Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮುದಿ ಅಣ್ಣಾ ಮಳೆಯಲ್ಲಿ ಓಡ್ತಿದಾರೆ, ಯಾಕಣ್ಣ ನಿಲೇಕಣಿ?

ಸೋ, ನೀವು ಹೇಳುವಂತೆ ಈಗೇನು ಸರಕಾರಿ ಜನ ಲೋಕ ಪಾಲ ಮಸೂದೆಯನ್ನು standing committee ಅನುಮೋದಿಸಿದೆ ಅದು 'ಸರ್ವಶ್ರೇಷ್ಠ. ಅದನ್ನು ಯಾರೂ ಪ್ರಶ್ನಿಸಬಾರದು. ಸರಕಾರಿ ಜನ ಲೋಕಪಾಲ ಮಸೂದೆಯನ್ನು ದೇಶದ ಹಜಾರೋ ಅಣ್ಣಾಗಳು ಬಾಯ್ಮುಚ್ಕೊಂಡು ಸ್ವೀಕರಿಸಬೇಕು. ಸರಕಾರ ಸಾರಿ, standing committee ಅನುಮೋದಿಸಿದೆ. ಆದ್ದರಿಂದ ಅದನ್ನು ಬಾಯಿಮುಚ್ಕಂಡು ಒಪ್ಪಿಕೊಳ್ಳಿ' ಎಂದು ಫರ್ಮಾನು ಹೊರಡಿಸುವ ಹಪಾಹಪಿ ಯಾಕಣ್ಣ?
ಸಂದರ್ಶನದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಳೆದೆರಡು ವರ್ಷಗಳಿಂದ (ಕಾಂಗ್ರೆಸ್) ರಾಜಕಾರಣಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದ್ದೇನೆ. ಅವರೆಲ್ಲ ಅತ್ಯಂತ ಶ್ರಮಜೀವಿಗಳು. ನಾಡಿಗಾಗಿ ಅಹಿರ್ನಿಶಿ ದುಡಿಯುತ್ತಿದ್ದಾರೆ ಎಂದೆಲ್ಲ ಬಡಬಡಿಸಿದಿರಿ. ಅಣ್ಣ ನಿಲೇಕಣಿ, ಇನ್ನು ಹೆಚ್ಚು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾಗದೆ ಟಿವಿ ಕಿವಿ ಹಿಂಡಿದೆ, ಮಾರಾಯಾ!
ಕೊನೆಗೂ ನನ್ನಲ್ಲುಳಿದ ಪ್ರಶ್ನೆ 'ಪ್ರಪಂಚದ ಇತರೆಡೆ ವಿಫಲವಾಗಿರುವ Uid ಎಂಬ ಯೋಜನೆಗೆ ನಿಮ್ಮನ್ನು ಅಧಿಪತಿಯಾಗಿಸುತ್ತಿದ್ದಂತೆ ಯಾಕಣ್ಣ ಹೀಗೆ ಸರಕಾರಿ ವಕ್ತಾರರಾದಿರಿ?'. ಉತ್ತರ...



Click it and Unblock the Notifications











