Just In
- 13 min ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 2 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 2 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- 4 hrs ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
Don't Miss
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಧ್ಯಯನ ವರದಿ: ಕರುಳಿನ ಕ್ಯಾನ್ಸರ್ ನಿಯಂತ್ರಿಸಲು ಆಹಾರ ಪಥ್ಯ ಹೀಗಿರಲಿ...
ಉತ್ತಮ ಆರೋಗ್ಯಕ್ಕೆ ಸೂಕ್ತವಾದ ಆಹಾರಕ್ರಮವೂ ಅಗತ್ಯವಾಗಿದೆ. ಸರಿಯಾದ ಆಹಾರ ಸೇವನೆಯಿಂದ ಹಲವಾರು ಆರೋಗ್ಯದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ವಿಶೇಷವಾಗಿ ಕರುಳಿನ ಕ್ಯಾನ್ಸರ್ನಿಂದ ರಕ್ಷಣೆ ಪಡೆಯಲು ನಮ್ಮ ಆಹಾರಕ್ರಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
American
Institute
for
Cancer
Research
ಸಂಸ್ಥೆ
ಹಾಗೂ
World
Cancer
Research
Fund
International
ಪ್ರಕಟಿಸಿರುವ
ವರದಿಯ
ಪ್ರಕಾರ
ಇಡಿಯ
ಧಾನ್ಯಗಳನ್ನು
ಪ್ರಮುಖ
ಆಹಾರವಾಗಿ
ಸೇವಿಸುವ
ಮೂಲಕ,
ನಿಯಮಿತ
ವ್ಯಾಯಮ
ಹಾಗೂ
ಮದ್ಯಪಾನ
ಮತ್ತು
ಸಂಸ್ಕರಿಸಿದ
ಮಾಂಸಾಹಾರಗಳನ್ನು
ಅತಿ
ಕಡಿಮೆ
ಮಾಡುವ
ಮೂಲಕ
ಕರುಳಿನ
ಕ್ಯಾನ್ಸರ್
ಅನ್ನು
ತಡೆಗಟ್ಟಬಹುದು.
ಈ ವರದಿಯಲ್ಲಿ ತಿಳಿಸಿರುವ ಪ್ರಕಾರ ದಿನಕ್ಕೆ ಮೂರು ಕಪ್ನಷ್ಟು ಇಡಿಯ ಧಾನ್ಯಗಳು, ಉದಾಹರಣೆಗೆ ಪಾಲಿಶ್ ಮಾಡದ ಅಕ್ಕಿ ಅಥವಾ ಇಡಿಯ ಗೋಧಿಯ ಬ್ರೆಡ್ ಮೊದಲಾದವುಗಳನ್ನು ಸೇವಿಸುವ ಮೂಲಕ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಶೇ 17ರಷ್ಟು ಕಡಿಮೆಯಾಗುತ್ತದೆ.
"ಸಮತೋಲನದ ದೇಹದ ತೂಕವನ್ನು ಕಾಯ್ದುಕೊಳ್ಳುವುದು, ಸಾಕಷ್ಟು ವ್ಯಾಯಾಮ, ಆರೋಗ್ಯಕರ ಆಹಾರಕ್ರಮ ಹಾಗೂ ಧೂಮಪಾನ/ಮದ್ಯಪಾನದಿಂದ ದೂರವಿರುವುದರ ಮೂಲಕ ಕರುಳು ಹಾಗೂ ಮಲದ್ವಾರದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಮಾಡಬಹುದು" ಎಂದು ಹಾರ್ವರ್ಡ್ ಸಾರ್ವಜನಿಕ ಆರೋಗ್ಯ ಶಾಲೆಯ ಪೌಷ್ಟಿಕ ಆಹಾರ ಹಾಗೂ ಸೋಂಕುಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಜಿಯೋವಾನ್ನುಸ್ಸಿಯವರು ತಿಳಿಸಿದ್ದಾರೆ.
ಸಂಶೋಧಕರ ಪ್ರಕಾರ ಹೆಚ್ಚು ಹೆಚ್ಚು ಇಡಿಯ ಧಾನ್ಯದ ಆಹಾರಗಳನ್ನು ಸೇವಿಸುವ ಮೂಲಕ ಗರಿಷ್ಟ ರಕ್ಷಣೆಯನ್ನು ಪಡೆಯಬಹುದು. ಈ ಸಂಶೋಧಕರು 25,000 ಜನ ಕರುಳಿನ ಕ್ಯಾನ್ಸರ್ ಪೀಡಿತ ವ್ಯಕ್ತಿಗಳ ಸಹಿತ ಸುಮಾರು ಮೂರು ಕೋಟಿಯಷ್ಟು ಜನರ ಆಹಾರಕ್ರಮಗಳನ್ನು ಅಭ್ಯಸಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಪ್ರಕಾರ ಯಾವುದೇ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಐನೂರು ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಸಂಸ್ಕರಿತ ಮಾಂಸಾಹಾರವನ್ನು ಸೇವಿಸಕೂಡದು.
ಇದೇ
ರೀತಿ
ದಿನಕ್ಕೆ
ಎರಡು
ಅಥವಾ
ಹೆಚ್ಚಿನ
ಪೆಗ್
ನಷ್ಟು
ಮದ್ಯಪಾನ
ಸೇವಿಸುವ
ಹಾಗೂ
ಸ್ಥೂಲದೇಹ
ಕರುಳಿನ
ಕ್ಯಾನ್ಸರ್
ಆವರಿಸುವ
ಸಾಧ್ಯತೆಯೊಂದಿಗೆ
ನಿಕಟ
ಸಂಬಂಧ
ಹೊಂದಿದೆ.
"ಆರೋಗ್ಯಕರ ಆಹಾರ ಎಂದರೆ ಸಾಕಷ್ಟು ನಾರಿನಂಶ ಹೆಚ್ಚಿರುವ ಆಹಾರಗಳು, ಹಣ್ಣುಗಳು, ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಹಾಗೂ ಸಂಸ್ಕರಿಸಿದ ಕಾಳುಗಳು, ಪಿಷ್ಟಭರಿತ ಆಹಾರಗಳು ಹಾಗೂ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಇರುವ ಆಹಾರಗಳನ್ನು ಅತಿ ಕಡಿಮೆ ಸೇವಿಸುವುದು" ಎಂದು ಜಿಯೋವಾನ್ನುಸ್ಸಿ ತಿಳಿಸುತ್ತಾರೆ. "ಕೇವಲ ಇಡಿಯ ಧಾನ್ಯಗಳನ್ನು ಮಾತ್ರ ತಿಂದರೆ ಸಾಲದು, ಬದಲಿಗೆ ನಿತ್ಯವೂ ಸಾಕಷ್ಟು ವ್ಯಾಯಾಮ ಹಾಗೂ ಚಟುವಟಿಕೆಯಿಂದಿರಬೇಕು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಅತ್ಯಗತ್ಯವಾಗಿದೆ" ಎಂದೂ ಅವರು ತಿಳಿಸುತ್ತಾರೆ.