Latest Updates
-
ಮಂಗಳೂರು ಮಳೆ: ಬೈಕ್ ಸವಾರರೇ ಎಚ್ಚರ! ಸ್ನಾಯು ನೋವು ತಡೆಯಲು ಮನೆಯಿಂದ ಹೊರಡುವ ಮುನ್ನ ಈ 6 ನಿಮಿಷದ ವ್ಯಾಯಾಮ ಮಾಡಿ -
ಇಂಟರ್ಸೆಕ್ಸ್ ವ್ಯಕ್ತಿಗಳ ಕಾನೂನು ಗುರುತಿಗೆ ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್: ದಂಪತಿಗಳಿಗೆ ಸಿಗಲಿದೆ ಹೊಸ ಭರವಸೆ? -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆ ಮತ್ತು ಗಾರ್ಡನ್ ಸುರಕ್ಷಿತವಾಗಿಡಲು ಈ ಸರಳ ಟಿಪ್ಸ್ ಪಾಲಿಸಿ -
ಮಹಿಸಾಗರದ ಹಾಸ್ಟೆಲ್ನಲ್ಲಿ 147 ವಿದ್ಯಾರ್ಥಿನಿಯರಿಗೆ ಫುಡ್ ಪಾಯಿಸನಿಂಗ್: ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಎಚ್ಚರವಿರಲಿ! -
ಇಂದಿನ ಪೆಟ್ರೋಲ್, ಡೀಸೆಲ್ ದರ: ವಾಹನ ಸವಾರರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ನೋಡಿ! -
ಮಳೆಗಾಲದ ಹಿಮಾಲಯ ಚಾರಣ: ಭೂಕುಸಿತ ಮತ್ತು ಗಾಯಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ!
ಹುಣ್ಣಿಮೆಯ ಚೆಲುವಿಗಾಗಿ ಫೇಸ್ ಪ್ಯಾಕ್

ತ್ವಚೆಯ ನೈಜ ಕಾಂತಿಗಾಗಿ ಈ ಕೆಳಗಿನಂತೆ ಮಾಡಬಹುದಾಗಿದೆ
1.ಮೊಟ್ಟೆ ಮತ್ತು ಬಾದಾಮಿ: ಈ ರೀತಿಯ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗೆ ಹೊಂದಾಣಿಕೆಯಾಗುವುದು. ಅಲ್ದೆ ಈ ಫೇಸ್ ಪ್ಯಾಕ್ ಮಾಡುತ್ತಿದ್ದರೆ ಮುಖದಲ್ಲಿ ಬೇಗನೆ ಮುಪ್ಪಿನ ಛಾಯೆ ಕಾಣಿಸಿಕೊಳ್ಳುವುದಿಲ್ಲ. ಈ ಪ್ಯಾಕ್ ಗಾಗಿ ಮೊಟ್ಟೆಯಲ್ಲಿ 2 ಹನಿ ಬಾದಾಮಿ ಹಾಕಿ , ರೋಸ್ ವಾಟರ್ ಬೇಕಾದರೂ ಸೇರಿಸಬಹುದು, ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ನಂತರ ತಣ್ಣೀರಿನಿಂದ ತೊಳೆಯಬೇಕು.
2. ಮುಲ್ತಾನಿಮಿಟಿ: ಮುಲ್ತಾನಿಮಿಟಿಯನ್ನು ಹಚ್ಚಿಕೊಳ್ಳುವುದು ಮುಖಕ್ಕೆ ತುಂಬಾನೆ ಒಳ್ಳೆಯದು, ಈ ಪ್ಯಾಕ್ ಜೊತೆ ಸ್ವಲ್ಪ ಗ್ಲಿಸರಿನ್ ಬೆರೆಸಿ ಹಾಕಿದರೆ ಅಕಾಲಿಕ ಮುಪ್ಪನ್ನು ತಡೆಯಬಹುದು. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು.
3. ಮೊಸರು ಮತ್ತು ಬಾಳೆಹಣ್ಣು: ಬಾಳೆಹಣ್ಣನ್ನು ಮೊಸರಿನಲ್ಲಿ ಹಾಕಿ ಚೆನ್ನಾಗಿ ಕಿವುಚಿ ಅದಕ್ಕೆ ಸ್ವಲ್ಪ ಜೇನು ಮತ್ತು ನಿಂಬೆರಸ ಹಾಕಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು, ನಂತರ ಮೊದಲು ಹತ್ತಿಯನ್ನು ಹಾಲಿನಲ್ಲಿ ಅದ್ದಿ ಉಜ್ಜಿ ಆ ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
4. ಸೌತೆಕಾಯಿ ಮತ್ತು ಮುಲ್ತಾನಿಮಿಟಿ : ಸೌತೆಕಾಯಿಗೆ ಮುಲ್ತನಿಮಿಟಿ, ರೋಸ್ ವಾಟರ್ ಮತ್ತು ಜೇನು ಬೆರೆಸಿ ಪೇಸ್ಟ್ ಮಾಡಿ ಹಚ್ಚಬೇಕು, 20 ನಿಮಿಷದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.



Click it and Unblock the Notifications