Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಈ ಮಹಾಶಿವರಾತ್ರಿಯಂದು 60 ವರ್ಷಗಳ ಬಳಿಕ ಉಂಟಾಗಿದೆ ಇಂಥ ವಿಶೇಷ ಯೋಗ: ಈ 3 ರಾಶಿಗಳಲ್ಲಿ ಹೆಚ್ಚಾಗಲಿದೆ ಶ್ರೀಮಂತಿಕೆ
ಈ ಮಹಾಶಿವರಾತ್ರಿಗೆ ನೀವು ಸಲ್ಲಿಸಿದ ಭಕ್ತಿಯ ಪೂಜಾ ಫಲದಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗಲಿ.... ಜ್ಯೋತಿಷ್ಯವು ಕೂಡ ಈ ಮಹಾಶಿವರಾತ್ರಿ ಬಳಿಕ ಅನೇಕ ರಾಶಿಗಳ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಏಕೆಂದರೆ ಈ ಬಾರಿ ಶಿವರಾತ್ರಿ ಇನ್ನಷ್ಟು ವಿಶೇಷವಾಗಿದೆ, ತುಂಬಾ ವಿಶೇಷ ಯೋಗಗಳು ಶಿವರಾತರಿಯಂದು ಉಂಟಾಗಿದೆ.

60 ವರ್ಷಗಳ ಬಳಿಕ ಅಪರೂಪದ ಯೋಗ ಉಂಟಾಗಿದೆ
ಇಂಥ ವಿಶೇಷ ಯೋಗ 1965ರಂದು ಉಂಟಾಗಿತ್ತು, ಅದಾದ ಬಳಿಕ ಅಂಥ ವಿಶೇಷ ಯೋಗ ಏರ್ಪಟ್ಟಿರುವುದು ಇದೇ ವರ್ಷ.
ಕುಂಭ ರಾಶಿಯಲ್ಲಿ ಇದೆ ತ್ರಿಗ್ರಹ ಯೋಗ
ಕುಂಭ ರಾಶಿಯಲ್ಲಿ ಸೂರ್ಯ, ಬುಧ, ಶನಿಗಳ ಸಂಯೋಗವಾಗಿದೆ.
ಅಲ್ಲದೆ ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹು ಸಂಯೋಗವಿದೆ
ಮಹಾಶಿವರಾತ್ರಿಗೆ ಶುಕ್ರನು ತನ್ನ ಉನ್ನತ್ಥ ರಾಶಿಯಾದ ಮೀನ ರಾಶಿಯಲ್ಲಿ ಇರಲಿದೆ, ರಾಹು ಕೂಡ ಇದೇ ರಾಶಿಯಲ್ಲಿ ಇರಲಿದೆ.
ಕುಂಭ ರಾಶಿಯಲ್ಲಿ ಸೂರ್ಯ ಶನಿ ಅಂದರೆ ತಂದೆ ಮಗನ ಸಂಯೋಗವಿದೆ
ಮೀನ ರಾಶಿಯಲ್ಲಿ ಗುರು-ಶಿಷ್ಯರ ಅಂದರೆ ಶುಕ್ರ- ರಾಹುಗಳ ಸಂಯೋಗವಿದೆ.
ಶಿವರಾತ್ರಿಯಂದು ಈ ಪ್ರಹರ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು
ಮೊದಲ ಪ್ರಹರ ಪೂಜೆ ಸಮಯ: ಸಂಜೆ 06:19ರಿಂದ ರಾತ್ರಿ 09:26ರವರೆಗೆ ಇದೆ
ಎರಡನೇ ಪ್ರಹರ ಪೂಜೆ ಸಮಯ: ರಾತ್ರಿ 09:26ರಿಂದ ಮಧ್ಯರಾತ್ರಿ 12:34ರವರೆಗೆ ಇದೆ.
3ನೇ ಪ್ರಹರ ಪೂಜೆ ಸಮಯ: ಫೆಬ್ರವರಿ 26 ಮಧ್ಯರಾತ್ರಿ 12:34ರಿಂದ ಮುಂಜಾನೆ 03:41ರವರೆಗೆ ಇದೆ
4ನೇ ಪ್ರಹರ ಪೂಜೆ: ಫೆಬ್ರವರು 27 ಮುಂಜಾನೆ 03:41ರಿಂದ ಬೆಳಗ್ಗೆ 06:48ರವರೆಗೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಶಿವರಾತ್ರಿ ಯೋಗವು ಧನ ಲಾಭ ತಂದಿದೆ. ನೀವು ನಿಮ್ಮ ಬದುಕಿನಲ್ಲಿ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಪ್ರಮುಖ ಯೋಜನೆ ನಿಮಗೆ ಆರ್ಥಿಕ ಲಾಭ ತರಲಿದೆ, ಆರ್ಥಿಕ ಸಮಸ್ಯೆವಿದ್ದರೆ ಅದೆಲ್ಲಾ ದೂರಾಗಲಿದೆ. ವ್ಯಾಪಾರಿಗಳು ತಮ್ಮ ನಿರೀಕ್ಷೆಗೆ ಮೀರಿದ ಆರ್ಥಿಕ ಲಾಭ ಪಡೆಯಬಹುದು.
ಧನು ರಾಶಿ
ಈ ಶಿವರಾತ್ರಿಯ ಬಳಿಕ ಧನು ರಾಶಿಯವರು ತಮ್ಮ ಬದುಕಿನಲ್ಲಿ ಅತ್ಯುತ್ತಮವಾದ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಈಗ ಏನಾದರೂ ಆರ್ಥಿಕ ಸಮಸ್ಯೆ, ಕೆಲಸದಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಅವೆಲ್ಲಾ ದೂರಾಗಲಿದೆ, ಪರಶಿವನ ವಿಶೇಷ ಕೃಪೆ ನಿಮ್ಮ
ಮೇಲೆ ಇರುವುದರಿಂದ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ದೊರೆಯಲಿದೆ, ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುವುದು.
ಮೀನ ರಾಶಿ
ಮೀನ ರಾಶಿಯವರಿಗೆ ಕೂಡ ಈ ವಿಶೇಷ ಯೋಗದಿಂದಾಗಿ ಧನ ಲಾಭ ಪಡೆಯುತ್ತೀರಿ, ಈ ಶಿವರಾತ್ರಿ ಬಳಿಕ ನಿಮ್ಮ ವೃತ್ತಿ ಬದುಕಿನಲ್ಲಿ ಬದಲಾವಣೆ ಕಾಣಬಹುದು, ಬಡ್ತಿ ನಿರೀಕ್ಷೆಯಲ್ಲಿದ್ದರೆ ಬಡ್ತಿ ಸಿಗಲಿದೆ, ಕೆಲಸ ಬದಲಾವಣೆಗೆ ಕೂಡ ಈ ಸಮಯ ಉತ್ತಮವಾಗಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications