Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು 6 ಆಹಾರಗಳು
ಅಧಿಕ ರಕ್ತದೊತ್ತಡವಿದ್ದವರು ಉಪ್ಪು ಕಡಿಮೆ ತಿನ್ನಬೇಕು. ಅಲ್ಲದೆ ಉಪ್ಪನ್ನು ಅಧಿಕ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದಲ್ಲ. ಉಪ್ಪನ್ನು ಟೇಬಲ್ ಮೇಲೆ ಇಟ್ಟರೆ ಸ್ವಲ್ಪ ಉಪ್ಪು ಹಾಕಿ ತಿನ್ನುತ್ತೇವೆ. ಇದರಿಂದ ಉಪ್ಪನ್ನು ಇಡುವ ಈ ಕೆಳಗಿನ ವಸ್ತುಗಳನ್ನು ಇಟ್ಟರೆ ಇವುಗಳನ್ನು ಬಳಸಿದರೆ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
1. ಕರಿ ಮೆಣಸಿನ ಪುಡಿ: ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

1. ಕರಿ ಮೆಣಸಿನ ಪುಡಿ:
ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

2. ನಿಂಬೆರಸ:
ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.

3. ಸೋಯಾ ಸಾಸ್:
ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶ ಕಡಿಮೆ ಇರುತ್ತದೆ. ಆದ್ದರಿಂದ ಕಡಿಮೆ ಉಪ್ಪು ಬಳಸಿ, ಸೋಯಾ ಹಾಕಿದರೆ ಬಾಯಿಗೂ ರುಚಿ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

4. ಬೆಳ್ಳುಳ್ಳಿಯ ಪುಡಿ:
ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

5. ಚಾಟ್ ಮಸಾಲ:
ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಚಾಟ್ಸ್ ಗೆ ಉಪ್ಪು ಬಳಸದೆ ಈ ಮಸಾಲ ಮಾತ್ರ ಬಳಸಿ.

6. ವಿನಿಗರ್:
ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ತದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.
2. ನಿಂಬೆರಸ: ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.
3. ಸೋಯಾ ಸಾಸ್: ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶವಿರುವುದರಿಂದ ಉಪ್ಪಿನ ಬದಲು ಇದನ್ನು ಅಡುಗೆಗೆ ಬಳಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.
4. ಬೆಳ್ಳುಳ್ಳಿಯ ಪುಡಿ: ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
5. ಚಾಟ್ ಮಸಾಲ: ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ.
6. ವಿನಿಗರ್: ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.



Click it and Unblock the Notifications