Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ನೈಜ ಚೆಲುವಿಗೆ ಮಾರುಹೋಗದವರು ಯಾರು?

1.ಕ್ಲೆನ್ಸ್: ತ್ವಚೆಯನ್ನು ಶುದ್ಧವಾಗಿ ಇಡಬೇಕು ಇದಕ್ಕಾಗಿ ಮುಖವನ್ನು ತೊಳೆದರೆ ಮಾತ್ರ ಸಾಲದು ಅದಕ್ಕಾಗಿ ತಣ್ಣಗಿನ ಹಾಲಿನಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು ಅಂದರೆ ಹೊರಗಡೆ ಹೋಗಿ ಬಂದ ಮೇಲೆ ಮುಖ ತೊಳೆದು ಹತ್ತಿಯನ್ನು ತಣ್ಣನೆಯ ಹಾಲಿಗೆ ಮುಳುಗಿಸಿ ಮುಖಕ್ಕೆ ಉಜ್ಜಬೇಕು, ನಂತರ ಮುಖ ಒಣಗಿದ ಮೇಲೆ ತಣ್ಣನೆಯ ನೀರಿನಿಂದ ತೊಳೆಯಬೇಕು.
2. ನೈಸರ್ಗಿಕ ಔಷಧಿ: ವಾರಕ್ಕೆ ಒಮ್ಮೆ ಅರಿಶಿಣ ಮತ್ತು ಕಹಿ ಬೇವಿನ ಎಲೆಯನ್ನು ಅರಿದು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಬ್ಯಾಕ್ಟರೀಯದಿಂದ ಮೊಡವೆ, ಅಲರ್ಜಿ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ.
3. ವ್ಯಾಯಾಮ: ವ್ಯಯಾಮದಿಂದ ರಕ್ತ ಸಂಚಲನ ಸರಿಯಾಗಿ ಆಗುವುದರಿಂದ ದೇಹಕ್ಕೆ ಮಾತ್ರವಲ್ಲ ತ್ವಚೆಯ ಕಾಂತಿಯು ಹೆಚ್ಚುವುದು.
4. ಆಹಾರ: ವಿಟಮಿನ್ C ಮತ್ತು B, ಫ್ರೋಟಿನ್, ಖನಿಜಾಂಶವಿರುವ ಆಹಾರ, ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಬೇಕು.
5. ಆರೋಗ್ಯ: ಬಿಳಿಮಚ್ಚೆ, ಮೊಡವೆ, ಕಪ್ಪು ಕಲೆಗಳು ಉಂಟಾಗುವುದು ಇವುಗಳು ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳಿಂದ ಉಂಟಾಗುವುದು. ಆದ್ದರಿಂದ ದೇಹದ ಆರೋಗ್ಯವನ್ನು ಕಾಪಾಡುವುದು ಕೂಡ ಅತ್ಯಾವಶ್ಯಕ.
6. ತ್ವಚೆಯ ರಕ್ಷಣೆ: ಮುಖವನ್ನು ಕೊರಗಡೆ ಹೋಗುವಾಗ ತೆಳು ಹತ್ತಿಯ ಬಟ್ಟೆಯಿಂದ ಕವರ್ ಮಾಡಿಕೊಳ್ಳ ಬೇಕು. ಇದಕ್ಕಾಗಿ ನೈಲಾನ್ ಅಥವಾ ಸಿಲ್ಕ್ ಬಟ್ಟೆ ಬಳಸದಿರುವುದು ಒಳ್ಳೆಯದು.
ಈ ರೀತಿ ಮಾಡುವುದರಿಂದ ನೈಸರ್ಗಿಕ ಸೌಂದರ್ಯವನ್ನು ಪಡೆಯಬಹುದಾಗಿದೆ.



Click it and Unblock the Notifications











