For Quick Alerts
ALLOW NOTIFICATIONS  
For Daily Alerts

ಗುರುವಾರದ ರಾಶಿಫಲ (02-01-2020)

By ಪಂಡಿತ್ ಶ್ರೀನಿವಾಸ್ ಗುರೂ
|

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com

Dina Bhavishya
ಮೇಷ ರಾಶಿ

ಮೇಷ ರಾಶಿ

ನವೀನ ಕಲ್ಪನೆಗಳು ಕ್ರಿಯಾತ್ಮಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲಸದಲ್ಲಿ ನಿರಾಶಾದಾಯಕ ವಾತಾವರಣ. ಮಾನಸಿಕ ಅಸಮತೋಲನದಿಂದ ಏಕಾಗ್ರತೆಗೆ ಭಂಗ. ಹಣಕಾಸಿನಲ್ಲಿ ವ್ಯರ್ಥ ಖರ್ಚು. ಭವಿಷ್ಯದ ಯೋಜನೆಯ ಕಲ್ಪನೆ ಮೂಡುತ್ತದೆ. ಕುಟುಂಬದವರ ಮಾರ್ಗದರ್ಶನ ಅಗತ್ಯ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ವೃಷಭ ರಾಶಿ

ದೂರದ ಊರಿನ ಪ್ರವಾಸದ ಯೋಜನೆ ರೂಪಿಸುತ್ತೀರಿ. ಕೆಲಸದ ಒತ್ತಡದಿಂದ ಕುಟುಂಬದಲ್ಲಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ವಂಚಿತರಾಗುವಿರಿ. ಚಿತ್ರರಂಗ, ಕಲೆ ,ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಕರ ಬೆಳವಣಿಗೆ. ಹಣಕಾಸಿನಲ್ಲಿ ಕೆಲವು ಮೂಲಗಳಿಂದ ಆಗಮನದ ನಿರೀಕ್ಷೆ. ಮಕ್ಕಳ ಉದ್ಯೋಗದಲ್ಲಿ ಅಭಿವೃದ್ಧಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಮಿಥುನ ರಾಶಿ

ವಿದ್ಯಾರ್ಥಿಗಳು ಅದ್ಭುತವಾದುದನ್ನು ಸಾಧಿಸುತ್ತಾರೆ. ಪರೀಕ್ಷೆಯ ಪಲಿತಾಂಶ ಆನಂದ ತರಿಸುತ್ತದೆ. ಕೆಲವು ಅವಶ್ಯಕತೆ ಕೆಲಸಗಳು ಮಾರ್ಪಾಡುಗಳುತ್ತದೆ. ಪ್ರಶ್ನೆಗಳಿಗೆ ಶಾಂತತೆಯಿಂದ ಉತ್ತರಿಸಿ ನಿಮ್ಮ ಗೌರವ ಹೆಚ್ಚುತ್ತದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಗುರುಹಿರಿಯರ ಹಿತ ನುಡಿ ಚಾಚೂತಪ್ಪದೆ ಪಾಲಿಸಿ. ಅನಿವಾರ್ಯ ಖರ್ಚು ಗಳಿಂದ ಅಸಮಾಧಾನ ಸಾಧ್ಯತೆ. ಹಳೆಯ ಸಾಲಗಳು ವಸೂಲಿ ಆಗುತ್ತದೆ. ಕೌಟುಂಬಿಕ ಕಲಹ ಹಿರಿಯರ ಮಧ್ಯಸ್ಥಿಕೆಯಿಂದ ದೂರವಾಗುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಸಿಂಹ ರಾಶಿ

ಕೆಲಸದಲ್ಲಿ ಹೆಸರು ಮತ್ತು ಉನ್ನತ ಹುದ್ದೆ ಪಡೆಯುವ ದಿನವಿದು. ಕಂಕಣ ಭಾಗ್ಯ ಸಂಬಂಧಿತ ಶುಭ ಸುದ್ದಿ. ಒತ್ತಡದ ವಾತಾವರಣದಿಂದ ಚಿಂತಾಕ್ರಾಂತರಾಗುವಿರಿ. ಸಂಗಾತಿಯೊಡನೆ ಪ್ರೇಮ ಮತ್ತು ಪ್ರಣಯದ ಸ್ವರೂಪದಿಂದ ನವೀನ ಚೈತನ್ಯ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಕನ್ಯಾ ರಾಶಿ

ನಿಮ್ಮಲ್ಲಿನ ಹಣಕಾಸಿನ ಮುಗ್ಗಟ್ಟಿಗೆ ಪರಿಹಾರ ದೊರಕುತ್ತದೆ. ಮಾತನಾಡುವಾಗ ವಿಷಯದ ಜ್ಞಾನ ವೃದ್ಧಿಸಿಕೊಳ್ಳಿ. ಬಂಧು ವರ್ಗದಿಂದ ನಿಮ್ಮ ವಿರುದ್ಧ ಆರೋಪಗಳು. ವಿದೇಶ ಪ್ರವಾಸ ಯೋಗ ಕೂಡಿ ಬರಲಿದೆ. ಹೂಡಿಕೆಯ ಮೇಲೆ ನಿಗಾ ವಹಿಸಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ತುಲಾ ರಾಶಿ

ಸಂಶೋಧಕರಿಗೆ ವಿಜ್ಞಾನಿಗಳಿಗೆ ಅಚ್ಚರಿಯ ಫಲಿತಾಂಶ. ಪ್ರಕೃತಿ ಪ್ರಿಯರಿಗೆ ಉಲ್ಲಾಸ. ನಿಮ್ಮ ಮಡದಿಯ ಸಾಂಗತ್ಯದಿಂದ ಜೀವನದಲ್ಲಿ ಅತಿ ಮುಖ್ಯ ತಿರುವು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಪ್ರಶಂಸೆ. ಮಕ್ಕಳ ಜ್ಞಾನ ಮಟ್ಟ ಸುಧಾರಣೆಗೆ ಪ್ರಯೋಗಾತ್ಮಕ ಚಟುವಟಿಕೆಗಳು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಅನಾರೋಗ್ಯದಿಂದ ಆಯಾಸ ಹಾಗೂ ಕೆಲಸದಲ್ಲಿ ನಿರುತ್ಸಾಹ ಆವರಿಸುತ್ತದೆ. ಧನ ಲಾಭದ ಯೋಗಗಳು ಪೂರ್ವನಿಗದಿಯಂತೆ ಕೈ ಸೇರಲಿದೆ. ಸಾಲ ಪಡೆಯಲು ಕೊಡಲು ಸೂಕ್ತ ಸಮಯವಲ್ಲ. ಕೆಲವು ಆರೋಪಗಳು ನಿಮ್ಮ ಬುದ್ಧಿ ಶಕ್ತಿಯಿಂದ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸೂಚನೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಧನಸ್ಸು ರಾಶಿ

ಕುಟುಂಬದಲ್ಲಿನ ಜನರ ಮಾರ್ಗದರ್ಶನದಿಂದ ನಿಮ್ಮ ಗುರಿಯು ಶೀಘ್ರ ಈಡೇರಲಿದೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ನಿಮ್ಮನ್ನು ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪ್ರವಾಸದ ಯೋಜನೆ ರೂಪಿಸಲಿದ್ದಿರಿ. ಉದ್ಯೋಗದಲ್ಲಿ ಸಾಧನೆ ಮತ್ತು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಮಕರ ರಾಶಿ

ಕೆಲವು ವಿಷಯಗಳನ್ನು ಪರಾಮರ್ಶಿಸಿ ಮಂಡನೆ ಮಾಡುವುದು ಸೂಕ್ತ. ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳಿಂದ ಉದ್ಯೋಗದಲ್ಲಿ ಸಮಸ್ಯೆ. ವ್ಯವಹಾರದಲ್ಲಿ ಅಲ್ಪ ಲಾಭ. ಸಂಗಾತಿಯ ನಗು ಮೂಡಿಸುವ ಕೆಲಸ ಆಗಬೇಕಿದೆ, ಇದರಿಂದ ಸಂಕಷ್ಟಗಳು ದೂರವಾಗುತ್ತದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಕುಂಭ ರಾಶಿ

ವೈವಾಹಿಕ ಜೀವನದಲ್ಲಿ ಆನಂದಕರ ದಿನವಿದು. ಸಂಗಾತಿಯ ಪ್ರೇಮ ಪ್ರಣಯದ ಚಟುವಟಿಕೆಯಿಂದ ಸಮಸ್ಯೆಗಳೆಲ್ಲಾ ಮರೆಯುವ ಸಂದರ್ಭ. ಬಂಧುವರ್ಗದ ಆಗಮನ ಹಣಕಾಸಿನ ಖರ್ಚು ಹೆಚ್ಚು ಮಾಡುತ್ತದೆ. ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವುದು ಸಮಂಜಸವಲ್ಲ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಮೀನ ರಾಶಿ

ಉದ್ಯೋಗದಲ್ಲಿ ಕೆಲವು ಬದಲಾವಣೆಗಳು ನಡೆಯಲಿವೆ. ಮಕ್ಕಳ ಉನ್ನತಿಗಾಗಿ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಸ್ನೇಹಿತ ವರ್ಗದಿಂದ ಹಣಕಾಸಿನಲ್ಲಿ ಸಹಕಾರ. ಅನಿರೀಕ್ಷಿತ ಹೂಡಿಕೆಗಳು ಲಾಭ ತರುತ್ತದೆ. ಹೊಸ ಉದ್ಯಮದಲ್ಲಿ ಪಾಲುದಾರಿಕೆ ಬೇಡ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

English summary

Daily Astrology 02 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, January 2, 2020, 12:14 [IST]
X
Desktop Bottom Promotion