Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಕಾಲಿಕ ಮಳೆಯಿಂದ ಕಾಡುವ ನೆಗಡಿ, ಕೆಮ್ಮಿಗೆ ಒಣ ಶುಂಠಿ ಕಷಾಯ
ಕೆಲವು ಕಡೆ ರಣ ಬಿಸಿಲು, ಇನ್ನು ಕೆಲವು ಕಡೆ ಮಳೆ ಬಂದು ಇಳೆ ತಂಪಾಗಿದೆ. ಮಳೆಯೇನೋ ಬಂದು ತಂಪು ಅನಿಸಿದೆ, ಆದರೆ ಅಕಾಲಿಕ ಮಳೆಯಿಂದ ಕೆಲವರಿಗೆ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಶುರುವಾಗಿದೆ. ಈ ರೀತಿ ಸಾಮಾನ್ಯ ಶೀತ- ಕೆಮ್ಮಿಗೆ ಒಂದು ಕಷಾಯ ಕುಡಿದರೆ ಸಾಕು, ಶೀತ-ಕೆಮ್ಮು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತದೆ, ಅದರಲ್ಲೂ ಈ ಒಣ ಶುಂಠಿ ಇದೆಯೆಲ್ಲಾ ಇಂಥ ಸಮಸ್ಯೆಗೆ ರಾಮಬಾಣವಿದ್ದಂತೆ, ಬನ್ನಿ ಈ ಕಷಾಯದ ರೆಸಿಪಿ ತಿಳಿಯೋಣ:

Recipe By: Reena TK
Recipe Type: Home Remedies
Serves: 1
-
ಬೇಕಾಗುವ ಸಾಮಗ್ರಿ
ಒಣ ಶುಂಠಿ 1/4 ಚಮಚ
ಕಾಳು ಮೆಣಸು 1/4 ಚಮಚ
ಜೀರಿಗೆ 1/4 ಚಮಚ
ಲವಂಗ 1
ಏಲಕ್ಕಿ 1
ಬೆಲ್ಲ 2 ಚಮಚ
5 ತುಳಸಿ ಎಲೆ
ಅಮೃತ್ತ ಬಳ್ಳಿ ಚಿಕ್ಕ ತುಂಡು (Optional)
ನೀರು ಒಂದು ಕಪ್
-
ಮಾಡುವ ವಿಧಾನ
* ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಕುದಿಸಿ.
* ಒಂದು ಕಪ್ ನೀರು ಚೆನ್ನಾಗಿ ಕುದಿ ಬಂದು ಅರ್ಧ ಕಪ್ಗೆ ಬರುವಷ್ಟು ಹೊತ್ತು ಕುದಿಸಿ.
* ಬೇಕಿದ್ದರೆ ಸ್ವಲ್ಪ ಅರಿಶಿಣ ಕೂಡ ಸೇರಿಸಬಹುದು, ಇದು ಗಂಟಲು ಕೆರೆತ ಕಡಿಮೆ ಮಾಡುವುದು.
* ನಂತರ ಉರಿಯಿಂದ ಇಳಿಸಿ ಕುಡಿಯುವ ಬಿಸಿ ಇರುವಾಗ ಈ ಕಷಾಯ ಹೀರಿ.
* ಈ ಕಷಾಯ ದಿನದಲ್ಲಿ ಎರಡು ಲೋಟ ಕುಡಿದರೆ ಸಾಕು ಕೆಮ್ಮು, ಶೀತ ಕಡಿಮೆಯಾಗುವುದು.
- ಒಣ ಶುಂಠಿ ಇಲ್ಲದಿದ್ದರೆ ಹಸಿ ಶುಂಠಿ ಬಳಸಬಹುದು



Click it and Unblock the Notifications