Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬುದ್ಧನ ಹುಡುಕಾಟದಲ್ಲಿ ಹೊರಟ ಯತಿಗೆ ಸಿಕ್ಕಿದ್ದೇನು?
Short Story
oi-Prasad P
By Prasad

ಪಯಣ ಹಾಗೇ ಸಾಗುತ್ತಿದ್ದಾಗ ನದಿಯಲ್ಲಿ ಏನೋ ತೇಲುತ್ತಾ, ತಮ್ಮತ್ತ ಬರುತ್ತಿರುವುದನ್ನು ಯತಿಯು ಗಮನಿಸಿದನು. ಅದು ಹತ್ತಿರ ಬರುತ್ತಿದ್ದಂತೇ ಅದು ಒಬ್ಬ ಮನುಷ್ಯನ ಮೃತ ಶರೀರವೆಂಬುವುದನ್ನು ಯತಿ ಅರಿತನು.
ಆ ಶವವು ತೇಲುತ್ತ ತೇಲುತ್ತ ತುಂಬಾ ಹತ್ತಿರ ಬಂದಾಗ ಯತಿಯು ಅದನ್ನು ಮುಟ್ಟಲು ಯತ್ನಿಸಿದನು. ಆಗ ಆಶ್ಚರ್ಯ ಮತ್ತು ಆವಾಕ್ಕಾಗುವ ಸರದಿ ಯತಿಯದಾಗಿತ್ತು. ಯಾಕೆಂದರೆ, ಆ ಮೃತ ಶರೀರವು ತನ್ನದೇ ಎಂಬುದು ಅವನಿಗೆ ತಕ್ಷಣ ಅರಿವಿಗೆ ಬಂದಿತು.
ನದಿಯ ಹರಿವಿನ ಜೊತೆ ತೇಲುತ್ತಾ ಸಾಗುತ್ತಿರುವಾಗ, ತಾನೇ ಸ್ವತಃ ಅಚಲ ಮತ್ತು ನಿರ್ಜೀವವಾಗಿರುವುದನ್ನು ಕಂಡ ವಿಹ್ವಲನಾದನು ಮತ್ತು ಅವನು ತನ್ನ ಎಲ್ಲ ಹಿಡಿತವನ್ನೂ ಕಳೆದುಕೊಂಡುಬಿಟ್ಟನು. ಬುದ್ಧನನ್ನು ಹುಡುಕುತ್ತ ಹೊರಟ ಆತನಿಗೆ, ಆ ಕ್ಷಣವೇ ವಿಮೋಚನೆಯ ಘಟ್ಟ ಆರಂಭವಾಯಿತು ಎಂಬಂತೆ ಅನುಭವವಾಯಿತು. ಆ ಕ್ಷಣವೇ ಯತಿ ಬುದ್ಧನ ಹುಡುಕಾಟವನ್ನೂ ಬಿಟ್ಟುಬಿಟ್ಟನು.
Comments
English summary
Searching For Buddha | Inspirational Zen short story | ಬುದ್ಧನ ಹುಡುಕಾಟದಲ್ಲಿ | ಜೆನ್ ಕಥೆಗಳು
Story first published: Monday, June 4, 2012, 15:54 [IST]
Other articles published on Jun 4, 2012



Click it and Unblock the Notifications