Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು 6 ಆಹಾರಗಳು
ಅಧಿಕ ರಕ್ತದೊತ್ತಡವಿದ್ದವರು ಉಪ್ಪು ಕಡಿಮೆ ತಿನ್ನಬೇಕು. ಅಲ್ಲದೆ ಉಪ್ಪನ್ನು ಅಧಿಕ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದಲ್ಲ. ಉಪ್ಪನ್ನು ಟೇಬಲ್ ಮೇಲೆ ಇಟ್ಟರೆ ಸ್ವಲ್ಪ ಉಪ್ಪು ಹಾಕಿ ತಿನ್ನುತ್ತೇವೆ. ಇದರಿಂದ ಉಪ್ಪನ್ನು ಇಡುವ ಈ ಕೆಳಗಿನ ವಸ್ತುಗಳನ್ನು ಇಟ್ಟರೆ ಇವುಗಳನ್ನು ಬಳಸಿದರೆ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
1. ಕರಿ ಮೆಣಸಿನ ಪುಡಿ: ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

1. ಕರಿ ಮೆಣಸಿನ ಪುಡಿ:
ಕರಿಮೆಣಸಿನ ಪುಡಿ ಬಳಸಿದರೆ ಊಟದ ರುಚಿ ಹೆಚ್ಚುವುದರ ಜೊತೆ ಕೆಮ್ಮ, ಶೀತ ಅಲರ್ಜಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

2. ನಿಂಬೆರಸ:
ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.

3. ಸೋಯಾ ಸಾಸ್:
ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶ ಕಡಿಮೆ ಇರುತ್ತದೆ. ಆದ್ದರಿಂದ ಕಡಿಮೆ ಉಪ್ಪು ಬಳಸಿ, ಸೋಯಾ ಹಾಕಿದರೆ ಬಾಯಿಗೂ ರುಚಿ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

4. ಬೆಳ್ಳುಳ್ಳಿಯ ಪುಡಿ:
ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

5. ಚಾಟ್ ಮಸಾಲ:
ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಚಾಟ್ಸ್ ಗೆ ಉಪ್ಪು ಬಳಸದೆ ಈ ಮಸಾಲ ಮಾತ್ರ ಬಳಸಿ.

6. ವಿನಿಗರ್:
ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ತದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.
2. ನಿಂಬೆರಸ: ನಿಂಬೆ ಹಣ್ಣಿನ ರಸ ಹಾಕಿ ಉಪ್ಪು ಸ್ವಲ್ಪ ಕಮ್ಮಿ ಬಳಸಿದರೂ ಆಹಾರ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಉಪ್ಪು ಕಮ್ಮಿ ಇದೆಯೆಂದು ಅನಿಸುವುದಿಲ್ಲ. ಅಲ್ಲದೆ ಸಿಟ್ರಿಕ್ ಆಮ್ಲ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅಧಿಕ ಬೊಜ್ಜನ್ನು ಕರಗಿಸುತ್ತದೆ.
3. ಸೋಯಾ ಸಾಸ್: ಅಧಿಕ ರಕ್ತದೊತ್ತಡವಿದ್ದವರು ಸೋಯಾ ಸಾಸ್ ಬಳಸಿದರೆ ಒಳ್ಳೆಯದು. ಸೋಯಾದಲ್ಲೂ ಸೋಡಿಯಂ ಅಂಶವಿರುವುದರಿಂದ ಉಪ್ಪಿನ ಬದಲು ಇದನ್ನು ಅಡುಗೆಗೆ ಬಳಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.
4. ಬೆಳ್ಳುಳ್ಳಿಯ ಪುಡಿ: ಬೆಳ್ಳುಳ್ಳಿ ಪುಡಿ ಮಾರ್ಕೆಟ್ ನಲ್ಲಿ ದೊರೆಯುತ್ತದೆ ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಮನೆಯಲ್ಲಿಯೇ ಮಾಡಬಹುದು. ಇದನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
5. ಚಾಟ್ ಮಸಾಲ: ಪಾನಿಪುರಿ, ಬೆಲ್ ಪುರಿ ಇವುಗಳಲ್ಲಿ ಬಳಸುವ ಚಾಟ್ ಮಸಾಲ ತಿಂದರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ.
6. ವಿನಿಗರ್: ಉಪ್ಪಿನಂಶವಿರುವ ವಿನಿಗರ್ ಬಳಸದೆ ಸಾಮಾನ್ಯ ವಿನಿಗರ್ ಅನ್ನು ಅಡುಗೆಯಲ್ಲಿ ಬಳಸಿದರೆ ರಕ್ದೊತ್ತಡ ಕಡಿಮೆಯಾಗುವುದು.
ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.



Click it and Unblock the Notifications
