೇಟಿಯಾಗಿ ಇನ್ನು ಮುಂದೆ ಈ ಕಳ್ಳತನವನ್ನು ಬಿಟ್ಟು ಬಿಡಿ ನಿಮ್ಮ ಅವಶ್ಯಕತೆಗಳನ್ನೆಲ್ಲಾ ನಾವು ನೋಡಿ ಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡರು.
ಅದಕ್ಕೆ ಝೆನ್ ಗುರುವು, ತಾನು ಅಷ್ಟು ಬಾರಿ ಕದ್ದು ಜೈಲು ಸೇರಿದ್ದು ತನಗೆ ಜೈಲಿನಲ್ಲಿದ್ದ ಕೈದಿಗಳ ಬಗೆಗಿನ ಕಾಳಜಿಯಿಂದ. ಯಾಕೆಂದರೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಉತ್ತರಿಸಿದನು. ಮುಂದುವರಿಯುತ್ತ, ಹೊರಗಿರುವರಿಗೆ ಸಹಾಯ ಮಾಡಲು ಗುರುಗಳಿದ್ದಾರೆ. ಆದರೆ ಜೈಲು ಬಂಧಿಗಳಿಗೆ ಯಾರೂ ಇಲ್ಲವೆಂದು ತಿಳಿ ಹೇಳಿದರು. ಕಡೆಗೆ, ಸುಂದರ ಹಾಗು ಮುಗ್ಧ ಆತ್ಮ ದ ಪ್ರತಿರೂಪದಂತಹ ಕೈದಿಗಳ ಒಳಿತಿಗಾಗಿ ತಾನು ತನ್ನ ಕಳ್ಳತನಗಳನ್ನು ಮುಂದುವರಿಸುವುದಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
Comments
English summary



Click it and Unblock the Notifications