Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಮಹಾಶಿವರಾತ್ರಿ 2025: ನೈವೇದ್ಯಕ್ಕಾಗಿ ಪಂಚಾಮೃ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
ಸಕ್ಕರೆ
ಜೇನುತುಪ್ಪ
ಮೊಸರು
ತುಪ್ಪ
ಹಸಿ ಹಾಲು
ಒಂದು ಲೋಟ ಹಾಲಿಗೆ 2 ಚಮಚ ತುಪ್ಪ, 2 ಚಮಚ ಸಕ್ಕರೆ, ಸಕ್ಕರೆ , 2 ಚಮಚ ಮೊಸರು, 2 ಚಮಚ ಜೇನು ಹಾಕಿಮಿಕ್ಸ್ ಮಾಡಿ, ಇದಕ್ಕೆ ಬಾಳೆಹಣ್ಣು ಕತ್ತರಿಸಿ ಹಾಕಿ ಶಿವನಿಗೆ ನೈವೇದ್ಯವಾಗಿ ಅರ್ಪಿಸಿ.
ಪಂಚಾಮೃತ ಈ ಕಾರಣಕ್ಕೆ ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಪ್ರಾಮುಖ್ಯತೆ
ಪಡೆದಿದೆ.
ಹಾಲು: ಹಾಲು ಶುದ್ಧತೆಯ ಸಂಕೇತ
ಮೊಸರು: ಇದು ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ
ತುಪ್ಪ:ತುಪ್ಪ ಜ್ಞಾನದ ಸಂಕೇತವಾಗಿದೆ
ಜೇನುತುಪ್ಪ:ಿದು ಜೀವನದ ಸಂತೋಷದ ಸಂಕೇತವಾಗಿದೆ
ಸಕ್ಕರೆ: ಸಂತೋಷದ ಸಂಕೇತ.
ನೈವೇದ್ಯವನ್ನು ತಾಮ್ರ ಅಥವಾ ಬೆಳ್ಳಿಯ ಪತ್ರೆಯಲ್ಲಿ ಮಾಡಿ.

ಪಂಚಾಮೃತ ಪ್ರಯೋಜನಗಳು:
ತ್ವಚೆಗೆ ತುಂಬಾನೇ ಒಳ್ಳೆಯದು: ಇದರಲ್ಲಿ ಬಳಸಿರುವ ಸಾಮಗ್ರಿ ತ್ವಚೆಯ
ಆರೋಗಗ್ಯಕ್ಕೆ ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚು: ಈ ಪಂಚಾಮೃತ ಸೇವನೆಯಿಂದ ರೋಗ ನಿರೋಧಕ ಶಕ್ತಿ
ಹೆಚ್ಚುವುದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಪಂಚಾಮೃತ ಸೇವನೆಯಿಂದ ಮೂಳೆಗಳು ಬಲವಾಗುವುದ
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ನೆನೆದು ಚೆನ್ನಾಗಿದೆ.
ಪಿತ್ತದೋಷ ಉಂಟಾಗದಂತೆ ತಡೆಗಟ್ಟಲು ಸಹಕರಿ: ಮಹಾಶಿವರಾತ್ರಿಗೆ ನೀವು ಉಪವಾಸ
ಮಾಡುವುದಾದರೆ ಈ ರೀತಿಯಲ್ಲಿ ಕೇಟು ಮಾಡಿದರೆ ಸಾಕು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.



Click it and Unblock the Notifications