Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಶುಭ ಅಂಗಾರಕ ಯೋಗ ಮುಕ್ತಾಯ: ಪ್ರತಿಯೊಂದು ರಾಶಿಗೆ ಈ ರೀತಿಯೆಲ್ಲಾ ಪ್ರಯೋಜನ ಸಿಗಲಿದೆ
ರಾಹು ಮತ್ತು ಮಂಗಳ ಮೀನ ರಾಶಿಯಲ್ಲಿ ಇದ್ದಾಗ ಮಂಗಾಳರಕ ಯೋಗ ಉಂಟಾಗಿತ್ತು, ಈ ಮಂಗಳಾರಕ ಯೋಗ ಜೂನ್ 01 ರಂದು ಕೊನೆಯಾಗಿದೆ. ಏಕೆಂದರೆ ಮಂಗಳ ಗ್ರಹವು ಮೇಷ ರಾಶಿಗೆ ಪ್ರವೇಶಿಸಿದೆ, ಆದ್ದರಿಂದ ಅಶುಭ ಅಂಗಾರಕ ಯೋಗ ಕೊನೆಯಾಗಿದೆ.
ವೈದಿಕ ಜ್ಯೋತಿಷ್ಯದಲ್ಲಿ ಈ ಅಂಗಾರಕ ಯೋಗವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ.

ಅಂಗಾರಕ ಯೋಗ ಹೇಗೆ ರೂಪುಗೊಳ್ಳುತ್ತದೆ?
ರಾಹು ಮತ್ತು ಮಂಗಳ ಒಂದೇ ರಾಶಿಯಲ್ಲಿದ್ದಾಗ ಈ ಅಂಗಾರಕ ಯೋಗ ಉಂಟಾಗುವುದು. ಈ ಅಂಗಾರಕ ಯೋಗ ಕೆಲ ರಾಶಿಯವರಿಗೂ ತುಂಬಾನೇ ಸವಾಲಿನಿಂದ ಕೂಡಿರಲಿದೆ. ವ್ಯಕ್ತಿಯು ತುಂಬಾನೇ ಕೋಪಗೊಳ್ಳುತ್ತಾನೆ, ಈ ಅವಧಿಯಲ್ಲಿ ಅವರು ಜೀವನದಲ್ಲಿ ತುಂಬಾನೇ ಸವಾಲುಗಳನ್ನು ಎದುರಿಸುತ್ತಾರೆ. ಈಗ ಅಂಗಾರಕ ಯೋಗ ಅಂತ್ಯವಾಗಿರುವುದರಿಂದ ಈ ರಾಶಿಯವರು ಇನ್ನು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಮೀನ ರಾಶಿ
ಮೀನ ರಾಶಿಯವರು ಅಂಗಾರಕ ಯೋಗದ ಸಮಯದಲ್ಲಿ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆ ಅನುಭವಿಸಿದ್ದರು, ಇನ್ನು ಈ ಬಗೆಯ ಸಮಸ್ಯೆ ದೂರಾಗುವುದು.
ಕುಂಭ ರಾಶಿ
ಅಂಗಾರಕ ಯೋಗ ಇದ್ದಾಗ ಹಣಕಾಸಿನ ತೊಂದರೆ ಉಂಟಾಗಿತ್ತು, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ದೂರಾಗಲಿದೆ.
ಮಕರ ರಾಶಿ
ಈ ಅವಧಿಯಲ್ಲಿ ಒಡಹುಟ್ಟಿದವರೊಂದಿಗೆ ಉಂಟಾದ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ನಡುವಿನ ಸಮಸ್ಯೆ ಬಗೆಹರಿಯಲಿದೆ.
ಧನು ರಾಶಿ
ಅಂಗಾರಕ ಯೋಗದ ಸಮಸಯದಲ್ಲಿ ನೀವು ಆರೋಗ್ಯದ ಸಮಸ್ಯೆ ಅನುಭವಿಸಿರುತ್ತೀರಿ ಆರ್ಥಿಕ ನಷ್ಟ ಅನುಭವಿಸಿದ್ದರೆ ಹೆಚ್ಚು ಚಿಂತೆ ಬಿಡಿ, ಈ ಅವಧಿ ಆರ್ಥಿಕ ಸುಧಾರಣೆ ಕಂಡು ಬರುವುದು.
ವೃಶ್ಚಿಕ ರಾಶಿ
ಮಕ್ಕಳಿಗೆ ಸಂಬಂಧಿಸಿದ ಚಿಂತೆ ದೂರಾಗುವುದು. ಅವರ ಪ್ರಗತಿ ನಿಮಗೆ ಖುಷಿ ನೀಡುವುದು.
ತುಲಾ ರಾಶಿ
ನಿಮ್ಮ ಕೆಟ್ಟ ಚಟ, ಕೋಪದ ಸ್ವಭಾವದಿಂದ ಮನೆಯ ನೆಮ್ಮದಿ ಹಾಳಾಗಿತ್ತು, ಆದರೆ ಈ ಸಮಯದಲ್ಲಿ ನಿಮ್ಮ ಮನೆಯ ವಾತಾವರಣದಲ್ಲಿ ಧನಾತ್ಮಕ ಬದಲಾವಣೆ ಕಾಣುತ್ತೀರಿ.
ಕನ್ಯಾ ರಾಶಿ
ಅಂಗಾರಕ ಯೋಗದ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಹಲವು ಭಿನ್ನಾಭಿಪ್ರಾಯ ಉಂಟಾಗಿತ್ತು, ಇದೀಗ ನಿಮ್ಮ ನಡುವಿನ ಮುನಿಸು ದೂರಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಅಂಗಾರಕ ಯೋಗ ಉಂಟಾಗಿದ್ದಾಗ ಇದ್ದ ಸಮಸ್ಯೆಗಳು ದೂರಾಗಲಿದೆ, ಈ ಮಾಸ ಚೆನ್ನಾಗಿರಲಿದೆ.
ಕರ್ಕ ರಾಶಿ
ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುವುದು.
ಮಿಥುನ ರಾಶಿ
ಈ ಅವಧಿ ಆರ್ಥಿಕವಾಗಿ ಒಳ್ಳೆಯದು, ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುವುದು.
ವೃಷಭ ರಾಶಿ
ಅಂಗಾರಕ ಯೋಗದಿಂದಾಗಿ ಅವಮಾನ ಅನುಭವಿಸುವ ಪರಿಸ್ಥಿತಿ ಉಂಟಾಗಿರಬಹುದು, ಆದರೆ ಈಗ ಅಂಗಾರಕ ಯೋಗ ಅಂತ್ಯವಾಗಿರುವುದರಿಂದ ಚಿಂತೆ ಇಲ್ಲ.
ಮೇಷ ರಾಶಿ
ಅಂಗಾರಕ ಅವಧಿ ಮುಗಿದಿರುವುದರಿಂದ ಮಂಗಳ ಮೇಷ ರಾಶಿಗೆ ಸಂಚರಿಸಿದ ಅವಧಿ ನಿಮಗೆ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











