Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
Guru Asta 2022: ಗುರು ಅಸ್ತಮಿಸುವುದರಿಂದ ಈ 3 ರಾಶಿಯವರಿಗೆ ಬಾರಿ ಅದೃಷ್ಟ
ಜ್ಯೋತಿಷ್ಯ ಪ್ರಕಾರ ಗ್ರಹಗಳು ಅಸ್ತಮಿಸುವುದು ಕೂಡ ಒಂದು ಪ್ರಮುಖವಾದ ಘಟನೆಯಾಗಿದ್ದು, ಇದು ರಾಶಿಗಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಅದರಲ್ಲೂ ಗುರು ಗ್ರಹ ಅಸ್ತಮಿಸುವುದರಿಂದ ಯಾರ ರಾಶಿಯಲ್ಲಿ ಈ ಗ್ರಹ ಬಲವಾಗಿರುತ್ತದೋ ಅವರಿಗೆ ತುಂಬಾ ಒಳ್ಳೆಯದಾಗಲಿದೆ ಎಂದು ಹೇಳಲಾಗುವುದು.

ಸಂಪತ್ತಿನ ದೃಷ್ಟಿಯಿಂದಲೂ ಗುರು ಅಸ್ತ ಪ್ರಮುಖವಾಗಿದೆ. ಇದು ಧನು ಹಾಗೂ ಮೀನ ರಾಶಿಯ ಅಧಿಪತಿಯಾಗಿದೆ. ಗುರು ಗ್ರಹ ಫೆಬ್ರವರಿ 19ಕ್ಕೆ ಅಸ್ತಮಿಸುವುದು. ಯಾವ ಗ್ರಹ ಸೂರ್ಯನ ಸಮೀಪ ಬರುವುದೋ ಆಗ ಆ ಗ್ರಹ ಅಸ್ತಮಿಸುವುದು. ಗುರು ಗ್ರಹ ಮಾರ್ಚ್ 20ರವರೆಗೆ ಅಸ್ತಮಿಸಲಿದೆ, ಇದರಿಂದ ಈ 3 ರಾಶಿಗಳಿಗೆ ಆರ್ಥಿಕವಾಗಿ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ:

ತುಲಾ ರಾಶಿ:
ಫೆಬ್ರವರಿ 19ರಿಂದ-ಮಾರ್ಚ್ 20ರವರೆಗಿನ ಸಮಯ ತುಲಾ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಯಾರು ಸ್ವಂತ ವ್ಯವಹಾರ ಮಾಡುತ್ತಿದ್ದಾರೋ ಅವರಿಗೆ ಒಳ್ಳೆಯ ಲಾಭ ಸಿಗುವುದು, ಆರ್ಥಿಕ ಸ್ಥಿತಿ ಉತ್ತಮವಾಗಿರುತತದೆ, ಆದರೆ ಹಣದ ಉಳಿತಾಯ ಸ್ವಲ್ಪ ಕಷ್ಟವಾಗುವುದು, ಈ ಸಮಯ ಇತರ ಉದ್ಯೋಗದಲ್ಲಿರುವವರಿಗೆ ಒಳ್ಳೆಯದಿದೆ, ಈ ಸಮಯದಲ್ಲಿ ಹಣದ ತೊಂದರೆ ಇರಲ್ಲ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಕೆಲಸಗಳನ್ನು ಪೂರ್ತಿ ಮಾಡಲು ಸಾಧ್ಯವಾಗುವುದು, ಪ್ರಯಾಣ ಖುಷಿಯನ್ನು ತರುತ್ತದೆ. ಯಾವುದೋ ಒಂದು ಮೂಲದಿಂದ ಹಣ ದೊರೆಯಲಿದೆ. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ, ನಿಮ್ಮ ಪ್ರತಿಭೆ ಪ್ರದರ್ಶಿಸಲು ಅನೇಕ ಅವಕಾಶಗಳು ದೊರೆಯುವುದು.

ಮೀನ ರಾಶಿ
ಮೀನ ರಾಶಿಗೂ ಗುರು ಅಧಿಪತಿ. ಈ ಸಮಯದಲ್ಲಿ ತುಂಬಾ ಸಮಯದಿಂದ ಅಪೂರ್ಣವಾಗಿ ಉಳಿದುಕೊಂಡಿದ್ದ ಕೆಲಸ ಪೂರ್ಣಗೊಳ್ಳುವುದು. ಫ್ರೆಂಡ್ಸ್ ಜೊತೆ ಸೇರಿ ಹೊಸ ಕೆಲಸಕ್ಕೆ ಕೈ ಹಾಕಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ವೃತ್ತಿ ಜೀವನದಲ್ಲೂ ಒಳ್ಳೆಯ ಸಾಧನೆ ಮಾಡುವಿರಿ, ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭ ದೊರೆಯಲಿದೆ.



Click it and Unblock the Notifications