Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಆರ್ಯುವೇದದಿಂದ ಬೇಡದ ಕೂದಲಿಗೆ ಶಾಶ್ವತ ಪರಿಹಾರ
ಕೆಲವರ ಮೈಯಲ್ಲಿ ತುಂಬಾ ಕೂದಲು ಇರುತ್ತದೆ. ಮೈ ತುಂಬಾ ಕೂದಲಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ. ಮೈ ಕೂದಲನ್ನು ಶೇವ್ ಮಾಡುವುದು ಒಳ್ಳೆಯದಲ್ಲ. ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಶೇವ್ ಮಾಡಿದಾಗ ಒರಟಾಗುತ್ತದೆ.
ಇನ್ನು ವ್ಯಾಕ್ಸ್ ಮಾಡಿದರೆ ಅದು ತಾತ್ಕಲಿಕವಷ್ಟೇ, ಕೆಲವೇ ದಿನಗಳಲ್ಲಿ ಕೂದಲು ಮತ್ತೆ ಬರಲಾರಂಭಿಸುತ್ತದೆ, ಪುನಃ ವ್ಯಾಕ್ಸಿಂಗ್ ಮಾಡಬೇಕು. ಬೇಡದ ಕೂದಲನ್ನು ಶಾಶ್ವತವಾಗಿ ತೆಗೆಯಲು ಶಸ್ತ್ರ ಚಿಕಿತ್ಸೆಯಿದೆ. ಆದರೆ ಈ ವಿಧಾನಕ್ಕೆ ತುಂಬಾ ದುಡ್ಡು ಖರ್ಚು ಮಾಡಬೇಕಾಗುತ್ತದೆ.
ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಲು ಆರ್ಯವೇದದಲ್ಲಿ ಔಷಧಿಯಿದೆ. ಅದನ್ನು ಬಳಸಿದರೆ ಸಾಕು ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು.

ಥನಕ(thanaka): ಥಾಯಿ ಮಹಿಳೆಯರು ಈ ಪೇಸ್ಟ್ ಬಳಸಿ ಬೇಡ ಕೂದಲನ್ನು ಶಾಶ್ವತವಾಗಿ ಬಳಸುತ್ತಾರೆ. ಬರ್ಮಾ ದೇಶಕ್ಕೆ ಯಾರಾದರೂ ಹೊದವರು ಇದ್ದರೆ ಅವರಿಂದ ತರಿಸಿಕೊಳ್ಳಬಹುದು. ಇದನ್ನು ಪೇಸ್ಟ್ ಮಾಡಿ ಹಚ್ಚಿದರೆ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು. eBay ಅಕೌಂಟ್ ಇರುವವರು ಇದನ್ನು ತರಿಸಿಕೊಳ್ಳಬಹುದು.
ಕುಸುಮ ತೈಲ
ಇದು ಸಾಮಾನ್ಯವಾಗಿ ಎಲ್ಲಾ ಆರ್ಯುವೇದ ಅಂಗಡಿಗಳಲ್ಲಿ ದೊರೆಯುತ್ತದೆ.
ಹಚ್ಚುವ ವಿಧಾನ
ಥನಕ ಪುಡಿಗೆ ಕುಸುಮ ಎಣ್ಣೆ ಹಾಕಿ ಪೇಸ್ಟ್ ಮಾಡಿ ಅದಕ್ಕೆ ಬೇಕಿದ್ದರೆ ಸ್ವಲ್ಪ ಅರಿಶಿಣ ಪುಡಿ ಹಾಕಬಹುದು, ನಂತರ ಪೇಸ್ಟ್ ಸ್ವಲ್ಪ ಒಣಗುವಾಗ ಕುಸುಮ ತೈಲ ಹಚ್ಚಿ. ನಂತರ ಈ ಪೇಸ್ಟ್ ಅನ್ನು ಕೈ ಮತ್ತು ಕಾಲುಗಳಿಗೆ ಹಚ್ಚಿ 3-4 ಗಂಟೆ ಇಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ನೂರು ದಿನಗಳವರೆಗೆ ಮಾಡಿದರೆ ಬೇಡದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು.



Click it and Unblock the Notifications











