Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಸಫಲಾ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ತಲೆಸ್ನಾನ ಮಾಡಬಾರದು
ವರ್ಷದ ಮೊದಲ ಏಕಾದಶಿ ಸಫಲಾ ಏಕಾದಶಿಯನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಸಫಲಾ ಏಕಾದಶಿಯಂದು ಉಪವಾಸದ ಜೊತೆಗೆ ಕೆಲವು ವ್ರತ ನಿಯಮಗಳನ್ನು ಪಾಲಿಸಿದರೆ ವಿಷ್ಣು ಕೃಪೆಯಿಂದ ನೀವು ಬಯಸಿದ್ದು ನೆರವೇರುವುದು. ಸಫಲಾ ಏಕಾದಶಿಯಂದು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬ್ರಹ್ಮಚರ್ಯೆ ಪಾಲಿಸಬೇಕು: ಏಕಾದಶಿಯ ದಿನದಂದು ಸದಾ ವಿಷ್ಣುವಿನ ಸ್ಮರಣೆಯಲ್ಲಿರಬೇಕು. ಆದ್ದರಿಂದ ಈ ದಿನ ಬ್ರಹ್ಮಚರ್ಯೆ ನಿಯಮ ಪಾಲಿಸಬೇಕು, ದಂಪತಿ ವಿಷ್ಣುವಿನ ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು.
ಯಾರಿಗೂ ನೋವುಂಟು ಮಾಡಬೇಡಿ: ಈ ದಿನ ನಿಮ್ಮ ಮಾತುಗಳಿಂದ, ನಡವಳಿಕೆಯಿಂದ ಯಾರನ್ನೂ ದೂರ ಮಾಡಬೇಡಿ. ಬೇರೆಯವರಿಗೆ ನೋವುಂಟು ಮಾಡಿದರೆ ಪೂಜೆ ಫಲ ಸಿಗುವುದಿಲ್ಲ.
ನೀರು ಕುಡಿಯಬೇಡಿ: ಈ ದಿನ ಸಂಪೂರ್ಣ ಉಪವಾಸವಿದ್ದರೆ ಒಳ್ಳೆಯದು, ಕಠಿಣ ಉಪವಾಸ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಹಾಲು , ಹಣ್ಣು ಸೇವನೆ ಮಾಡಿ.
ಕೋಪಗೊಳ್ಳಬೇಡಿ: ಈ ದಿನ ನೀವು ಕೋಪಗೊಳ್ಳಬೇಡಿ, ನೀವು ಕೋಪಗೊಂಡರೆ ವ್ರತ ಪಾಲಿಸಿದರೂ ಅದರ ಫಲ ಸಂಪೂರ್ಣ ಫಲ ಸಿಗುವುದಿಲ್ಲ.
ಹಿಂಸೆ ಮಾಡಬಾರದು: ಈ ದಿನ ಮನುಷ್ಯರಿಗೆ ಆಗಲಿ, ಪ್ರಾಣಿಗಳಾಗಲಿ ಹಿಂಸೆ ಮಾಡಬೇಡಿ.
ಏಕಾದಶಿಯ ದಿನದಂದು ಏನು ಮಾಡಬೇಕು?
* ಈ ದಿನ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು, ನಂತರ ಮಡಿ ಬಟ್ಟೆ ಧರಿಸಿ
* ಈ ದಿನ ಮಾಂಸ, ಮೀನು, ಬೆಳ್ಳುಳ್ಳಿ, ಮಿಟ್ಟೆ, ಮದ್ಯ ಮುಂತಾದ ತಾಮಸಿಕ ಆಹಾರ ಸೇವಿಸಬೇಡಿ.
* ಈ ದಿನ ದಾನ್ಯಗಳು, ಕಾಳುಗಳನ್ನು ಸೇವಿಸುವಂತಿಲ್ಲ.
* ಏಕಾದಶಿ ದಿನ ಬಳಸುವ ಪ್ರಸಾದಕ್ಕೆ ನೀವು ಎಣ್ಣೆ ಹಾಕಬಾರದು. ತುಪ್ಪ ಬಳಸಿ ಪ್ರಸಾದ ತಯಾರಿಸಬೇಕು.
* ಏಕಾದಶಿಯಂದು ತಲೆಸ್ನಾನ ಮಾಡಬಾರದು, ದಶಮಿಯಂದೇ ತಲೆ ಸ್ನಾನ ಮಾಡಿ.
* ವಿಷ್ಣುವಿನ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications