Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಪಂಚಾಂಗ ಪ್ರಕಾರ ಈ ವಾರ (ಆಗಸ್ಟ್ 24-31) ಇರುವ ಹಬ್ಬಗಳು, ಶುಭ ದಿನಾಂಕ, ಗ್ರಹ ಸಂಚಾರ
ಈ ವಾರದ (ಆಗಸ್ಟ್ 24-31) ಪಂಚಾಂಗ ನೋಡುವುದಾದರೆ ಈ ವಾರ ಕೃಷ್ಣ ಜನ್ಮಾಷ್ಟಮಿ ಇದೆ, ಶುಕ್ರ ಸಂಚಾರವಿದೆ, ಮಂಗಳ ಸಂಚಾರವಿದೆ, ಶನಿ ತ್ರಯೋದಶಿ ಇದೆ ಹೀಗೆ ಹಲವು ಧಾರ್ಮಿಕ ವಿಶೇಷಗಳನ್ನು ಹೊಂದಿರುವ ವಾರ ಇದಾಗಿದೆ.
ಪಂಚಾಂಗ ಪ್ರಕಾರ ಈ ವಾರದ ವಿಶೇಷತೆಗಳು ನೋಡೋಣ:

ಈ ವಾರ ಶುಭ ದಿನಗಳು
ಗಾಡಿ ಖರೀದಿಗೆ ಶುಭ ದಿನ
ಆಗಸ್ಟ್ 26, ಸೋಮವಾರ ಕೃಷ್ಣ ಜನ್ಮಾಷ್ಟಮಿ ದಿನ
ಸಮಯ 26ರಂದು ಮಧ್ಯಾಹ್ನ 03:55ರಿಂದ ಆಗಸ್ಟ್ 25 ಮಧ್ಯಾಹ್ನ 2 ಗಂಟೆಯವರೆಗೆ ಇದೆ
ನಕ್ಷತ್ರ: ರೋಹಿಣಿ
ಆಗಸ್ಟ್ 28: ಬುಧವಾರ
ಸಮಯ ಬೆಳಗ್ಗೆ 05:57ರಿಂದ ಮಧ್ಯಾಹ್ನ 03:53ರವರೆಗೆ
ನಕ್ಷತ್ರ: ಮೃಗಶಿರ
ಆಗಸ್ಟ್ 29: ಗುರುವಾರ, ಅಗಸ್ಟ್ 30: ಶುಕ್ರವಾರ
ಸಮಯ: ಗುರುವಾರ ಸಂಜೆ 04:39ರಿಂದ ಶುಕ್ರವಾರ ಮಧ್ಯಾಹ್ನ 01:37ರವರೆಗೆ ಇದೆ
ನಕ್ಷತ್ರ:ಪುರ್ನವಸು
ಗೃಹ ಪ್ರವೇಶಕ್ಕೆ ಶುಭ ದಿನಾಂಕ
ಆಗಸ್ಟ್ ಕೊನೆಯ ವಾರದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಾಂಕಗಳಿಲ್ಲ.
ಆಸ್ತಿ ಖರೀದಿಸಲು ಶುಭ ದಿನಾಂಕ
ಈ ವಾರ ನೀವು ಆಸ್ತಿ ಖರೀದಿಗೆ ಯೊಚಿಸುತ್ತಿದ್ದರೆ
ಆಗಸ್ಟ್ 29 ಹಾಗೂ ಆಗಸ್ಟ್ 30ಕ್ಕೆ ಶುಭ ದಿನವಿದೆ
ನಾಮಕರಣಕ್ಕೆ ಶುಭ ದಿನಾಂಕ
ಆಗಸ್ಟ್ 26, ಸೋಮವಾರ
ಬೆಳಗ್ಗೆ 03:55ರಿಂದ ಆಗಸ್ಟ್ 27 ಬೆಳಗ್ಗೆ 6 ಗಂಟೆಯವರೆಗೆ
ಆಗಸ್ಟ್ 28(ಬುಧವಾರ)
ಬೆಳಗ್ಗೆ 06:01ರಿಂದ 03:53ರವರೆಗೆ
ನಕ್ಷತ್ರ: ಮೃಗಶೀರ್ಷ
ಆಗಸ್ಟ್ 30: ಶುಕ್ರವಾರ
ಬೆಳಗ್ಗೆ 05:55ರಿಂದ ಆಗಸ್ಟ್ 31 : 06:02ರವರೆಗೆ ಸಮಯವಿದೆ.
ಈ ವಾರದಲ್ಲಿ ಬರುವ ಹಬ್ಬಗಳು
ಕೃಷ್ಣ ಜನ್ಮಾಷ್ಟಮಿ: ಆಗಸ್ಟ್ 26 (ಸೋಮವಾರ)
ಅಷ್ಟಮಿ ರೋಹಿಣಿ: ಆಗಸ್ಟ್ 26
ದಹಿ ಹಂಡಿ(ಮೊಸರು ಕುಡಿಕೆ ಹೊಡೆಯುವುದು): ಆಗಸ್ಟ್ 27
ಅಜ ಏಕಾದಶಿ: ಅಗಸ್ಟ್ 29 ಆಗಸ್ಟ್
ಆಗಸ್ಟ್ 31 ಶನಿ ತ್ರಯೋದಶಿ ಇದೆ
ಈ ದಿನ ಶನಿಗೆ ಸಾಸಿವೆಯೆಣ್ಣೆ ಅರ್ಪಿಸಿ ಪೂಜೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು. ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಕುಂಡಲಿಯಲ್ಲಿರುವ ದೋಷ ನಿವಾರಣೆಗೆ ಈ ದಿನ ಶನಿ ಪೂಜೆ ಮಾಡುವುದು
ಈ ವಾರದಲ್ಲಿರುವ ಗ್ರಹ ಸಂಚಾರ:
ಆಗಸ್ಟ್ 25ಕ್ಕೆ ಶುಕ್ರ ಕನ್ಯಾ ರಾಶಿಗೆ ಶುಕ್ರ ಸಂಚಾರ
ಆಗಸ್ಟ್ 26ಕ್ಕೆ ಮಂಗಳನು ವೃಷಭದಿಂದ ಮಿಥುನ ರಾಶಿಗೆ ಸಂಚಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications