Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಬುದ್ಧನ ಹುಡುಕಾಟದಲ್ಲಿ ಹೊರಟ ಯತಿಗೆ ಸಿಕ್ಕಿದ್ದೇನು?
Short Story
oi-Prasad P
By Prasad

ಪಯಣ ಹಾಗೇ ಸಾಗುತ್ತಿದ್ದಾಗ ನದಿಯಲ್ಲಿ ಏನೋ ತೇಲುತ್ತಾ, ತಮ್ಮತ್ತ ಬರುತ್ತಿರುವುದನ್ನು ಯತಿಯು ಗಮನಿಸಿದನು. ಅದು ಹತ್ತಿರ ಬರುತ್ತಿದ್ದಂತೇ ಅದು ಒಬ್ಬ ಮನುಷ್ಯನ ಮೃತ ಶರೀರವೆಂಬುವುದನ್ನು ಯತಿ ಅರಿತನು.
ಆ ಶವವು ತೇಲುತ್ತ ತೇಲುತ್ತ ತುಂಬಾ ಹತ್ತಿರ ಬಂದಾಗ ಯತಿಯು ಅದನ್ನು ಮುಟ್ಟಲು ಯತ್ನಿಸಿದನು. ಆಗ ಆಶ್ಚರ್ಯ ಮತ್ತು ಆವಾಕ್ಕಾಗುವ ಸರದಿ ಯತಿಯದಾಗಿತ್ತು. ಯಾಕೆಂದರೆ, ಆ ಮೃತ ಶರೀರವು ತನ್ನದೇ ಎಂಬುದು ಅವನಿಗೆ ತಕ್ಷಣ ಅರಿವಿಗೆ ಬಂದಿತು.
ನದಿಯ ಹರಿವಿನ ಜೊತೆ ತೇಲುತ್ತಾ ಸಾಗುತ್ತಿರುವಾಗ, ತಾನೇ ಸ್ವತಃ ಅಚಲ ಮತ್ತು ನಿರ್ಜೀವವಾಗಿರುವುದನ್ನು ಕಂಡ ವಿಹ್ವಲನಾದನು ಮತ್ತು ಅವನು ತನ್ನ ಎಲ್ಲ ಹಿಡಿತವನ್ನೂ ಕಳೆದುಕೊಂಡುಬಿಟ್ಟನು. ಬುದ್ಧನನ್ನು ಹುಡುಕುತ್ತ ಹೊರಟ ಆತನಿಗೆ, ಆ ಕ್ಷಣವೇ ವಿಮೋಚನೆಯ ಘಟ್ಟ ಆರಂಭವಾಯಿತು ಎಂಬಂತೆ ಅನುಭವವಾಯಿತು. ಆ ಕ್ಷಣವೇ ಯತಿ ಬುದ್ಧನ ಹುಡುಕಾಟವನ್ನೂ ಬಿಟ್ಟುಬಿಟ್ಟನು.
Comments
English summary
Searching For Buddha | Inspirational Zen short story | ಬುದ್ಧನ ಹುಡುಕಾಟದಲ್ಲಿ | ಜೆನ್ ಕಥೆಗಳು
Story first published: Monday, June 4, 2012, 15:54 [IST]
Other articles published on Jun 4, 2012



Click it and Unblock the Notifications