Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ನೈಜ ಚೆಲುವಿಗೆ ಮಾರುಹೋಗದವರು ಯಾರು?

1.ಕ್ಲೆನ್ಸ್: ತ್ವಚೆಯನ್ನು ಶುದ್ಧವಾಗಿ ಇಡಬೇಕು ಇದಕ್ಕಾಗಿ ಮುಖವನ್ನು ತೊಳೆದರೆ ಮಾತ್ರ ಸಾಲದು ಅದಕ್ಕಾಗಿ ತಣ್ಣಗಿನ ಹಾಲಿನಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು ಅಂದರೆ ಹೊರಗಡೆ ಹೋಗಿ ಬಂದ ಮೇಲೆ ಮುಖ ತೊಳೆದು ಹತ್ತಿಯನ್ನು ತಣ್ಣನೆಯ ಹಾಲಿಗೆ ಮುಳುಗಿಸಿ ಮುಖಕ್ಕೆ ಉಜ್ಜಬೇಕು, ನಂತರ ಮುಖ ಒಣಗಿದ ಮೇಲೆ ತಣ್ಣನೆಯ ನೀರಿನಿಂದ ತೊಳೆಯಬೇಕು.
2. ನೈಸರ್ಗಿಕ ಔಷಧಿ: ವಾರಕ್ಕೆ ಒಮ್ಮೆ ಅರಿಶಿಣ ಮತ್ತು ಕಹಿ ಬೇವಿನ ಎಲೆಯನ್ನು ಅರಿದು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಬ್ಯಾಕ್ಟರೀಯದಿಂದ ಮೊಡವೆ, ಅಲರ್ಜಿ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ.
3. ವ್ಯಾಯಾಮ: ವ್ಯಯಾಮದಿಂದ ರಕ್ತ ಸಂಚಲನ ಸರಿಯಾಗಿ ಆಗುವುದರಿಂದ ದೇಹಕ್ಕೆ ಮಾತ್ರವಲ್ಲ ತ್ವಚೆಯ ಕಾಂತಿಯು ಹೆಚ್ಚುವುದು.
4. ಆಹಾರ: ವಿಟಮಿನ್ C ಮತ್ತು B, ಫ್ರೋಟಿನ್, ಖನಿಜಾಂಶವಿರುವ ಆಹಾರ, ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಬೇಕು.
5. ಆರೋಗ್ಯ: ಬಿಳಿಮಚ್ಚೆ, ಮೊಡವೆ, ಕಪ್ಪು ಕಲೆಗಳು ಉಂಟಾಗುವುದು ಇವುಗಳು ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳಿಂದ ಉಂಟಾಗುವುದು. ಆದ್ದರಿಂದ ದೇಹದ ಆರೋಗ್ಯವನ್ನು ಕಾಪಾಡುವುದು ಕೂಡ ಅತ್ಯಾವಶ್ಯಕ.
6. ತ್ವಚೆಯ ರಕ್ಷಣೆ: ಮುಖವನ್ನು ಕೊರಗಡೆ ಹೋಗುವಾಗ ತೆಳು ಹತ್ತಿಯ ಬಟ್ಟೆಯಿಂದ ಕವರ್ ಮಾಡಿಕೊಳ್ಳ ಬೇಕು. ಇದಕ್ಕಾಗಿ ನೈಲಾನ್ ಅಥವಾ ಸಿಲ್ಕ್ ಬಟ್ಟೆ ಬಳಸದಿರುವುದು ಒಳ್ಳೆಯದು.
ಈ ರೀತಿ ಮಾಡುವುದರಿಂದ ನೈಸರ್ಗಿಕ ಸೌಂದರ್ಯವನ್ನು ಪಡೆಯಬಹುದಾಗಿದೆ.



Click it and Unblock the Notifications