Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಹುಣ್ಣಿಮೆಯ ಚೆಲುವಿಗಾಗಿ ಫೇಸ್ ಪ್ಯಾಕ್

ತ್ವಚೆಯ ನೈಜ ಕಾಂತಿಗಾಗಿ ಈ ಕೆಳಗಿನಂತೆ ಮಾಡಬಹುದಾಗಿದೆ
1.ಮೊಟ್ಟೆ ಮತ್ತು ಬಾದಾಮಿ: ಈ ರೀತಿಯ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗೆ ಹೊಂದಾಣಿಕೆಯಾಗುವುದು. ಅಲ್ದೆ ಈ ಫೇಸ್ ಪ್ಯಾಕ್ ಮಾಡುತ್ತಿದ್ದರೆ ಮುಖದಲ್ಲಿ ಬೇಗನೆ ಮುಪ್ಪಿನ ಛಾಯೆ ಕಾಣಿಸಿಕೊಳ್ಳುವುದಿಲ್ಲ. ಈ ಪ್ಯಾಕ್ ಗಾಗಿ ಮೊಟ್ಟೆಯಲ್ಲಿ 2 ಹನಿ ಬಾದಾಮಿ ಹಾಕಿ , ರೋಸ್ ವಾಟರ್ ಬೇಕಾದರೂ ಸೇರಿಸಬಹುದು, ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ನಂತರ ತಣ್ಣೀರಿನಿಂದ ತೊಳೆಯಬೇಕು.
2. ಮುಲ್ತಾನಿಮಿಟಿ: ಮುಲ್ತಾನಿಮಿಟಿಯನ್ನು ಹಚ್ಚಿಕೊಳ್ಳುವುದು ಮುಖಕ್ಕೆ ತುಂಬಾನೆ ಒಳ್ಳೆಯದು, ಈ ಪ್ಯಾಕ್ ಜೊತೆ ಸ್ವಲ್ಪ ಗ್ಲಿಸರಿನ್ ಬೆರೆಸಿ ಹಾಕಿದರೆ ಅಕಾಲಿಕ ಮುಪ್ಪನ್ನು ತಡೆಯಬಹುದು. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು.
3. ಮೊಸರು ಮತ್ತು ಬಾಳೆಹಣ್ಣು: ಬಾಳೆಹಣ್ಣನ್ನು ಮೊಸರಿನಲ್ಲಿ ಹಾಕಿ ಚೆನ್ನಾಗಿ ಕಿವುಚಿ ಅದಕ್ಕೆ ಸ್ವಲ್ಪ ಜೇನು ಮತ್ತು ನಿಂಬೆರಸ ಹಾಕಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು, ನಂತರ ಮೊದಲು ಹತ್ತಿಯನ್ನು ಹಾಲಿನಲ್ಲಿ ಅದ್ದಿ ಉಜ್ಜಿ ಆ ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
4. ಸೌತೆಕಾಯಿ ಮತ್ತು ಮುಲ್ತಾನಿಮಿಟಿ : ಸೌತೆಕಾಯಿಗೆ ಮುಲ್ತನಿಮಿಟಿ, ರೋಸ್ ವಾಟರ್ ಮತ್ತು ಜೇನು ಬೆರೆಸಿ ಪೇಸ್ಟ್ ಮಾಡಿ ಹಚ್ಚಬೇಕು, 20 ನಿಮಿಷದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.



Click it and Unblock the Notifications