Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಹಾಶಿವರಾತ್ರಿ 2025: ನೈವೇದ್ಯಕ್ಕಾಗಿ ಪಂಚಾಮೃ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
ಸಕ್ಕರೆ
ಜೇನುತುಪ್ಪ
ಮೊಸರು
ತುಪ್ಪ
ಹಸಿ ಹಾಲು
ಒಂದು ಲೋಟ ಹಾಲಿಗೆ 2 ಚಮಚ ತುಪ್ಪ, 2 ಚಮಚ ಸಕ್ಕರೆ, ಸಕ್ಕರೆ , 2 ಚಮಚ ಮೊಸರು, 2 ಚಮಚ ಜೇನು ಹಾಕಿಮಿಕ್ಸ್ ಮಾಡಿ, ಇದಕ್ಕೆ ಬಾಳೆಹಣ್ಣು ಕತ್ತರಿಸಿ ಹಾಕಿ ಶಿವನಿಗೆ ನೈವೇದ್ಯವಾಗಿ ಅರ್ಪಿಸಿ.
ಪಂಚಾಮೃತ ಈ ಕಾರಣಕ್ಕೆ ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಪ್ರಾಮುಖ್ಯತೆ
ಪಡೆದಿದೆ.
ಹಾಲು: ಹಾಲು ಶುದ್ಧತೆಯ ಸಂಕೇತ
ಮೊಸರು: ಇದು ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ
ತುಪ್ಪ:ತುಪ್ಪ ಜ್ಞಾನದ ಸಂಕೇತವಾಗಿದೆ
ಜೇನುತುಪ್ಪ:ಿದು ಜೀವನದ ಸಂತೋಷದ ಸಂಕೇತವಾಗಿದೆ
ಸಕ್ಕರೆ: ಸಂತೋಷದ ಸಂಕೇತ.
ನೈವೇದ್ಯವನ್ನು ತಾಮ್ರ ಅಥವಾ ಬೆಳ್ಳಿಯ ಪತ್ರೆಯಲ್ಲಿ ಮಾಡಿ.

ಪಂಚಾಮೃತ ಪ್ರಯೋಜನಗಳು:
ತ್ವಚೆಗೆ ತುಂಬಾನೇ ಒಳ್ಳೆಯದು: ಇದರಲ್ಲಿ ಬಳಸಿರುವ ಸಾಮಗ್ರಿ ತ್ವಚೆಯ
ಆರೋಗಗ್ಯಕ್ಕೆ ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚು: ಈ ಪಂಚಾಮೃತ ಸೇವನೆಯಿಂದ ರೋಗ ನಿರೋಧಕ ಶಕ್ತಿ
ಹೆಚ್ಚುವುದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಪಂಚಾಮೃತ ಸೇವನೆಯಿಂದ ಮೂಳೆಗಳು ಬಲವಾಗುವುದ
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ನೆನೆದು ಚೆನ್ನಾಗಿದೆ.
ಪಿತ್ತದೋಷ ಉಂಟಾಗದಂತೆ ತಡೆಗಟ್ಟಲು ಸಹಕರಿ: ಮಹಾಶಿವರಾತ್ರಿಗೆ ನೀವು ಉಪವಾಸ
ಮಾಡುವುದಾದರೆ ಈ ರೀತಿಯಲ್ಲಿ ಕೇಟು ಮಾಡಿದರೆ ಸಾಕು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.



Click it and Unblock the Notifications