Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ಬುದ್ಧನ ಹುಡುಕಾಟದಲ್ಲಿ ಹೊರಟ ಯತಿಗೆ ಸಿಕ್ಕಿದ್ದೇನು?
Short Story
oi-Prasad P
By Prasad

ಪಯಣ ಹಾಗೇ ಸಾಗುತ್ತಿದ್ದಾಗ ನದಿಯಲ್ಲಿ ಏನೋ ತೇಲುತ್ತಾ, ತಮ್ಮತ್ತ ಬರುತ್ತಿರುವುದನ್ನು ಯತಿಯು ಗಮನಿಸಿದನು. ಅದು ಹತ್ತಿರ ಬರುತ್ತಿದ್ದಂತೇ ಅದು ಒಬ್ಬ ಮನುಷ್ಯನ ಮೃತ ಶರೀರವೆಂಬುವುದನ್ನು ಯತಿ ಅರಿತನು.
ಆ ಶವವು ತೇಲುತ್ತ ತೇಲುತ್ತ ತುಂಬಾ ಹತ್ತಿರ ಬಂದಾಗ ಯತಿಯು ಅದನ್ನು ಮುಟ್ಟಲು ಯತ್ನಿಸಿದನು. ಆಗ ಆಶ್ಚರ್ಯ ಮತ್ತು ಆವಾಕ್ಕಾಗುವ ಸರದಿ ಯತಿಯದಾಗಿತ್ತು. ಯಾಕೆಂದರೆ, ಆ ಮೃತ ಶರೀರವು ತನ್ನದೇ ಎಂಬುದು ಅವನಿಗೆ ತಕ್ಷಣ ಅರಿವಿಗೆ ಬಂದಿತು.
ನದಿಯ ಹರಿವಿನ ಜೊತೆ ತೇಲುತ್ತಾ ಸಾಗುತ್ತಿರುವಾಗ, ತಾನೇ ಸ್ವತಃ ಅಚಲ ಮತ್ತು ನಿರ್ಜೀವವಾಗಿರುವುದನ್ನು ಕಂಡ ವಿಹ್ವಲನಾದನು ಮತ್ತು ಅವನು ತನ್ನ ಎಲ್ಲ ಹಿಡಿತವನ್ನೂ ಕಳೆದುಕೊಂಡುಬಿಟ್ಟನು. ಬುದ್ಧನನ್ನು ಹುಡುಕುತ್ತ ಹೊರಟ ಆತನಿಗೆ, ಆ ಕ್ಷಣವೇ ವಿಮೋಚನೆಯ ಘಟ್ಟ ಆರಂಭವಾಯಿತು ಎಂಬಂತೆ ಅನುಭವವಾಯಿತು. ಆ ಕ್ಷಣವೇ ಯತಿ ಬುದ್ಧನ ಹುಡುಕಾಟವನ್ನೂ ಬಿಟ್ಟುಬಿಟ್ಟನು.
Comments
English summary
Searching For Buddha | Inspirational Zen short story | ಬುದ್ಧನ ಹುಡುಕಾಟದಲ್ಲಿ | ಜೆನ್ ಕಥೆಗಳು
Story first published: Monday, June 4, 2012, 15:54 [IST]
Other articles published on Jun 4, 2012



Click it and Unblock the Notifications