Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು!
Inspiration
oi-Reena
By Hema S

ಇವನ ಪ್ರವಚನಗಳಿಗೆ ಹೆಚ್ಚು ಜನ ಸೇರುತ್ತಿದ್ದುದು ನಿಚಿರೆನ್ ಪಂಥದ ಒಬ್ಬ ಪಾದ್ರಿಗೆ ಕೋಪ ತರಿಸಿತು. ಅವನಿಗೆ ಇನ್ನೂ ಹೆಚ್ಚು ಕೋಪ ತರಿಸಿದುದೆಂದರೆ, ತನ್ನ ಪಂಥದವರೂ ಬಂಕೈನ ಮಾತನ್ನು ಕೇಳಲು ಹೊರಟು ಹೋಗಿದ್ದು.
ಇದರಿಂದ ಪಾದ್ರಿ ಬಂಕೈನನ್ನು ಒಂದು ಚರ್ಚೆಗೆ ಎಳೆಯಲು ನಿರ್ಧರಿಸಿದನು.
ಪಾದ್ರಿ ಕೂಗಿ, "ಹೇ ಜೆನ್ ಗುರು!" " ಇರು ಒಂದು ನಿಮಿಷ". ಏನಂದೆ ನೀನು? ನಿನಗೆ ಯಾರು ಗೌರವ ಕೊಡುತ್ತಾರೆ ಅವರು ನೀನು ಹೇಳಿದಂತೆ ಕೇಳುತ್ತಾರೋ? ಸರಿ ಹಾಗಾದರೆ. ನಾನು ನಿನಗೆ ಗೌರವ ಕೊಡುವುದಿಲ್ಲ, ಆದರೆ ನೀನು ನನ್ನನ್ನು ನೀನು ಹೇಳಿದಂತೆ ಕೇಳುವಂತೆ ಮಾಡಬಲ್ಲೆಯ?" ಎಂದು ಸವಾಲೆಸದ.
ಅದಕ್ಕೆ ಬಂಕೈ "ಬಾ ಮೇಲೆ, ನನ್ನ ಸನಿಹಕ್ಕೆ ನಾನು ನಿನಗೆ ತೋರಿಸುತ್ತೇನೆ" ಎಂದನು.
ಪಾದ್ರಿ ಬಹಳ ಗರ್ವದಿಂದ ಗುಂಪಿನೊಳಗಿಂದ ದಾರಿ ಮಾಡಿಕೊಳ್ಳುತ್ತಾ ಬಂಕೈ ಹತ್ತಿರ ಬಂದನು.
ಬಂಕೈ ನಸು ನಗುತ್ತಾ, "ಈಗ ನನ್ನ ಎಡ ಭಾಗಕ್ಕೆ ಬಾ"....
ಪಾದ್ರಿ ಬಂಕೈ ಗುರುವಿನ ಪಕ್ಕಕ್ಕೆ ಬಂದನು, ಆಗ ಬಂಕೈ "ನೀನು ಕೂಡ ನನ್ನ ಗೌರವಿಸಿದೆ" ಎಂದನು.
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು
Story first published: Monday, July 2, 2012, 10:09 [IST]
Other articles published on Jul 2, 2012



Click it and Unblock the Notifications
