Just In
- 35 min ago ವಾರ ಭವಿಷ್ಯ (ಮಾರ್ಚ್ 23-30) : ಈ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 54 min ago ದುಡ್ಡಿಗಿಂತ ಪ್ರೀತಿ ಮುಖ್ಯ ಎಂದು 2500 ಕೋಟಿ ಆಸ್ತಿಯನ್ನೇ ಬೇಡ ಎಂದು ಬಿಟ್ಟು ಬಂದಳು!
- 1 hr ago ದಿನ ಭವಿಷ್ಯ ಮಾರ್ಚ್ 23: ಶನಿವಾರದ ದ್ವಾದಶ ರಾಶಿಗಳಲ್ಲಿ ಯಾವ ರಾಶಿಗಳಿಗೆ ಶುಭ?
- 3 hrs ago ಚಂದ್ರಗ್ರಹಣ ಭವಿಷ್ಯ: ನೀರಿನ ಅಭಾವ ಹೆಚ್ಚುವುದೇ? ಗರ್ಣಿಣಿಯರು ಬಾಲಾರಿಷ್ಟ ಬಗ್ಗೆ ಜಾಗ್ರತೆ
Don't Miss
- Movies ಥಿಯೇಟರ್, ಓಟಿಟಿ ಆಯ್ತು.. ಕಿರುತೆರೆಯಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ; ಯಾವಾಗ? ಎಷ್ಟೊತ್ತಿಗೆ ಪ್ರಸಾರ?
- Sports IPL 2024: CSK ವಿರುದ್ಧ ಮಿಂಚಿದ RCB ಆಟಗಾರ ಅನುಜ್ ರಾವತ್ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
- News RCB: "ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ" ಎಂದ ಸಿದ್ದರಾಮಯ್ಯ
- Technology Smartphones: ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿವೆ ಈ ಸ್ಮಾರ್ಟ್ಫೋನ್ಗಳು! ಇವುಗಳ ಬೆಲೆ ಎಷ್ಟು?
- Automobiles Ertiga: ಫ್ಯಾಮಿಲಿ ಕಾರು ಮಾರುತಿ ಸುಜುಕಿ ಎರ್ಟಿಗಾದ ಆನ್ ರೋಡ್ ಬೆಲೆ ಎಷ್ಟು, EMI ಏನು?
- Finance ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಐಎಂಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Hanuman Jayanti Wishes in kannada : ಹನುಮಾನ್ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಏನಾದರೂ ಸಮಸ್ಯೆ ಬಂದಾಗ, ಹೆದರಿಕೆ ಉಂಟಾದಾಗ ಹನುಮಾನ್ ಚಾಲೀಸ ಹೇಳಿದರೆ ಸಮಸ್ಯೆ ದೂರವಾಗುವುದು, ಧೈರ್ಯ ಸಿಗುವುದು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.
ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 6ಕ್ಕೆ ಆಚರಿಸಲಾಗುವುದು.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ:
1. ನಿಮಗೆ ಹನುಮಾನ್ ಜಯಂತಿಯ ಶುಭಾಶಯಗಳು
2.
ಜೈ..ಜೈ
ಹನುಮಾನ್
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
ಆ
ಭಗವಂತ
ನಿಮಗೆ,
ನಿಮ್ಮ
ಕುಟುಂಬಕ್ಕೆ
ಆರೋಗ್ಯ,
ಐಶ್ವರ್ಯ
ನೀಡಿ
ಸಂರಕ್ಷಿಸಲಿ
3."ಓಂ
ಐಮ್
ಬ್ರೀಮ್
ಹನುಮತೇ,
ಶ್ರೀರಾಮ
ಧೂತಾಯ
ನಮಃ.
ಆಂಜನೇಯನ
ಕೃಪೆ
ನಿಮ್ಮ
ಮೇಲಿರಲಿ
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
4.
"ಓಂ
ಆಂಜನೇಯ
ವಿಧ್ಮಹೇ
ಮಹಾ
ಬಾಲಾಯ
ಧೀಮಹೇ
ಥನ್ನೋ
ಹನುಮಾನ್
ಪ್ರಚೋದಯಾಥ್,
ಓಂ
ಆಂಜನೇಯ
ವಿಧ್ಮಹೇ
ವಾಯು
ಪುತ್ರಾಯ
ಧೀಮಹೀ
ಥನ್ನೋ
ಹನುಮಾನ್
ಪ್ರಚೋದಯಾಥ್,
ಹನುಮಾನ್
ಜಯಂತಿಯ
ಶುಭಾಶಯಗಳು
5. ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
6.
ಹನುಮಂತನನ್ನು
ಭಕ್ತಿಯಿಂದ
ಪೂಜಿಸಿದರೆ
ಎಲ್ಲಾ
ಕಷ್ಟಗಳಿಂದ
ಮುಕ್ತಿ
ಪಡೆಯಬಹುದು
ಎಂಬುವುದು
ಆತನ
ಭಕ್ತರ
ಅಚಲ
ನಂಬಿಕೆ.
ಆಂಜನೇಯನ
ಕೃಪೆಯಿಂದ
ನಿಮ್ಮ
ಜೀವನದಲ್ಲಿ
ಖುಷಿ
ಇರಲಿ,
ಒಳ್ಳೆಯ
ಆರೋಗ್ಯ,
ಐಶ್ವರ್ಯ
ಕೊಟ್ಟು
ಕಾಪಾಡಲಿ
ಹನುಮಾನ್
ಜಯಂತಿಯ
ಶುಭಾಶಯಗಳು
7.
ಓಂ
ಈಮ್
ಬ್ರೀಮ್
ಹನುಮತೇ,
ಶ್ರೀ
ರಾಮ
ದೂತಾಯ
ನಮಃ.
ಆಂಜನೇಯನ
ಕೃಪೆಯಿಂದ
ನಿಮ್ಮ
ಎಲ್ಲಾ
ಆಸೆಗಳು
ನೆರವೇರಲಿ,
ಹನುಮಾನ್
ಜಯಂತಿಯ
ಶುಭಾಶಯಗಳು
8.
ಓಂ
ನಮೇ
ಭಗವತೇ
ಆಂಜನೇಯ
ಮಹಾಬಲಯಾ
ಸ್ವಾಹಾ
ಆಂಜನೇಯ
ನಿಮಗೆ
ಆರೋಗ್ಯ,
ಆಯುಸ್ಸು
ನೀಡಿ
ಆಶೀರ್ವದಿಸಲಿ