Latest Updates
-
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ!
ಮುದಿ ಅಣ್ಣಾ ಮಳೆಯಲ್ಲಿ ಓಡ್ತಿದಾರೆ, ಯಾಕಣ್ಣ ನಿಲೇಕಣಿ?

ಸೋ, ನೀವು ಹೇಳುವಂತೆ ಈಗೇನು ಸರಕಾರಿ ಜನ ಲೋಕ ಪಾಲ ಮಸೂದೆಯನ್ನು standing committee ಅನುಮೋದಿಸಿದೆ ಅದು 'ಸರ್ವಶ್ರೇಷ್ಠ. ಅದನ್ನು ಯಾರೂ ಪ್ರಶ್ನಿಸಬಾರದು. ಸರಕಾರಿ ಜನ ಲೋಕಪಾಲ ಮಸೂದೆಯನ್ನು ದೇಶದ ಹಜಾರೋ ಅಣ್ಣಾಗಳು ಬಾಯ್ಮುಚ್ಕೊಂಡು ಸ್ವೀಕರಿಸಬೇಕು. ಸರಕಾರ ಸಾರಿ, standing committee ಅನುಮೋದಿಸಿದೆ. ಆದ್ದರಿಂದ ಅದನ್ನು ಬಾಯಿಮುಚ್ಕಂಡು ಒಪ್ಪಿಕೊಳ್ಳಿ' ಎಂದು ಫರ್ಮಾನು ಹೊರಡಿಸುವ ಹಪಾಹಪಿ ಯಾಕಣ್ಣ?
ಸಂದರ್ಶನದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಳೆದೆರಡು ವರ್ಷಗಳಿಂದ (ಕಾಂಗ್ರೆಸ್) ರಾಜಕಾರಣಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದ್ದೇನೆ. ಅವರೆಲ್ಲ ಅತ್ಯಂತ ಶ್ರಮಜೀವಿಗಳು. ನಾಡಿಗಾಗಿ ಅಹಿರ್ನಿಶಿ ದುಡಿಯುತ್ತಿದ್ದಾರೆ ಎಂದೆಲ್ಲ ಬಡಬಡಿಸಿದಿರಿ. ಅಣ್ಣ ನಿಲೇಕಣಿ, ಇನ್ನು ಹೆಚ್ಚು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾಗದೆ ಟಿವಿ ಕಿವಿ ಹಿಂಡಿದೆ, ಮಾರಾಯಾ!
ಕೊನೆಗೂ ನನ್ನಲ್ಲುಳಿದ ಪ್ರಶ್ನೆ 'ಪ್ರಪಂಚದ ಇತರೆಡೆ ವಿಫಲವಾಗಿರುವ Uid ಎಂಬ ಯೋಜನೆಗೆ ನಿಮ್ಮನ್ನು ಅಧಿಪತಿಯಾಗಿಸುತ್ತಿದ್ದಂತೆ ಯಾಕಣ್ಣ ಹೀಗೆ ಸರಕಾರಿ ವಕ್ತಾರರಾದಿರಿ?'. ಉತ್ತರ...



Click it and Unblock the Notifications