Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರೆಸಿಪಿ: ಈ ಪಾನೀಯ ಕುಡಿದರೆ ಶ್ವಾಸಕೋಶದ ಆರೋಗ್ಯ ವೃದ್ಧಿಸುವುದು
ಈ ಸಮಯದಲ್ಲಿ ಆರೋಗ್ಯದ ಕಾಳಜಿ ತುಂಬಾನೇ ಮಾಡಬೇಕಾಗಿದೆ. ದೇಹಕ್ಕೆ ಕಾಯಿಲೆ ಬರಬಾರದು ಎಂದರೆ ರೋಗ ನಿರೋಧಕ ಶಕ್ತಿ ಹೆಚ್ಚಬೇಕು, ಕೆಲವೊಂದು ಆಹಾರ, ಕಷಾಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ.

ನಾವಿಲ್ಲಿ ಪ್ರಸಿದ್ಧ ಲೈಫ್ಸ್ಟೈಲ್ ಎಕ್ಸ್ಪರ್ಟ್ ಆಗಿರುವ ಲುಕೆ ಕೌಂಟಿನೋ ಅವರು ನೀಡಿರುವ ರೋಗ ನಿರೋಧಕ ಕಷಾಯದ ಬಗ್ಗೆ ಹೇಳಿದ್ದೇವೆ. ಈ ಕಷಾಯ ಶ್ವಾಸಕೋಶದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಕಫ ಇದ್ದರೆ ಅದು ಮುರಿದು ಬರುವಂತೆ ಮಾಡುತ್ತದೆ.
ಈ ಕಷಾಯವನ್ನು 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ದೊಡ್ಡವರು ದಿನಾ ಬೆಳಗ್ಗೆ 1 ಲೋಟ ಕುಡಿಯಬಹುದು. ಅಲ್ಲದೆ ಇದನ್ನು ಫ್ರಿಡ್ಜ್ನಲ್ಲಿಟ್ಟು ಆಗಾಗ ಕುಡಿಯುತ್ತಿರಬಹುದು. ಬಿಸಿ-ಬಿಸಿ ಕುಡಿದರೆ ಗಂಟಲು ಕೆರೆತ, ಒಣ ಕೆಮ್ಮು ಇದ್ದರೆ ಕಡಿಮೆಯಾಗುವುದು.
ಇದರ ರೆಸಿಪಿ ನೋಡೋಣ:
Recipe By: Reena TK
Recipe Type: drinks
Serves: 5-6
-
ಬೇಕಾಗುವ ಸಾಮಗ್ರಿ
ಒಂದು ನಿಂಬೆ ಹಣ್ಣು
4 -5 ಎಸಳು ಬೆಳ್ಳುಳ್ಳಿ
ತುಳಸಿ 8-10 ಎಸಳು
ಚಕ್ಕೆ 1
ಸ್ವಲ್ಪ ಶುಂಠಿ
2 ಲೀಟರ್ ನೀರು
1 ಚಮಚ ಮೆಂತೆ
-
ಮಾಡುವುದು ಹೇಗೆ?
* ನೀರಿನ ಜೊತೆ ಎಲ್ಲಾ ಸಾಮಗ್ರಿ ಹಾಕಿ ಕುದಿಸಿ, ಚೆನ್ನಾಗು ಕುದಿಯಲಿ.
* ನಂತರ ಉರಿ ಕಡಿಮೆ ಮಾಡಿ 2-3 ನಿಮಿಷ ಕುಡಿದಿ.
ಈ ನೀರನ್ನು ಕುಡಿಯಿರಿ.
ನೀವು ಬೆಳಗ್ಗೆ ಕುಡಿಯುವುದಾದರೆ ಈ ನೀರಿಗೆ ಸ್ವಲ್ಪ ಜೇನು ಸೇರಿಸಿ ಕೂಡ ಕುಡಿಯಬಹುದು.
- ಈ ಕೊರೊನಾ ಸಮಯದಲ್ಲಿ ಈ ಕಷಾಯ ದಿನಾ ಮಾಡಿ ಕುಡಿಯಿರಿ



Click it and Unblock the Notifications