Latest Updates
-
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ!
ಪಂಚಾಂಗ ಪ್ರಕಾರ ಈ ವಾರ (ಆಗಸ್ಟ್ 24-31) ಇರುವ ಹಬ್ಬಗಳು, ಶುಭ ದಿನಾಂಕ, ಗ್ರಹ ಸಂಚಾರ
ಈ ವಾರದ (ಆಗಸ್ಟ್ 24-31) ಪಂಚಾಂಗ ನೋಡುವುದಾದರೆ ಈ ವಾರ ಕೃಷ್ಣ ಜನ್ಮಾಷ್ಟಮಿ ಇದೆ, ಶುಕ್ರ ಸಂಚಾರವಿದೆ, ಮಂಗಳ ಸಂಚಾರವಿದೆ, ಶನಿ ತ್ರಯೋದಶಿ ಇದೆ ಹೀಗೆ ಹಲವು ಧಾರ್ಮಿಕ ವಿಶೇಷಗಳನ್ನು ಹೊಂದಿರುವ ವಾರ ಇದಾಗಿದೆ.
ಪಂಚಾಂಗ ಪ್ರಕಾರ ಈ ವಾರದ ವಿಶೇಷತೆಗಳು ನೋಡೋಣ:

ಈ ವಾರ ಶುಭ ದಿನಗಳು
ಗಾಡಿ ಖರೀದಿಗೆ ಶುಭ ದಿನ
ಆಗಸ್ಟ್ 26, ಸೋಮವಾರ ಕೃಷ್ಣ ಜನ್ಮಾಷ್ಟಮಿ ದಿನ
ಸಮಯ 26ರಂದು ಮಧ್ಯಾಹ್ನ 03:55ರಿಂದ ಆಗಸ್ಟ್ 25 ಮಧ್ಯಾಹ್ನ 2 ಗಂಟೆಯವರೆಗೆ ಇದೆ
ನಕ್ಷತ್ರ: ರೋಹಿಣಿ
ಆಗಸ್ಟ್ 28: ಬುಧವಾರ
ಸಮಯ ಬೆಳಗ್ಗೆ 05:57ರಿಂದ ಮಧ್ಯಾಹ್ನ 03:53ರವರೆಗೆ
ನಕ್ಷತ್ರ: ಮೃಗಶಿರ
ಆಗಸ್ಟ್ 29: ಗುರುವಾರ, ಅಗಸ್ಟ್ 30: ಶುಕ್ರವಾರ
ಸಮಯ: ಗುರುವಾರ ಸಂಜೆ 04:39ರಿಂದ ಶುಕ್ರವಾರ ಮಧ್ಯಾಹ್ನ 01:37ರವರೆಗೆ ಇದೆ
ನಕ್ಷತ್ರ:ಪುರ್ನವಸು
ಗೃಹ ಪ್ರವೇಶಕ್ಕೆ ಶುಭ ದಿನಾಂಕ
ಆಗಸ್ಟ್ ಕೊನೆಯ ವಾರದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಾಂಕಗಳಿಲ್ಲ.
ಆಸ್ತಿ ಖರೀದಿಸಲು ಶುಭ ದಿನಾಂಕ
ಈ ವಾರ ನೀವು ಆಸ್ತಿ ಖರೀದಿಗೆ ಯೊಚಿಸುತ್ತಿದ್ದರೆ
ಆಗಸ್ಟ್ 29 ಹಾಗೂ ಆಗಸ್ಟ್ 30ಕ್ಕೆ ಶುಭ ದಿನವಿದೆ
ನಾಮಕರಣಕ್ಕೆ ಶುಭ ದಿನಾಂಕ
ಆಗಸ್ಟ್ 26, ಸೋಮವಾರ
ಬೆಳಗ್ಗೆ 03:55ರಿಂದ ಆಗಸ್ಟ್ 27 ಬೆಳಗ್ಗೆ 6 ಗಂಟೆಯವರೆಗೆ
ಆಗಸ್ಟ್ 28(ಬುಧವಾರ)
ಬೆಳಗ್ಗೆ 06:01ರಿಂದ 03:53ರವರೆಗೆ
ನಕ್ಷತ್ರ: ಮೃಗಶೀರ್ಷ
ಆಗಸ್ಟ್ 30: ಶುಕ್ರವಾರ
ಬೆಳಗ್ಗೆ 05:55ರಿಂದ ಆಗಸ್ಟ್ 31 : 06:02ರವರೆಗೆ ಸಮಯವಿದೆ.
ಈ ವಾರದಲ್ಲಿ ಬರುವ ಹಬ್ಬಗಳು
ಕೃಷ್ಣ ಜನ್ಮಾಷ್ಟಮಿ: ಆಗಸ್ಟ್ 26 (ಸೋಮವಾರ)
ಅಷ್ಟಮಿ ರೋಹಿಣಿ: ಆಗಸ್ಟ್ 26
ದಹಿ ಹಂಡಿ(ಮೊಸರು ಕುಡಿಕೆ ಹೊಡೆಯುವುದು): ಆಗಸ್ಟ್ 27
ಅಜ ಏಕಾದಶಿ: ಅಗಸ್ಟ್ 29 ಆಗಸ್ಟ್
ಆಗಸ್ಟ್ 31 ಶನಿ ತ್ರಯೋದಶಿ ಇದೆ
ಈ ದಿನ ಶನಿಗೆ ಸಾಸಿವೆಯೆಣ್ಣೆ ಅರ್ಪಿಸಿ ಪೂಜೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು. ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಕುಂಡಲಿಯಲ್ಲಿರುವ ದೋಷ ನಿವಾರಣೆಗೆ ಈ ದಿನ ಶನಿ ಪೂಜೆ ಮಾಡುವುದು
ಈ ವಾರದಲ್ಲಿರುವ ಗ್ರಹ ಸಂಚಾರ:
ಆಗಸ್ಟ್ 25ಕ್ಕೆ ಶುಕ್ರ ಕನ್ಯಾ ರಾಶಿಗೆ ಶುಕ್ರ ಸಂಚಾರ
ಆಗಸ್ಟ್ 26ಕ್ಕೆ ಮಂಗಳನು ವೃಷಭದಿಂದ ಮಿಥುನ ರಾಶಿಗೆ ಸಂಚಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications