Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮುದಿ ಅಣ್ಣಾ ಮಳೆಯಲ್ಲಿ ಓಡ್ತಿದಾರೆ, ಯಾಕಣ್ಣ ನಿಲೇಕಣಿ?

ಸೋ, ನೀವು ಹೇಳುವಂತೆ ಈಗೇನು ಸರಕಾರಿ ಜನ ಲೋಕ ಪಾಲ ಮಸೂದೆಯನ್ನು standing committee ಅನುಮೋದಿಸಿದೆ ಅದು 'ಸರ್ವಶ್ರೇಷ್ಠ. ಅದನ್ನು ಯಾರೂ ಪ್ರಶ್ನಿಸಬಾರದು. ಸರಕಾರಿ ಜನ ಲೋಕಪಾಲ ಮಸೂದೆಯನ್ನು ದೇಶದ ಹಜಾರೋ ಅಣ್ಣಾಗಳು ಬಾಯ್ಮುಚ್ಕೊಂಡು ಸ್ವೀಕರಿಸಬೇಕು. ಸರಕಾರ ಸಾರಿ, standing committee ಅನುಮೋದಿಸಿದೆ. ಆದ್ದರಿಂದ ಅದನ್ನು ಬಾಯಿಮುಚ್ಕಂಡು ಒಪ್ಪಿಕೊಳ್ಳಿ' ಎಂದು ಫರ್ಮಾನು ಹೊರಡಿಸುವ ಹಪಾಹಪಿ ಯಾಕಣ್ಣ?
ಸಂದರ್ಶನದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಳೆದೆರಡು ವರ್ಷಗಳಿಂದ (ಕಾಂಗ್ರೆಸ್) ರಾಜಕಾರಣಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದ್ದೇನೆ. ಅವರೆಲ್ಲ ಅತ್ಯಂತ ಶ್ರಮಜೀವಿಗಳು. ನಾಡಿಗಾಗಿ ಅಹಿರ್ನಿಶಿ ದುಡಿಯುತ್ತಿದ್ದಾರೆ ಎಂದೆಲ್ಲ ಬಡಬಡಿಸಿದಿರಿ. ಅಣ್ಣ ನಿಲೇಕಣಿ, ಇನ್ನು ಹೆಚ್ಚು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾಗದೆ ಟಿವಿ ಕಿವಿ ಹಿಂಡಿದೆ, ಮಾರಾಯಾ!
ಕೊನೆಗೂ ನನ್ನಲ್ಲುಳಿದ ಪ್ರಶ್ನೆ 'ಪ್ರಪಂಚದ ಇತರೆಡೆ ವಿಫಲವಾಗಿರುವ Uid ಎಂಬ ಯೋಜನೆಗೆ ನಿಮ್ಮನ್ನು ಅಧಿಪತಿಯಾಗಿಸುತ್ತಿದ್ದಂತೆ ಯಾಕಣ್ಣ ಹೀಗೆ ಸರಕಾರಿ ವಕ್ತಾರರಾದಿರಿ?'. ಉತ್ತರ...



Click it and Unblock the Notifications