Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುದಿ ಅಣ್ಣಾ ಮಳೆಯಲ್ಲಿ ಓಡ್ತಿದಾರೆ, ಯಾಕಣ್ಣ ನಿಲೇಕಣಿ?

ಸೋ, ನೀವು ಹೇಳುವಂತೆ ಈಗೇನು ಸರಕಾರಿ ಜನ ಲೋಕ ಪಾಲ ಮಸೂದೆಯನ್ನು standing committee ಅನುಮೋದಿಸಿದೆ ಅದು 'ಸರ್ವಶ್ರೇಷ್ಠ. ಅದನ್ನು ಯಾರೂ ಪ್ರಶ್ನಿಸಬಾರದು. ಸರಕಾರಿ ಜನ ಲೋಕಪಾಲ ಮಸೂದೆಯನ್ನು ದೇಶದ ಹಜಾರೋ ಅಣ್ಣಾಗಳು ಬಾಯ್ಮುಚ್ಕೊಂಡು ಸ್ವೀಕರಿಸಬೇಕು. ಸರಕಾರ ಸಾರಿ, standing committee ಅನುಮೋದಿಸಿದೆ. ಆದ್ದರಿಂದ ಅದನ್ನು ಬಾಯಿಮುಚ್ಕಂಡು ಒಪ್ಪಿಕೊಳ್ಳಿ' ಎಂದು ಫರ್ಮಾನು ಹೊರಡಿಸುವ ಹಪಾಹಪಿ ಯಾಕಣ್ಣ?
ಸಂದರ್ಶನದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಳೆದೆರಡು ವರ್ಷಗಳಿಂದ (ಕಾಂಗ್ರೆಸ್) ರಾಜಕಾರಣಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದ್ದೇನೆ. ಅವರೆಲ್ಲ ಅತ್ಯಂತ ಶ್ರಮಜೀವಿಗಳು. ನಾಡಿಗಾಗಿ ಅಹಿರ್ನಿಶಿ ದುಡಿಯುತ್ತಿದ್ದಾರೆ ಎಂದೆಲ್ಲ ಬಡಬಡಿಸಿದಿರಿ. ಅಣ್ಣ ನಿಲೇಕಣಿ, ಇನ್ನು ಹೆಚ್ಚು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾಗದೆ ಟಿವಿ ಕಿವಿ ಹಿಂಡಿದೆ, ಮಾರಾಯಾ!
ಕೊನೆಗೂ ನನ್ನಲ್ಲುಳಿದ ಪ್ರಶ್ನೆ 'ಪ್ರಪಂಚದ ಇತರೆಡೆ ವಿಫಲವಾಗಿರುವ Uid ಎಂಬ ಯೋಜನೆಗೆ ನಿಮ್ಮನ್ನು ಅಧಿಪತಿಯಾಗಿಸುತ್ತಿದ್ದಂತೆ ಯಾಕಣ್ಣ ಹೀಗೆ ಸರಕಾರಿ ವಕ್ತಾರರಾದಿರಿ?'. ಉತ್ತರ...



Click it and Unblock the Notifications