Just In
- 8 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 9 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 9 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 11 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- News Siddaramaiah: ಸಿಎಂ ಸಿದ್ದರಾಮಯ್ಯ ಕೊರಳಿಗೆ ಉಚಿತ ಬಸ್ ಟಿಕೆಟ್ಗಳ ಹಾರ ಹಾಕಿದ ವಿದ್ಯಾರ್ಥಿನಿ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Finance ಮುಂಬೈನ ಅಲಿಬಾಗ್ನಲ್ಲಿ 10,000 ಚದರ ಅಡಿ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲಬದ್ಧತೆ-ಒಣ ಕೆಮ್ಮಿನ ಸಮಸ್ಯೆಗೆ-ಒಂದು ಚಮಚ 'ಬಿಸಿ ತುಪ್ಪ' ಸಾಕು!
ಜೀವನಶೈಲಿ, ಅನಾರೋಗ್ಯಕರ ಆಹಾರ ಕ್ರಮದಿಂದ ಹಲವಾರು ರೀತಿಯ ಸಮಸ್ಯೆಗಳು ದೇಹವನ್ನು ಭಾದಿಸುವುದು. ಇದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತೀ ದಿನ ಬೆಳಿಗ್ಗೆ ಶೌಚಾಲಯದಲ್ಲಿ ತುಂಬಾ ಹೊತ್ತು ಕಳೆಯಬೇಕಾಗುತ್ತದೆ ಮತ್ತು ದೇಹದಲ್ಲಿ ಇರುವಂತಹ ತ್ಯಾಜ್ಯ ಹೊರಹಾಕಲು ಭಾರೀ ಶ್ರಮ ಪಡಬೇಕಾಗುತ್ತದೆ. ಕೆಲವು ಸಲ ಮಲ ಹೊರಬರಬಹುದು.
ಆದರೆ
ಇನ್ನು
ಕೆಲವೊಮ್ಮೆ
ಪ್ರಯತ್ನ
ವ್ಯರ್ಥವಾಗಿ
ನೋವು
ಉಂಟು
ಮಾಡಬಹುದು.
ಅಧಿಕ
ಪಿಷ್ಠ
ಮತ್ತು
ಕಡಿಮೆ
ನಾರಿನಾಂಶ
ಇರುವ
ಆಹಾರ
ಸೇವನೆ
ಮಾಡುವುದರಿಂದ
ಮಲಬದ್ಧತೆ
ಉಂಟಾಗುತ್ತದೆ.
ಆ್ಯಂಟಿಬಯೋಟಿಕ್ಸ್
ನಂತಹ
ಕೆಲವೊಂದು
ಔಷಧಿ,
ಹಾರ್ಮೋನು
ಬದಲಾವಣೆ
ಇತ್ಯಾದಿಗಳಿಂದ
ಮಲಬದ್ಧತೆ
ಸಾಮಾನ್ಯವಾಗಿ
ಕಾಡುವುದು.
ಇನ್ನು ಕೆಲವು ವ್ಯಕ್ತಿಗಳಲ್ಲಿ ಕೆಮ್ಮು ಆಗಾಗ ಬಂದು ಕಾಡುತ್ತಾ ಇರುತ್ತದೆ. ಒಣ ಕೆಮ್ಮು ಪ್ರಮುಖವಾದ ಶ್ವಾಸಕೋಶದ ಸಮಸ್ಯೆಯಾಗಿದೆ. ಒಣ ಕೆಮ್ಮು ಇರುವ ವ್ಯಕ್ತಿಗೆ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹವಾಮಾನ ಬದಲಾವಣೆ, ಧೂಳಿನ ಅಲರ್ಜಿ, ಪ್ರಾಣಿಗಳ ಅಲರ್ಜಿ ಇತ್ಯಾದಿಗಳು ಒಣ ಕೆಮ್ಮಿಗೆ ಪ್ರಮುಖ ಕಾರಣವಾಗಿದೆ. ಅಲರ್ಜಿಯಿಂದ ಉಂಟಾಗುವ ಕಿರಿಕಿರಿಯಿಂದ ಒಣ ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ.
ವೈರಲ್
ಜ್ವರ,
ಶ್ವಾಸಕೋಶದ
ಸಮಸ್ಯೆಗಳಾದ
ಶ್ವಾಸನಾಳದ
ಒಳಪೊರೆಯ
ಉರಿಯೂತ,
ಅತಿಯಾದ
ಧೂಮಪಾನ,
ಕ್ಷಯರೋಗ
ಇತ್ಯಾದಿಗಳು
ಒಣಕೆಮ್ಮಿಗೆ
ಕಾರಣವಾಗಿರಬಹುದು.
ವೈದ್ಯರನ್ನು
ಭೇಟಿಯಾಗಿ
ಒಣಕೆಮ್ಮಿಗೆ
ಚಿಕಿತ್ಸೆ
ಪಡೆಯುವುದು
ತುಂಬಾ
ಒಳ್ಳೆಯ
ವಿಧಾನ.
ಆಯುರ್ವೇದ
ಔಷಧಿಯನ್ನು
ಮನೆಯಲ್ಲೇ
ತಯಾರಿಸಿಕೊಂಡು
ಮಲಬದ್ಧತೆ
ಮತ್ತು
ಒಣಕೆಮ್ಮನ್ನು
ನಿವಾರಣೆ
ಮಾಡುವುದು
ಹೇಗೆ
ಎಂದು
ತಿಳಿಯಿರಿ.
ಬೇಕಾಗುವ
ಸಾಮಗ್ರಿಗಳು
*ಬಿಸಿ
ತುಪ್ಪ
1
ಚಮಚ
*ಬಿಸಿ
ನೀರು
ಒಂದು
ಲೋಟ
ವಿಧಾನ
*ಒಂದು
ಚಮಚ
ಬಿಸಿ
ತುಪ್ಪವನ್ನು
ಸೇವಿಸಿ
*ತಕ್ಷಣ
ಒಂದು
ಲೋಟ
ಬಿಸಿ
ನೀರು
ಸೇವಿಸಿ.
*ಮಲಬದ್ಧತೆಯಿದ್ದರೆ ಉಪಹಾರಕ್ಕೆ ಮೊದಲು ಇದನ್ನು ಸೇವನೆ ಮಾಡಿ.
*ಒಣ ಕೆಮ್ಮಿನ ಸಮಸ್ಯೆಯಿದ್ದರೆ ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ.