Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಔಷಧಿ ತೆಗೆದುಕೊಳ್ಳುವಾಗ ತಿನ್ನಬಾರದ ಆಹಾರಗಳಿವು
ಆಂಟಿ ಬಯೋಟಿಕ್ (Antibiotics) ಔಷಧಿಗಳನ್ನು ತೆಗೆದುಕೊಳ್ಳುವಾಗ ಆಹಾರಕ್ರಮದ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಅಡ್ಡ ಪರಿಣಾಮ ಉಂಟಾಗಿ ಅಲರ್ಜಿ, ವಾಂತಿ, ತಲೆನೋವು ಮುಂತಾದ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಈ ಕೆಳಗಿನ ವಸ್ತುಗಳನ್ನು ಆಂಟಿ ಬಯೋಟಿಕ್ ಔಷಧಿಗಳನ್ನು ತೆಗೆದುಕೊಳ್ಳುವಾಗ ಸೇವಿಸಲೇಬಾರದು.
ಮದ್ಯ: ಔಷಧಿ ತೆಗೆದುಕೊಳ್ಳುವಾಗ ಮದ್ಯ ತೆಗೆದುಕೊಂಡರೆ ಔಷಧಿ ದೇಹದ ಮೇಲೆ ಪರಿಣಾಮ ಬೀಳುವುದಿಲ್ಲ. ಅಲ್ಲದೆ ಮದ್ಯ ದೇಹದ ಮೇಲೆ ಅಡ್ಡ ಪರಿಣಾಮ ಬೀರಿ ದೇಹದ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಮದ್ಯ ಬಿಡಲು ಔಷಧಿ ಕುಡಿಯುವ ಸಮಯದಲ್ಲಿ ಮದ್ಯ ಕುಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಾರೆ. ತಲೆನೋವು, ಹೊಟ್ಟೆ ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದುಕೊಂಡರೂ ಮದ್ಯವನ್ನು ಕುಡಿಯುವ ಸಾಹಸ ಮಾಡಬಾರದು.

ಪಪ್ಪಾಯಿಯ ಬೀಜದ ಪ್ರಯೋಜನಗಳು
* ಕಿಡ್ನಿಯಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ.
* ಲಿವರ್ ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ.
* ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
* ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.
* ಮುಖಕ್ಕೆ ಫೇಸ್ ಪ್ಯಾಕ್ ಮಾಡಿ ಸುಂದರ ತ್ವಚೆ ಪಡೆಯಬಹುದು.

ದುಂಡು ಮೆಣಸಿನಕಾಯಿಯ ಬೀಜದ ಪ್ರಯೋಜನಗಳು:
* ರಕ್ತ ಸಂಚಾರಕ್ಕೆ ಸಹಕಾರಿಯಾಗಿದೆ.
* ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
* ತ್ವಚೆಯ ಯೌವನವನ್ನು ಕಾಪಾಡುತ್ತದೆ.
* ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ದಾಳಿಂಬೆ ಬೀಜದ ಪ್ರಯೋಜನಗಳು:
* ದೇಹದ ತೂಕ ಕಡಿಮೆ ಮಾಡುತ್ತದೆ.
* ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.
* ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಟೊಮೆಟೊ ಬೀಜದ ಪ್ರಯೋಜನಗಳು:
* ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
* ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ.
* ಹೃದಯದಲ್ಲಿ ರಕ್ತ ಹೆಪ್ಪು ಗಟ್ಟದಂತೆ ನೋಡಿಕೊಳ್ಳುತ್ತದೆ.
* ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಮದ್ಯ
ಔಷಧಿ ತೆಗೆದುಕೊಳ್ಳುವಾಗ ಮದ್ಯ ತೆಗೆದುಕೊಂಡರೆ ಔಷಧಿ ದೇಹದ ಮೇಲೆ ಪರಿಣಾಮ ಬೀಳುವುದಿಲ್ಲ. ಅಲ್ಲದೆ ಮದ್ಯ ದೇಹದ ಮೇಲೆ ಅಡ್ಡ ಪರಿಣಾಮ ಬೀರಿ ದೇಹದ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಮದ್ಯ ಬಿಡಲು ಔಷಧಿ ಕುಡಿಯುವ ಸಮಯದಲ್ಲಿ ಮದ್ಯ ಕುಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಾರೆ. ತಲೆನೋವು, ಹೊಟ್ಟೆ ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದುಕೊಂಡರೂ ಮದ್ಯವನ್ನು ಕುಡಿಯುವ ಸಾಹಸ ಮಾಡಬಾರದು.

ಹಾಲಿನ ಉತ್ಪನ್ನಗಳು:
ಆಂಟಿ ಬಯೋಟಿಕ್ ಔಷಧಿ ತೆಗದುಕೊಂಡಾಗ ಮೊಸರು, ಚೀಸ್, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ತಿನ್ನಬಾರದು. ಆಟಿ ಬಯೋಟಿಕ್ ಔಷಧಿ ಮತ್ತು ಹಾಲಿನ ಉತ್ಪನ್ನಗಳು ಜೊತೆ ಸೇರಿದರೆ ವಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು.

ನಾರಿನ ಪದಾರ್ಥಗಳು
ಆಂಟಿ ಬಯೋಟಿಕ್ ಔಷಧಿ ತೆಗೆದುಕೊಂಡಾಗ ಸೊಪ್ಪು, ಬೀನ್ಸ್ ಹೀಗೆ ಅಧಿಕ ನಾರಿನ ಅಂಶಗಳಿರುವ ಪದಾರ್ಥಗಳನ್ನು ಸೇವಿಸಿದರೆ ಬೇಧಿ ಉಂಟಾಗಬಹುದು. ಆದ್ದರಿಂದ ಆಂಟಿ ಬಯೋಟಿಕ್ ಔಷಧಿ ತೆಗದುಕೊಳ್ಳುವಾಗ ಇಂತಹ ಆಹಾರಗಳನ್ನು ತಿನ್ನಲು ಹೋಗಬಾರದು.

ಆಮ್ಲ ಅಧಿಕವಿರುವ ಆಹಾರ ಪದಾರ್ಥಗಳು:
ನಿಂಬೆ ರಸ, ಟೊಮೆಟೊ, ಕಿತ್ತಳೆ, ಮೂಸಂಬಿ ಈ ರೀತಿಯ ವಸ್ತುಗಳನ್ನು ಸೇವಿಸಬಾರದು.

ಸುಲಭವಾಗಿ ಜೀರ್ಣವಾಗದ ಆಹಾರ:
ಪಿಜ್ಜಾ, ಬರ್ಗರ್ ನಂತಹ ಆಹಾರ ಪದಾರ್ಥಗಳನ್ನು ಹಾಗೂ ತಿಂದರೆ ಸುಲಭವಾಗಿ ಜೀರ್ಣವಾಗದಂತಹ ಆಹಾರ ಪದಾರ್ಥಗಳನ್ನು ಆಂಟಿ ಬಯೋಟಿಕ್ ಔಷಧಿ ತೆಗೆದುಕೊಳ್ಳುವಾಗ ಸೇವಿಸಬಾರದು.
ಹಾಲಿನ ಉತ್ಪನ್ನಗಳು: ಆಂಟಿ ಬಯೋಟಿಕ್ ಔಷಧಿ ತೆಗದುಕೊಂಡಾಗ ಮೊಸರು, ಚೀಸ್, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ತಿನ್ನಬಾರದು. ಆಂಟಿ ಬಯೋಟಿಕ್ ಔಷಧಿ ಮತ್ತು ಹಾಲಿನ ಉತ್ಪನ್ನಗಳು ಜೊತೆ ಸೇರಿದರೆ ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು.
ನಾರಿನ ಪದಾರ್ಥಗಳು: ಆಂಟಿ ಬಯೋಟಿಕ್ ಔಷಧಿ ತೆಗೆದುಕೊಂಡಾಗ ಸೊಪ್ಪು, ಬೀನ್ಸ್ ಹೀಗೆ ಅಧಿಕ ನಾರಿನ ಅಂಶವಿರುವ ವಸ್ತುಗಳನ್ನು ಸೇವಿಸಿದರೆ ಬೇಧಿ ಉಂಟಾಗಬಹುದು. ಆದ್ದರಿಂದ ಆಂಟಿ ಬಯೋಟಿಕ್ ಔಷಧಿ ತೆಗದುಕೊಳ್ಳುವಾಗ ಇಂತಹ ಆಹಾರಗಳನ್ನು ತಿನ್ನಲು ಹೋಗಬಾರದು.
ಆಮ್ಲ ಅಧಿಕವಿರುವ ಆಹಾರ ಪದಾರ್ಥಗಳು: ನಿಂಬೆ ರಸ, ಟೊಮೆಟೊ, ಕಿತ್ತಳೆ, ಮೂಸಂಬಿ ಈ ರೀತಿಯ ವಸ್ತುಗಳನ್ನು ಸೇವಿಸಬಾರದು.
ಸುಲಭವಾಗಿ ಜೀರ್ಣವಾಗದ ಆಹಾರ: ಪಿಜ್ಜಾ, ಬರ್ಗರ್ ನಂತಹ ಆಹಾರ ಪದಾರ್ಥಗಳನ್ನು ಹಾಗೂ ತಿಂದರೆ ಸುಲಭವಾಗಿ ಜೀರ್ಣವಾಗದಂತಹ ಆಹಾರ ಪದಾರ್ಥಗಳನ್ನು ಆಂಟಿ ಬಯೋಟಿಕ್ ಔಷಧಿ ತೆಗೆದುಕೊಳ್ಳುವಾಗ ಸೇವಿಸಬಾರದು.



Click it and Unblock the Notifications