Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ನಿಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು!
Inspiration
oi-Reena
By Hema S

ಇವನ ಪ್ರವಚನಗಳಿಗೆ ಹೆಚ್ಚು ಜನ ಸೇರುತ್ತಿದ್ದುದು ನಿಚಿರೆನ್ ಪಂಥದ ಒಬ್ಬ ಪಾದ್ರಿಗೆ ಕೋಪ ತರಿಸಿತು. ಅವನಿಗೆ ಇನ್ನೂ ಹೆಚ್ಚು ಕೋಪ ತರಿಸಿದುದೆಂದರೆ, ತನ್ನ ಪಂಥದವರೂ ಬಂಕೈನ ಮಾತನ್ನು ಕೇಳಲು ಹೊರಟು ಹೋಗಿದ್ದು.
ಇದರಿಂದ ಪಾದ್ರಿ ಬಂಕೈನನ್ನು ಒಂದು ಚರ್ಚೆಗೆ ಎಳೆಯಲು ನಿರ್ಧರಿಸಿದನು.
ಪಾದ್ರಿ ಕೂಗಿ, "ಹೇ ಜೆನ್ ಗುರು!" " ಇರು ಒಂದು ನಿಮಿಷ". ಏನಂದೆ ನೀನು? ನಿನಗೆ ಯಾರು ಗೌರವ ಕೊಡುತ್ತಾರೆ ಅವರು ನೀನು ಹೇಳಿದಂತೆ ಕೇಳುತ್ತಾರೋ? ಸರಿ ಹಾಗಾದರೆ. ನಾನು ನಿನಗೆ ಗೌರವ ಕೊಡುವುದಿಲ್ಲ, ಆದರೆ ನೀನು ನನ್ನನ್ನು ನೀನು ಹೇಳಿದಂತೆ ಕೇಳುವಂತೆ ಮಾಡಬಲ್ಲೆಯ?" ಎಂದು ಸವಾಲೆಸದ.
ಅದಕ್ಕೆ ಬಂಕೈ "ಬಾ ಮೇಲೆ, ನನ್ನ ಸನಿಹಕ್ಕೆ ನಾನು ನಿನಗೆ ತೋರಿಸುತ್ತೇನೆ" ಎಂದನು.
ಪಾದ್ರಿ ಬಹಳ ಗರ್ವದಿಂದ ಗುಂಪಿನೊಳಗಿಂದ ದಾರಿ ಮಾಡಿಕೊಳ್ಳುತ್ತಾ ಬಂಕೈ ಹತ್ತಿರ ಬಂದನು.
ಬಂಕೈ ನಸು ನಗುತ್ತಾ, "ಈಗ ನನ್ನ ಎಡ ಭಾಗಕ್ಕೆ ಬಾ"....
ಪಾದ್ರಿ ಬಂಕೈ ಗುರುವಿನ ಪಕ್ಕಕ್ಕೆ ಬಂದನು, ಆಗ ಬಂಕೈ "ನೀನು ಕೂಡ ನನ್ನ ಗೌರವಿಸಿದೆ" ಎಂದನು.
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು
Story first published: Monday, July 2, 2012, 10:09 [IST]
Other articles published on Jul 2, 2012
More From Boldsky
Prev
Next



Click it and Unblock the Notifications











