Just In
- 3 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 10 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 11 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 12 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಗ್ಯಾರಂಟಿ: ಭವಿಷ್ಯ ನುಡಿದ ಸಿದ್ದರಾಮಯ್ಯ
- Finance ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ: ಕಾರುಗಳಿಗೆ 330 ರೂ. ತಾಕೀತು?
- Automobiles ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
- Movies ಶಾರುಖ್ ಖಾನ್ ಹಾಗೂ ನಾನು ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದ ಕಂಗನಾ..!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!
ಆರೋಗ್ಯದ ವಿಷಯದಲ್ಲಿ ತರಕಾರಿಗಳ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ನಿಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮೂಲ ಇಂಧನ ಎಂದೇ ಪರಿಗಣಿತವಾಗಿರುವ ಹಣ್ಣು ಮತ್ತು ತರಕಾರಿಗಳು ನಮ್ಮ ದೇಹದಲ್ಲಿ ಕಮಾಲಿನ ಕಾರ್ಯಗಳನ್ನು ನಿರ್ವಹಿಸುತ್ತದೆ. ವೈದ್ಯರು ಕೂಡ ನಿಮ್ಮ ಆರೋಗ್ಯಕ್ಕಾಗಿ ಹಣ್ಣು ಹಂಪಲುಗಳನ್ನೇ ಪ್ರಧಾನವಾಗಿ ಶಿಫಾರಸು ಮಾಡುತ್ತಾರೆ.
ಇನ್ನು
ನಿಮ್ಮ
ತ್ವಚೆಯ
ಸೌಂದರ್ಯದ
ವಿಷಯದಲ್ಲೂ
ಬಹುಮುಖ್ಯ
ಪಾತ್ರವಹಿಸುವ
ಹಣ್ಣು
ತರಕಾರಿಗಳನ್ನು
ದಿನನಿತ್ಯದ
ಜೀವನದಲ್ಲಿ
ಬಳಸಿದಷ್ಟೂ
ಅತ್ಯುತ್ತಮ.
ಇನ್ನು
ನೀವು
ನಿರ್ದಿಷ್ಟ
ತರಕಾರಿಗಳನ್ನು
ಕೈಗೆತ್ತಿಕೊಳ್ಳುವಾಗಲೂ
ಕೂಡ
ಇವುಗಳ
ಅಸಾಮಾನ್ಯವಾದ
ಕೆಲಸಗಳ
ಜಾದೂಗೆ
ನಿಮಗೆ
ಆಶ್ಚರ್ಯವಾಗಬಹುದು.
ಹೌದು
ಅಂತಹುದೇ
ವಿಶಿಷ್ಟ
ತರಕಾರಿಯಾದ
ಆಲೂಗಡ್ಡೆಯ
ವಿಶೇಷತೆಯನ್ನು
ಇಂದಿನ
ಲೇಖನದಲ್ಲಿ
ನಾವು
ತಿಳಿಸಲಿರುವೆವು.
ಆಲೂಗಡ್ಡೆಯ
ಕರಾಮತ್ತಿನಲ್ಲಿದೆ
ಕೇಶ
ಸಮಸ್ಯೆಗೆ
ಪರಿಹಾರ
ಸುಕ್ಕುಗಟ್ಟುವಿಕೆ
ನಿವಾರಣೆ
ನಿಮ್ಮ
ಮುಖದ
ಮೇಲೆ
ದಿನಾಲೂ
ಬಟಾಟೆ
ಜ್ಯೂಸ್ನ್ನು
ಹಚ್ಚಿಕೊಂಡರೆ
ನಿಮ್ಮ
ಮುಖ
ಸುಕ್ಕುಗಟ್ಟುವುದು
ತಡೆಯಬಹುದು
ಮತ್ತು
ಪ್ರಸಕ್ತ
ಇರುವ
ಸುಕ್ಕನ್ನು
ಕಡಿಮೆ
ಮಾಡಿಕೊಳ್ಳಬಹುದು.
ಕಪ್ಪು
ಕಲೆಗಳಿಂದ
ಮುಕ್ತಿ
ನಿಮ್ಮ
ಕಣ್ಣಿನ
ಕೆಳಗಡೆ
ಇರುವಂತಹ
ಕಪ್ಪು
ಕಲೆಗಳನ್ನು
ತೆಗೆದುಹಾಕಲು
ಆಲೂಗಡ್ಡೆಯನ್ನು
ಬಳಸಬಹುದು.
ಹೌದು
ಆಲೂಗಡ್ಡೆ
ಜ್ಯೂಸ್ನ
ಕೆಲವು
ಹನಿಗಳನ್ನು
ಕಲೆ
ಇರುವಂತಹ
ಜಾಗಕ್ಕೆ
ಹಚ್ಚಿ,
ನಿಧಾನವಾಗಿ
ಮಸಾಜ್
ಮಾಡಿ
ಊದಿದ
ಕಣ್ಣುಗಳ
ಚಿಕಿತ್ಸೆಗೆ
ಊದಿದ
ಕಣ್ಣುಗಳಿಗೆ
ನೀವು
ಚಿಕಿತ್ಸೆ
ನೀಡಬೇಕೆಂದು
ಬಯಸಿದರೆ
ಆಗ
ನೀವು
ಆಲೂಗಡ್ಡೆ
ಮತ್ತು
ಸೌತೆಕಾಯಿಯ
ಮಿಶ್ರಣವನ್ನು
ಊದಿದ
ಜಾಗಕ್ಕೆ
ಹಚ್ಚಿ
ನಿಧಾನವಾಗಿ
ಮಸಾಜ್
ಮಾಡಬೇಕು.
ಗಾಢ
ಕಲೆಗಳು
ಆಲೂಗಡ್ಡೆ
ಜ್ಯೂಸ್
ಅನ್ನು
ನೀವು
ನಿಯಮಿತವಾಗಿ
ಗಾಢ
ಕಲೆಗಳು
ಇರುವ
ಜಾಗಕ್ಕೆ
ಹಚ್ಚಿದರೆ
ಅದರಿಂದ
ಮುಕ್ತಿ
ಪಡೆಯಬಹುದು.
ಆರೋಗ್ಯಕರ
ಕೂದಲನ್ನು
ಆನಂದಿಸಿ
ಆಲೂಗಡ್ಡೆಯನ್ನು
ನೀವು
ದಿನನಿತ್ಯ
ನಿಮ್ಮ
ಕೂದಲಿನ
ಆರೈಕೆಯಲ್ಲಿ
ಬಳಸಿಕೊಂಡರೆ
ಕೂದಲು
ಕಂದು
ಬಣ್ಣಕ್ಕೆ
ತಿರುಗುವುದು
ತಪ್ಪುತ್ತದೆ.
ಇದರಿಂದ
ನಿಮ್ಮ
ಕೂದಲು
ಆರೋಗ್ಯವಾಗಿರುತ್ತದೆ.