Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಿಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು!
Inspiration
oi-Reena
By Hema S

ಇವನ ಪ್ರವಚನಗಳಿಗೆ ಹೆಚ್ಚು ಜನ ಸೇರುತ್ತಿದ್ದುದು ನಿಚಿರೆನ್ ಪಂಥದ ಒಬ್ಬ ಪಾದ್ರಿಗೆ ಕೋಪ ತರಿಸಿತು. ಅವನಿಗೆ ಇನ್ನೂ ಹೆಚ್ಚು ಕೋಪ ತರಿಸಿದುದೆಂದರೆ, ತನ್ನ ಪಂಥದವರೂ ಬಂಕೈನ ಮಾತನ್ನು ಕೇಳಲು ಹೊರಟು ಹೋಗಿದ್ದು.
ಇದರಿಂದ ಪಾದ್ರಿ ಬಂಕೈನನ್ನು ಒಂದು ಚರ್ಚೆಗೆ ಎಳೆಯಲು ನಿರ್ಧರಿಸಿದನು.
ಪಾದ್ರಿ ಕೂಗಿ, "ಹೇ ಜೆನ್ ಗುರು!" " ಇರು ಒಂದು ನಿಮಿಷ". ಏನಂದೆ ನೀನು? ನಿನಗೆ ಯಾರು ಗೌರವ ಕೊಡುತ್ತಾರೆ ಅವರು ನೀನು ಹೇಳಿದಂತೆ ಕೇಳುತ್ತಾರೋ? ಸರಿ ಹಾಗಾದರೆ. ನಾನು ನಿನಗೆ ಗೌರವ ಕೊಡುವುದಿಲ್ಲ, ಆದರೆ ನೀನು ನನ್ನನ್ನು ನೀನು ಹೇಳಿದಂತೆ ಕೇಳುವಂತೆ ಮಾಡಬಲ್ಲೆಯ?" ಎಂದು ಸವಾಲೆಸದ.
ಅದಕ್ಕೆ ಬಂಕೈ "ಬಾ ಮೇಲೆ, ನನ್ನ ಸನಿಹಕ್ಕೆ ನಾನು ನಿನಗೆ ತೋರಿಸುತ್ತೇನೆ" ಎಂದನು.
ಪಾದ್ರಿ ಬಹಳ ಗರ್ವದಿಂದ ಗುಂಪಿನೊಳಗಿಂದ ದಾರಿ ಮಾಡಿಕೊಳ್ಳುತ್ತಾ ಬಂಕೈ ಹತ್ತಿರ ಬಂದನು.
ಬಂಕೈ ನಸು ನಗುತ್ತಾ, "ಈಗ ನನ್ನ ಎಡ ಭಾಗಕ್ಕೆ ಬಾ"....
ಪಾದ್ರಿ ಬಂಕೈ ಗುರುವಿನ ಪಕ್ಕಕ್ಕೆ ಬಂದನು, ಆಗ ಬಂಕೈ "ನೀನು ಕೂಡ ನನ್ನ ಗೌರವಿಸಿದೆ" ಎಂದನು.
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು
Story first published: Monday, July 2, 2012, 10:09 [IST]
Other articles published on Jul 2, 2012



Click it and Unblock the Notifications