Just In
Don't Miss
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನಿದು ಸಂಮೋಹನ ವಿದ್ಯೆ? ಸಂಶೋಧಕರು ಇದರ ಬಗ್ಗೆ ಏನು ಹೇಳುತ್ತಾರೆ?
ಸಂಮೋಹನ ವಿದ್ಯೆ ಮೊದಲಿನಿಂದಲೂ ಇದ್ದರೂ ಇತ್ತೀಚೆಗೆ ಹೆಚ್ಚು ಜನಪ್ರೀಯತೆಗೆ ಬಂದಿದೆ. ಇದರಿಂದ ಹಲವರು ತಮ್ಮ ಸಮಸ್ಯೆಗಳಾದ ಖಿನ್ನತೆ, ಆತಂಕ, ದುಗುಡುತನ ಇತ್ಯಾದಿಗಳಿಂದ ಪ್ರಯೋಜನಗಳನ್ನು ಪಡೆದಿರುತ್ತಾರೆ. ಸಂಮೋಹನವೆಂದರೆ ಒಬ್ಬ ವ್ಯಕ್ತಿಯನ್ನು ಒಂದೇ ಕಡೆ ಕೇಂದ್ರಿತಗೊಳಿಸಿ ಇನ್ನೊಬ್ಬರ ನಿರ್ದೇಶನದಂತೆ ನಡೆಸುವುದು.
ವ್ಯಕ್ತಿ
ಸಂಮೋಹನದಿಂದ
ಪ್ರಭಾವಿತಗೊಂಡಾಗ
-
ಮೆದುಳು
ಕೇಂದ್ರೀಕರಿಸಿದ
ಗಮನವನ್ನು
ಮತ್ತು
ಬಾಹ್ಯ
ಜಾಗೃತಿಯನ್ನು
ಕಡಿಮೆಗೊಳಿಸಿ
ಟ್ರಾನ್ಸ್
ತರಹದ
ಲೋಕಕ್ಕೆ
ಒಳ
ಪಟ್ಟು-
ಇದು
ಹೊಸ
ಚಟುವಟಿಕೆಗಳ
ಪ್ರಕಾರ,
ಮತ್ತು
ಸರಳವಾದ
ಗ್ರಹಿಕೆ
ಇನ್ನೂ
ನಡೆಯುತ್ತಿದ್ದರೂ,
ಅದರ
ಚಟುವಟಿಕೆಗಳಲ್ಲಿ
ತೀವ್ರವಾದ
ಕಡಿತವನ್ನು
ಮಾಡುತ್ತದೆ.
"ನಮ್ಮ ಅಧ್ಯಯನದ ಪ್ರಕಾರ, ಮೆದುಳು ಹೇಗೆ ಸಂಮೋಹನ ಸ್ಥಿತಿಯನ್ನು ಸಾಧ್ಯಗೊಳಿಸುತ್ತದೆ ಎಂಬುದನ್ನು ನಾವು ನೋಡುತ್ತಿದ್ದೇವೆ" ಎಂದು ಜರ್ಮನಿಯ ಜೆನಾದಲ್ಲಿನ ಫ್ರೆಡ್ರಿಕ್ ಷಿಲ್ಲರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ವೂಲ್ಫ್ಗ್ಯಾಂಗ್ ಮಿಲ್ಟ್ನರ್ ಹೇಳಿದರು.
ಆವಿಷ್ಕಾರಗಳು ಸಂಮೋಹನವು ಮೆದುಳಿನ ನಿರ್ದಿಷ್ಟ ಪ್ರದೇಶಗಳನ್ನು ಪ್ರಭಾವಿಸುತ್ತದೆ ಎಂದು ತೋರಿಸಿಕೊಟ್ಟಿತು, ಅದು ಒಂದು ದೃಶ್ಯ ಪ್ರಚೋದನೆಯನ್ನು ಪಡೆಯುತ್ತದೆ ಮತ್ತು ಎಣಿಸುವಿಕೆಯಂತಹ ಮೆದುಳಿನ ಆಳವಾದ ಪ್ರಕ್ರಿಯೆಯ ಕಾರ್ಯಚಟುವಟಿಕೆಗಳನ್ನು ಬಹಳವಾಗಿ ದುರ್ಬಲಗೊಳಿಸುತ್ತದೆ ಎಂದು ಕಂಡು ಬಂದಿದೆ.
ಸೈಂಟಿಫಿಕ್ ರಿಪೋರ್ಟ್ಸ್ ಎಂಬ ನಿಯತಕಾಲಿಕದಲ್ಲಿ ವಿವರಿಸಲಾದ ಅಧ್ಯಯನದ ಪ್ರಕಾರ ದೃಷ್ಟಿ ಪ್ರಚೋದನೆಗಳ ಪ್ರಕ್ರಿಯೆಗೆ ತಂಡವು ಹೆಚ್ಚು ಒತ್ತು ನೀಡಿ ಮತ್ತು ಭಾಗವಹಿಸಿದವರಿಗೆ ವೃತ್ತ ಅಥವಾ ತ್ರಿಕೋನದಂತಹ ವಿವಿಧ ಸಂಕೇತಗಳನ್ನು ಹೊಂದಿರುವ ಪರದೆಯನ್ನು ನೋಡಲು ಹೇಳಿದೆ.
ನಂತರ
ನಿರ್ದಿಷ್ಟ
ಚಿಹ್ನೆಯನ್ನು
ಎಣಿಸುವ
ಕೆಲಸವನ್ನು
ಅವರಿಗೆ
ನೀಡಲಾಯಿತು.
ಅದೇ
ಸಮಯದಲ್ಲಿ,
ಅವರ
ಕಣ್ಣುಗಳ
ಮುಂದೆ
ಮರದ
ಹಲಗೆ
ಇದೆ
ಎಂದು
ಊಹಿಸಲು
ಸಹ
ಅವರಿಗೆ
ಹೇಳಲಾಗಿತ್ತು.
ಸಲಹೆ
ಸೂಚನೆಯ
ಪರಿಣಾಮವಾಗಿ,
ಎಣಿಕೆಯ
ದೋಷಗಳ
ಸಂಖ್ಯೆಯು
ಗಮನಾರ್ಹವಾಗಿ
ಏರಿತು,
ಎಂದು
ಸಂಶೋಧಕರು
ಹೇಳಿದ್ದಾರೆ.
ಚಿಹ್ನೆಗಳನ್ನು
ಸಂಸ್ಕರಿಸುವಾಗ
ಮೆದುಳಿನಲ್ಲಿ
ನಡೆಯುವ
ನರವ್ಯೂಹದ
ಪ್ರಕ್ರಿಯೆಗಳನ್ನು
ನೋಡಿದಾಗ,
ಎಣಿಕೆ
ಮಾಡಲ್ಪಟ್ಟ
ಚಿಹ್ನೆಯ
ನಿರೂಪಣೆಯಂತೆ
ನಂತರ
ಸುಮಾರು
400
ಮಿಲಿಸೆಕೆಂಡುಗಳಷ್ಟು
ಮೆದುಳಿನ
ಚಟುವಟಿಕೆಯಲ್ಲಿ
ಇಳಿಕೆ
ಹಾಗೂ
ಶಾಂತತೆ
ಕಂಡುಬಂದಿದೆ,
ಆದರೂ
ಇದು
ಸಾಮಾನ್ಯವಾಗಿ
ತುಂಬಾ
ಹೆಚ್ಚು
ಇರಬೇಕು
ಎಂದು,
"ಫ್ರೈಡ್ರಿಕ್
ಷಿಲ್ಲರ್
ವಿಶ್ವವಿದ್ಯಾಲಯದಿಂದ
ಬಾರ್ಬರಾ
ಸ್ಮಿತ್
ವಿವರಿಸಿದರು.
"ಆದಾಗ್ಯೂ, ಇದು ಸ್ವಲ್ಪ ಸಮಯದ ಮೊದಲು - ಪ್ರಚೋದನೆಯ ಪ್ರಸ್ತುತಿಯ ನಂತರ ಸುಮಾರು 200 ಮಿಲಿಸೆಕೆಂಡುಗಳಷ್ಟು ಕಾಲ ಯಾವುದೇ ವ್ಯತ್ಯಾಸಗಳಿಲ್ಲ" ಎಂದು ಸ್ಮಿತ್ ಹೇಳಿದರು. ಇನ್ನೂ ಸರಳ ಗ್ರಹಿಕೆ ನಡೆಯುತ್ತಿದ್ದರೂ ಕೂಡ, ಎಣಿಕೆಯಂತಹ ಆಳವಾದ ಸಂಸ್ಕರಣಾ ಕಾರ್ಯಗಳು ಬಹಳವಾಗಿ ದುರ್ಬಲಗೊಳ್ಳುತ್ತವೆ ಎಂದು ಸಂಶೋಧಕರು ಗಮನಿಸಿದ್ದಾರೆ.