Just In
- 2 hrs ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 3 hrs ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 4 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 8 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿತ್ತೂರ ರಾಣಿ ಚೆನ್ನಮ್ಮ ಕತೆ ಈ ಪುಟಾಣಿ ಹೇಗೆ ವರ್ಣಿಸಿದ್ದಾಳೆ ನೋಡಿ
ಕಿತ್ತೂರ ರಾಣಿ ಚೆನ್ನಮ್ಮ ಕತೆಯನ್ನು ಎಷ್ಟೊಂದು ವೀರಾವೇಷದಿಂದ ವರ್ಣಿಸುತ್ತಿದ್ದಾಳೆ ನೋಡಿ ಈ ಪುಟಾಣಿ....
ನಮ್ಮ ಮಕ್ಕಳಿಗೆ ತಂತ್ರಜ್ಞಾನದ ಅರಿವು ಎಷ್ಟಿರುತ್ತದೋ ಅಷ್ಟೇ ಅರಿವು ಇತಿಹಾಸದ ಬಗ್ಗೆ ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಚಳುವಳಿ, ನಮ್ಮ ಪರಂಪರೆ ಇವೆಲ್ಲಾ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ದೇಶಪ್ರೇಮ ಹಾಗೂ ಸಂಸ್ಕಾರ ಬೆಳೆಯುವುದು.
ನಮ್ಮ ನಾಡಿನ ಇತಿಹಾಸವನ್ನು ಪುಟಾಣಿಗಳ ಬಾಯಿಂದ ಕೇಳಿದರೆ ಎಷ್ಟೊಂದು ಖುಷಿಯಾಗುತ್ತದೆ ಅಲ್ಲವೇ? ಇಲ್ಲಿ ಬೇಬಿ ಮನನ್ಯ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಅವರ ಕತೆಯನ್ನು ಎಷ್ಟೊಂದು ಚೆನ್ನಾಗಿ, ವೀರಾವೇಷದಿಂದ ವರ್ಣಿಸುತ್ತಿದ್ದಾಳೆ.
ಕನ್ನಡ ನಾಡಿನ ನಮ್ಮೆಲ್ಲರ ವೀರ ಮಹಿಳೆ ಕಿತ್ತೂರ ರಾಣಿ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ರಾಜ್ಯದ ಮೇಲೆ ಬ್ರಿಟಿಷರು ಮುಗಿ ಬಿದ್ದಾಗ ಬ್ರಿಟಿಷರ ದೊಡ್ಡ ಸಯನ್ಯಗೆ ಹೆದರದೆ, ಸೆಟೆದು ನಿಂತು ಅವರ ವಿರುದ್ಧ ಹೋರಾಡಿದ ಸಾಹಸಿ.
ಈಕೆಯ ಹೋರಾಟದ ಕತೆ ಕೇಳುತ್ತಿದ್ದರೆ ಮೈಯಲ್ಲಿ ವೀರಾವೇಶ ಮೂಡುವುದು, ಅದೇ ವೀರಾವೇಶದಿಂದ ಈ ಪುಟಾಣಿ ವರ್ಣಿಸುತ್ತಿರುವ ಶೈಲಿ ಮನೋಜ್ಞವಾಗಿದೆ ಅಲ್ಲವೇ?.