Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಈ ವಾರದ 7 ದಿನಗಳ ಪಂಚಾಂಗ: ಈ ವಾರವಿದೆ ಒಂದು ಪ್ರಮುಖದ ಗ್ರಹದ ಸಂಚಾರ
ಈ ವಾರದ ಪ್ರಾರಂಭವೇ ವೃದ್ಧಿ ಯೋಗದಿಂದ ಶುರುವಾಗಿದೆ, ವೃದ್ಧಿ ಯೋಗವೆಂದರೆ ಸಂಪತ್ತಿನ ಯೋಗ ಎಂದು ಕರೆಯಲಾಗುವುದು. ಅಲ್ಲದೆ ಜುಲೈ 30ಕ್ಕೂ ಅತ್ಯುತ್ತಮ ಯೋಗವಿದೆ. ಅಲ್ಲದೆ ಈ ವಾರದಲ್ಲಿ ಆಷಾಢ ಅಮವಾಸ್ಯೆ, ಫ್ರೆಂಡ್ಶಿಪ್ ಡೇ ಎಲ್ಲಾ ಬಂದಿದೆ. ಈ ವಾರದ ಪಂಚಾಂಗ ನೋಡುವುದಾದರೆ....

ಜುಲೈ 29 ರಿಂದ ಆಗಸ್ಟ್ 4 ರವರೆಗೆ ಹಿಂದೂ ಪಂಚಾಂಗ
ಜುಲೈ 29, 2024- ಸೋಮವಾರ
ತಿಥಿ ನವಮಿ - 17:58:01 ರವರೆಗೆ
ಪಕ್ಷ: ಕೃಷ್ಣ ಪಕ್ಷ
ಅಭಿಜೀತ್ ಮುಹೂರ್ತ ಮಧ್ಯಾಹ್ನ 12:54ರವರೆಗೆ ಇದೆ.
ದಿಕ್ಕು: ಪೂರ್ವ
ಉಪವಾಸ-ಉತ್ಸವ: ಎರಡನೇ ಸಾವನ್ ಸೋಮವಾರ ಉಪವಾಸ, ಮಾಸಿಕ ಕಾರ್ತಿಗಯಿ
ಜುಲೈ 30, 2024- ಮಂಗಳವಾರ
ತಿಥಿ ದಶಮಿ - 16:46:59 ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: 12:00:16 ರಿಂದ 12:54:23 ರವರೆಗೆ
ದಿಕ್ಕು: ಉತ್ತರ
ರಾಹುಕಾಲ: ಮಧ್ಯಾಹ್ನ 03:50 ರಿಂದ 05:32ರವರೆಗೆ
ಜುಲೈ 31, 2024- ಬುಧವಾರ
ತಿಥಿ ಏಕಾದಶಿ - 15:57:38 ರವರೆಗೆ
ಕೃಷ್ಣ ಪಕ್ಷ
ಈ ದಿನ ಶುಭ ಮುಹೂರ್ತ ಇಲ್ಲ
ದಿಕ್ಕು: ಉತ್ತರ
ರಾಹುಕಾಲ: ಮಧ್ಯಾಹ್ನ 12: 27ರಿಂದ 02:30ರವರೆಗೆ
ಆಗಸ್ಟ್ 1, ಗುರುವಾರ
ಗುರುವಾರದ ಈ ದಿನದಂದು ಕಾಮಿಕಾ ಏಕಾದಶಿ ಆಚರಿಸಲಾಗುವುದು. ಶುಕ್ರನು ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಸಂಚಾರ ಮಾಡಲಿದೆ.
ತಿಥಿ ದ್ವಾದಶಿ - ಮಧ್ಯಾಹ್ನ 03:28ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ ಮಧ್ಯಾಹ್ನ 12ರಿಂದ 12:54ರವರೆಗೆ
ದಿಕ್ಕು: ದಕ್ಷಿಣ
ರಾಹುಕಾಲ: 02:28ರಿಂದ 03:50ರವರೆಗೆ
ಆಗಸ್ಟ್ 2, 2024- ಶುಕ್ರವಾರ
ತಿಥಿ ತ್ರಯೋದಶಿ - 15:29:02 ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12 ರಿಂದ 12:54ರವರೆಗೆ
ರಾಹುಕಾಲ: ಬೆಳಗ್ಗೆ 10:46ರಿಂದ ಮಧ್ಯಾಹ್ನ 12:27ರವರೆಗೆ
ದಿಕ್ಕು: ಪಶ್ಚಿಮ
ಆಗಸ್ಟ್ 3, 2024- ಶನಿವಾರರಂದು ಮಾಸಿಕ ಶಿವರಾತ್ರಿ ಇದೆ.
ತಿಥಿ - 15:53:10 ರವರೆಗೆ ಚತುರ್ದಶಿ, ನಂತರ ಅಮವಾಸ್ಯೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 07:10ರಿಂದ 07:32ರವರೆಗೆ
ದಿಕ್ಕು: ಪೂರ್ವ
ರಾಹು ಕಾಲ: ಬೆಳಗ್ಗೆ 09:05ರಿಂದ 10:46ರವರೆಗೆ
ಆಗಸ್ಟ್ 4, ಭಾನುವಾರ ಆಷಾಢ ಅಮವಾಸ್ಯೆ
ತಿಥಿ: ಅಮವಾಸ್ಯೆ ತಿಥಿ ಸಂಜೆ 04:42ರವರೆಗೆ ಇರಲಿದೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12ರಿಂದ 12:54ರವರೆಗೆ
ದಿಕ್ಕು: ಪಶ್ಚಿಮ
ಈ ವಾರದಲ್ಲಿದೆ ಒಂದು ಪ್ರಮುಖ ಗ್ರಹದ ಸಂಚಾರ
ಈ ವಾರ ಜುಲೈ 31ಕ್ಕೆ ಶುಕ್ರನು ರಾಶಿ ಬದಲಾವಣೆ ಮಾಡಲಿದ್ದಾನೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications