Latest Updates
-
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ನಿಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು!
Inspiration
oi-Reena
By Hema S

ಇವನ ಪ್ರವಚನಗಳಿಗೆ ಹೆಚ್ಚು ಜನ ಸೇರುತ್ತಿದ್ದುದು ನಿಚಿರೆನ್ ಪಂಥದ ಒಬ್ಬ ಪಾದ್ರಿಗೆ ಕೋಪ ತರಿಸಿತು. ಅವನಿಗೆ ಇನ್ನೂ ಹೆಚ್ಚು ಕೋಪ ತರಿಸಿದುದೆಂದರೆ, ತನ್ನ ಪಂಥದವರೂ ಬಂಕೈನ ಮಾತನ್ನು ಕೇಳಲು ಹೊರಟು ಹೋಗಿದ್ದು.
ಇದರಿಂದ ಪಾದ್ರಿ ಬಂಕೈನನ್ನು ಒಂದು ಚರ್ಚೆಗೆ ಎಳೆಯಲು ನಿರ್ಧರಿಸಿದನು.
ಪಾದ್ರಿ ಕೂಗಿ, "ಹೇ ಜೆನ್ ಗುರು!" " ಇರು ಒಂದು ನಿಮಿಷ". ಏನಂದೆ ನೀನು? ನಿನಗೆ ಯಾರು ಗೌರವ ಕೊಡುತ್ತಾರೆ ಅವರು ನೀನು ಹೇಳಿದಂತೆ ಕೇಳುತ್ತಾರೋ? ಸರಿ ಹಾಗಾದರೆ. ನಾನು ನಿನಗೆ ಗೌರವ ಕೊಡುವುದಿಲ್ಲ, ಆದರೆ ನೀನು ನನ್ನನ್ನು ನೀನು ಹೇಳಿದಂತೆ ಕೇಳುವಂತೆ ಮಾಡಬಲ್ಲೆಯ?" ಎಂದು ಸವಾಲೆಸದ.
ಅದಕ್ಕೆ ಬಂಕೈ "ಬಾ ಮೇಲೆ, ನನ್ನ ಸನಿಹಕ್ಕೆ ನಾನು ನಿನಗೆ ತೋರಿಸುತ್ತೇನೆ" ಎಂದನು.
ಪಾದ್ರಿ ಬಹಳ ಗರ್ವದಿಂದ ಗುಂಪಿನೊಳಗಿಂದ ದಾರಿ ಮಾಡಿಕೊಳ್ಳುತ್ತಾ ಬಂಕೈ ಹತ್ತಿರ ಬಂದನು.
ಬಂಕೈ ನಸು ನಗುತ್ತಾ, "ಈಗ ನನ್ನ ಎಡ ಭಾಗಕ್ಕೆ ಬಾ"....
ಪಾದ್ರಿ ಬಂಕೈ ಗುರುವಿನ ಪಕ್ಕಕ್ಕೆ ಬಂದನು, ಆಗ ಬಂಕೈ "ನೀನು ಕೂಡ ನನ್ನ ಗೌರವಿಸಿದೆ" ಎಂದನು.
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು
Story first published: Monday, July 2, 2012, 10:09 [IST]
Other articles published on Jul 2, 2012



Click it and Unblock the Notifications