Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
Siddhidatri Devi Mantra In Kannada: ಸಿದ್ದಿದಾತ್ರಿ ಮಂತ್ರಗಳು, ಕಥೆ ಇಲ್ಲಿದೆ!
ನಾಡಿನಾದ್ಯಂತ ಆಚರಿಸಲಾಗುತ್ತಿರುವ ನವರಾತ್ರಿ ಕೊನೆಯ ದಿನಗಳ ಸಂಭ್ರಮದತ್ತ ಮುಖ ಮಾಡಿವೆ. ನಾಳೆ 9ನೇ ದಿನದ ಆಚರಣೆಯಾದ ದುರ್ಗಾದೇವಿಯ 9ನೇ ಅವತಾರ ಸಿದ್ಧಿದಾತ್ರಿಯ ಪೂಜಿಸುವ ಹಬ್ಬವಾಗಿ ಆಚರಿಸಲಾಗುತ್ತದೆ. ಸಿದ್ಧಿದಾತ್ರಿಯನ್ನು ಬೇಡಿದನ್ನು ಕರುಣಿಸುವ ದೇವಿ ಎಂದು ಹಾಗೆ ಆಕೆ ಜ್ಞಾನ, ಮನೋಬಲ, ಆರ್ಥಿಕ ಬಲ ನೀಡುವಂತಹ ದೇವಿ ಎಂದು ಸಹ ಪೂಜಿಸಲಾಗುತ್ತದೆ.
ದುರ್ಗಾದೇವಿಯು ಈಶ್ವರನ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ. ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ತಾಯಿ ಸಿದ್ಧಿದಾತ್ರಿಯ ಆಶೀರ್ವಾದದಿಂದ ಭಖ್ತರು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗುತ್ತಾರೆ ಮತ್ತು ಸಂತೋಷ, ಶಾಂತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.

ಮಹಾನವಮಿಯ ದಿನದಂದು ಭಕ್ತರು ಉಪವಾಸ, ಹವನ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ ಮಾತೆಯ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಈ ದಿನದ ಮಹತ್ವವು ದುಷ್ಟತನದ ಮೇಲೆ ವಿಜಯದ ಸಂಕೇತವಾಗಿ ಪರಿಗಣಿಸಲಾಗಿದೆ. ಮಾ ಸಿದ್ಧಿದಾತ್ರಿಯ ಆರಾಧನೆಯು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಸಹ ಹೇಳಲಾಗಿದೆ.
ಸಿದ್ಧಿದಾತ್ರಿ ದೇವಿಯ ಕಥೆ ಏನು?
ಸಿದ್ಧಿದಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವರು. ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುವರು. ಇಲ್ಲಿಂದ ಸಿದ್ದಿದಾತ್ರಿಯ ಆರಾಧನೆ ನಡೆದುಕೊಂಡು ಬಂದಿದೆ. ಸಿದ್ಧಿದಾತ್ರಿಯು ಕೇತುವಿನ ಅಧಿಪತಿಯಾಗಿದ್ದಾಳೆ. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಆಕೆ ಪ್ರೇರೇಪಿಸುವಳು.
ಸಿದ್ಧಿದಾತ್ರಿಗೆ ಸಂಪಿಗೆ ಹೂವು ಅಂದರೆ ಇಷ್ಟ. ಅಲ್ಲದೆ ತೆಂಗಿನಕಾಯಿ, ಹೂವು, ಹಣ್ಣು ಇಟ್ಟು, ನೈವೇದ್ಯ, ಪಂಚಾಮೃತ ಅರ್ಪಿಸಿ. ಪೂರಿ, ಹಲ್ವಾ ಮತ್ತು ಸಿಹಿ ತಿನಿಸುಗಳನ್ನು ಅರ್ಪಿಸುವುದು ಹೆಚ್ಚು ಮಂಗಳಕರ. ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.
ಸಿದ್ದಿದಾತ್ರಿ ದೇವಿಯ ಮಂತ್ರ
ಓಂ ದೇವೀ ಸಿದ್ಧಿದತ್ರಾಯ ನಮಃ ।
ಪ್ರಾರ್ಥನೆ ಮಂತ್ರ
ಸಿದ್ಧ ಗನ್ಧರ್ವಾ ಯಕ್ಷಾದ್ಯೈರ್ಸುರೈರಮೈರರಿಪಿ ।
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ।
ದೇವೀ ಸರ್ವಭೂತೇಷು ಮಾ ಸಿದ್ಧಿದಾತ್ರೀ ಸಂಸ್ಥೆಯಾಗಿ ।
ನಮಸ್ತೇಸ್ಯಾಯೇ ನಮಸ್ತೇಸ್ಯಾಯೇ ನಮಸ್ತೇಸ್ಯಾಯೇ ನಮೋ ನಮಃ॥
ಧ್ಯಾನ ಮಂತ್ರ
ವನ್ದೇ ವಾಂಚಿತ್ ಮನೋರಾರ್ಥರ್ ಚಂದ್ರಾರ್ಧಕೃತಶೇಖರಮ್ ।
ಕಮಲಶಿತಾಂ ಚತುರ್ಭುಜಾ ಸಿದ್ಧಿದಾತ್ರೀ ಯಶಸ್ವಿನೀಮ್ ।
ಸ್ವರ್ಣವರ್ಣ ನಿರ್ವಾಣಚಕ್ರ ಸ್ಥಿತಂ ನವಂ ದುರ್ಗಾ ತ್ರಿನೇತ್ರಮ್ ।
ಶಂಖ, ಚಕ್ರ, ಗದೆ, ಪದ್ಮಧರನ್ ಸಿದ್ಧಿದಾತ್ರಿ ಭಜೇಂ.
ಪತಾಮ್ಬರ ಪರಿಷಣಂ ಮೃದುಹಾಸ್ಯ ನಾನಾಲಂಕಾರ ಭೂಷಿತಮ್ ।
ಮಂಜೀರ್, ಹಾರ್, ಕೇಯೂರ್, ಕಿಂಕಿಣಿ ರತ್ನಕುಂಡಲ ಮಂಡಿತಂ.
ಪ್ರಫುಲ್ಲ ವಂದನ ಪಲ್ಲವಧಾರಂ ಕಾಂತ ಕುಪೋಲ ಪೀಣ್ ಪಯೋಧರಂ.
ಕಮನೀಯನ್ ಲಾವಣ್ಯಂ ಶೃಣಕತಿಂ ನಿಮ್ನಾಮಭಿ ನಿತಂಬನೀಮ್ ।
ಸಿದ್ದಿದಾತ್ರಿ ಸ್ತೋತ್ರ
ಕಾಂಚನಾಭಾ ಶಂಖಚಕ್ರಗಪದ್ಮಧರ ಮುಕುತೋಜ್ವಲೋ ।
ಭಗವಾನ್ ಶಿವನ ಪ್ರೀತಿಯ ಪತ್ನಿ ಸಿದ್ಧಿದಾತ್ರಿಗೆ ನಮಸ್ತೆ.
ಪತಾಂಬರ ವಸ್ತ್ರಗಳು ನಾನಾಲಂಕಾರ ಭೂಷಿತಂ.
ನಲಿಸ್ಥಿತಾಂ ನಲನಾರ್ಕ್ಷಿ ಸಿದ್ಧಿದಾತ್ರೀ ನಮೋಸ್ತುತೇ ।
ಪರಮಾನಂದ ಪರಬ್ರಹ್ಮ ಪರಮಾತ್ಮ
ಪರಮ ಶಕ್ತಿ, ಪರಮ ಭಕ್ತಿ, ಸಿದ್ಧಿದಾತ್ರಿಗೆ ನಮಸ್ಕಾರಗಳು.
ವಿಶ್ವಕಾರ್ತಿ, ವಿಶ್ವವರ್ತಿ, ವಿಶ್ವಹರ್ತಿ, ವಿಶ್ವಪ್ರೀತಾ.
ವಿಶ್ವ ವರ್ಚಿತ, ವಿಶ್ವತೀತ ಸಿದ್ಧಿದಾತ್ರೀ ನಮೋಸ್ತುತೇ.
ಭುಕ್ತಿಮುಕ್ತಿಕಾರಿಣೀ ಭಕ್ತನ ದುಃಖ ನಿವಾರಕ.
ಭಾವಸಾಗರ ತಾರಿಣಿ ಸಿದ್ಧಿದಾತ್ರಿ ನಮೋಸ್ತುತೇ ।
ಮೋಕ್ಷದಾಯಿನಿ ಸಿದ್ಧಿದಾಯಿನಿ ಸಿದ್ಧಿದಾತ್ರೀ ನಮೋಸ್ತುತೇ ।



Click it and Unblock the Notifications
