Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 7 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ ಟಿಪ್ಸ್: ನೋವು ನಿವಾರಕ ಪವರ್ ಫುಲ್ 'ಆಹಾರ ಪಥ್ಯ'
ದೇಹವನ್ನು ಭಾದಿಸುವ ಪ್ರತಿಯೊಂದು ನೋವುಗಳು ನಮಗೆ ಹಲವಾರು ಸಮಸ್ಯೆಯನ್ನು ಉಂಟುಮಾಡಬಹುದು. ಅದರಲ್ಲೂ ಕೆಲವು ನೋವುಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ನೋವುಗಳಲ್ಲಿ ಬೆನ್ನು ನೋವು ಇನ್ನಿಲ್ಲದಂತೆ ಕಾಡುತ್ತದೆ. ಕೆಲವೊಮ್ಮೆ ನೋವು ನಿವಾರಕ ಔಷಧಿ ತೆಗೆದುಕೊಂಡು ಬೆನ್ನು ನೋವು ಅಥವಾ ದೇಹದ ಇನ್ನಿತರ ನೋವುಗಳನ್ನು ನಿವಾರಿಸುತ್ತೇವೆ. ಎಡೆಬಿಡದೆ ಕಾಡುವ ಇಂತಹ ನೋವನ್ನು ಮಾತ್ರ ನಿರ್ಲಕ್ಷಿಸಬೇಡಿ!
ನೋವು
ನಿವಾರಕ
ತೆಗೆದುಕೊಂಡರೆ
ನಮಗೆ
ಆರಾಮವೆನಿಸುತ್ತದೆ.
ಆದರೆ
ಇದರಿಂದ
ಆಗುವಂತಹ
ಅಡ್ಡಪರಿಣಾಮಗಳು
ಹಲವಾರು
ಇದೆ.
ದೇಹದ
ಯಾವುದೇ
ನೋವನ್ನಾದರೂ
ಕಡೆಗಣಿಸಲೇ
ಬಾರದು.
ಯಾಕೆಂದರೆ
ಕೈಮೀರಿ
ಹೋದರೆ
ಇದು
ಚಿಕಿತ್ಸೆಗೆ
ಬಗ್ಗದು.
ದೇಹದ
ನೋವುಗಳು
ಗಾಯ,
ಸೋಂಕು,
ಬೊಜ್ಜು,
ಶಸ್ತ್ರಚಿಕಿತ್ಸೆ
ಬಳಿಕದ
ಪರಿಣಾಮ,
ಕೆಲವೊಂದು
ಅನಾರೋಗ್ಯ
ಇತ್ಯಾದಿ.
ಆರೋಗ್ಯಕಾರಿ
ಟಿಪ್ಸ್:
ಕಾಡುವ
ಮೈ
ಕೈ
ನೋವಿಗೆ
ಅಕ್ಕಿ
ರೆಸಿಪಿ!
ಆದರೆ
ಪ್ರತೀ
ಸಲ
ನೀವು
ನೋವು
ನಿವಾರಕ
ಔಷಧಿಯನ್ನು
ತೆಗೆದುಕೊಳ್ಳುತ್ತಾ
ಹೋದರೆ
ಅದರಿಂದ
ಬೇರೆ
ಸಮಸ್ಯೆ
ಕಾಣಿಸಿಕೊಳ್ಳಬಹುದು.
ಯಾವುದೇ
ಅಡ್ಡ
ಪರಿಣಾಮಗಳು
ಇಲ್ಲದೆ
ಸುಲಭವಾಗಿ
ದೇಹದ
ನೋವನ್ನು
ನಿವಾರಿಸುವಂತಹ
ಕೆಲವೊಂದು
ಆಹಾರಗಳನ್ನು
ನಿಮ್ಮ
ಆಹಾರ
ಕ್ರಮದಲ್ಲಿ
ಸೇರಿಸಿಕೊಳ್ಳಿ.
ಬೆನ್ನು
ನೋವನ್ನು
ಶಮನಗೊಳಿಸಲು
ಸೂಕ್ತ
ಸಲಹೆಗಳು
ಬಾದಾಮಿ
ಬಾದಾಮಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಇದು ಮಾಂಸಖಂಡಗಳಲ್ಲಿ ಇರುವ ಉರಿಯೂತವನ್ನು ಕಡಿಮೆ ಮಾಡಿ ದೇಹದ ನೋವನ್ನು ನಿವಾರಿಸುವುದು. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!
ಗೆಣಸು
ಗೆಣಸಿನಲ್ಲಿ ಬೆಟಾಕ್ಯಾರೊಟಿನ್ ಮತ್ತು ವಿಟಮಿನ್ ಎ ಇದ್ದು, ಇದು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ದೇಹದ ನೋವನ್ನು ನಿವಾರಿಸುವಲ್ಲಿ ಸಹಕಾರಿ.ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ
ಲಿಂಬೆ ಹಣ್ಣು
ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ಒಂದು ಲೋಟ ನಿಂಬೆಹಣ್ಣಿನ ಜ್ಯೂಸ್ ನ್ನು ಕುಡಿದರೆ ದೇಹದಲ್ಲಿನ ಉರಿಯೂತವು ಕಡಿಮೆಯಾಗಿ ನಿಮಗೆ ಆರಾಮ ಸಿಗುವುದು.
ಬಸಳೆ ಹಾಗೂ ಪಾಲಕ್ ಸೊಪ್ಪು
ಬಸಳೆ ಹಾಗೂ ಪಾಲಕ್ ಸೊಪ್ಪು ದೇಹದಲ್ಲಿನ ರಕ್ತದ ಆಮ್ಲಜನಕವನ್ನು ಹೆಚ್ಚಿಸುತ್ತದೆ. ಇದರಿಂದ ನೈಸರ್ಗಿಕವಾಗಿ ದೇಹದ ನೋವು ನಿವಾರಣೆಯಾಗುವುದು.
ಈರುಳ್ಳಿ
ಹಸಿ ಈರುಳ್ಳಿ ಅಥವಾ ಈರುಳ್ಳಿ ಜ್ಯೂಸ್ ನ್ನು ಕುಡಿದರೆ ದೇಹದ ನೋವನ್ನು ಕಡಿಮೆ ಮಾಡಬಹುದು. ಈರುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ.ಈರುಳ್ಳಿ ಹಾಕಿದ ಸಾಕ್ಸ್ ಧರಿಸಿ-ವ್ಯತ್ಯಾಸ ನೀವೇ ನೋಡಿ!
ನೇರಳೆ ಹಣ್ಣು
ಹಲವಾರು ಮಂದಿ ಅಥ್ಲೆಟಿಕ್ ಗಳು ನೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣಗಳು ದೇಹದಲ್ಲಿನ ನೋವನ್ನು ನಿವಾರಿಸುತ್ತದೆ.
ಬೆಳ್ಳುಳ್ಳಿ
ಈರುಳ್ಳಿಯಂತೆಯೇ ಬೆಳ್ಳುಳ್ಳಿ ಕೂಡ ದೇಹದಲ್ಲಿನ ನೋವನ್ನು ನೈಸರ್ಗಿಕ ವಿಧಾನದಿಂದ ನಿವಾರಿಸುವುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಬೆಳ್ಳುಳ್ಳಿ ದೇಹದ ನೋವಿಗೆ ಕಾರಣವಾಗುವ ಸೋಂಕನ್ನು ನಿವಾರಣೆ ಮಾಡುತ್ತದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!