Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬುದ್ಧನ ಹುಡುಕಾಟದಲ್ಲಿ ಹೊರಟ ಯತಿಗೆ ಸಿಕ್ಕಿದ್ದೇನು?
Short Story
oi-Prasad P
By Prasad

ಪಯಣ ಹಾಗೇ ಸಾಗುತ್ತಿದ್ದಾಗ ನದಿಯಲ್ಲಿ ಏನೋ ತೇಲುತ್ತಾ, ತಮ್ಮತ್ತ ಬರುತ್ತಿರುವುದನ್ನು ಯತಿಯು ಗಮನಿಸಿದನು. ಅದು ಹತ್ತಿರ ಬರುತ್ತಿದ್ದಂತೇ ಅದು ಒಬ್ಬ ಮನುಷ್ಯನ ಮೃತ ಶರೀರವೆಂಬುವುದನ್ನು ಯತಿ ಅರಿತನು.
ಆ ಶವವು ತೇಲುತ್ತ ತೇಲುತ್ತ ತುಂಬಾ ಹತ್ತಿರ ಬಂದಾಗ ಯತಿಯು ಅದನ್ನು ಮುಟ್ಟಲು ಯತ್ನಿಸಿದನು. ಆಗ ಆಶ್ಚರ್ಯ ಮತ್ತು ಆವಾಕ್ಕಾಗುವ ಸರದಿ ಯತಿಯದಾಗಿತ್ತು. ಯಾಕೆಂದರೆ, ಆ ಮೃತ ಶರೀರವು ತನ್ನದೇ ಎಂಬುದು ಅವನಿಗೆ ತಕ್ಷಣ ಅರಿವಿಗೆ ಬಂದಿತು.
ನದಿಯ ಹರಿವಿನ ಜೊತೆ ತೇಲುತ್ತಾ ಸಾಗುತ್ತಿರುವಾಗ, ತಾನೇ ಸ್ವತಃ ಅಚಲ ಮತ್ತು ನಿರ್ಜೀವವಾಗಿರುವುದನ್ನು ಕಂಡ ವಿಹ್ವಲನಾದನು ಮತ್ತು ಅವನು ತನ್ನ ಎಲ್ಲ ಹಿಡಿತವನ್ನೂ ಕಳೆದುಕೊಂಡುಬಿಟ್ಟನು. ಬುದ್ಧನನ್ನು ಹುಡುಕುತ್ತ ಹೊರಟ ಆತನಿಗೆ, ಆ ಕ್ಷಣವೇ ವಿಮೋಚನೆಯ ಘಟ್ಟ ಆರಂಭವಾಯಿತು ಎಂಬಂತೆ ಅನುಭವವಾಯಿತು. ಆ ಕ್ಷಣವೇ ಯತಿ ಬುದ್ಧನ ಹುಡುಕಾಟವನ್ನೂ ಬಿಟ್ಟುಬಿಟ್ಟನು.
Comments
English summary
Searching For Buddha | Inspirational Zen short story | ಬುದ್ಧನ ಹುಡುಕಾಟದಲ್ಲಿ | ಜೆನ್ ಕಥೆಗಳು
Story first published: Monday, June 4, 2012, 15:54 [IST]
Other articles published on Jun 4, 2012



Click it and Unblock the Notifications