Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಕಿತ್ತೂರ ರಾಣಿ ಚೆನ್ನಮ್ಮ ಕತೆ ಈ ಪುಟಾಣಿ ಹೇಗೆ ವರ್ಣಿಸಿದ್ದಾಳೆ ನೋಡಿ
ಕಿತ್ತೂರ ರಾಣಿ ಚೆನ್ನಮ್ಮ ಕತೆಯನ್ನು ಎಷ್ಟೊಂದು ವೀರಾವೇಷದಿಂದ ವರ್ಣಿಸುತ್ತಿದ್ದಾಳೆ ನೋಡಿ ಈ ಪುಟಾಣಿ....
ನಮ್ಮ ಮಕ್ಕಳಿಗೆ ತಂತ್ರಜ್ಞಾನದ ಅರಿವು ಎಷ್ಟಿರುತ್ತದೋ ಅಷ್ಟೇ ಅರಿವು ಇತಿಹಾಸದ ಬಗ್ಗೆ ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಚಳುವಳಿ, ನಮ್ಮ ಪರಂಪರೆ ಇವೆಲ್ಲಾ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ದೇಶಪ್ರೇಮ ಹಾಗೂ ಸಂಸ್ಕಾರ ಬೆಳೆಯುವುದು.

ನಮ್ಮ ನಾಡಿನ ಇತಿಹಾಸವನ್ನು ಪುಟಾಣಿಗಳ ಬಾಯಿಂದ ಕೇಳಿದರೆ ಎಷ್ಟೊಂದು ಖುಷಿಯಾಗುತ್ತದೆ ಅಲ್ಲವೇ? ಇಲ್ಲಿ ಬೇಬಿ ಮನನ್ಯ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಅವರ ಕತೆಯನ್ನು ಎಷ್ಟೊಂದು ಚೆನ್ನಾಗಿ, ವೀರಾವೇಷದಿಂದ ವರ್ಣಿಸುತ್ತಿದ್ದಾಳೆ.
ಕನ್ನಡ ನಾಡಿನ ನಮ್ಮೆಲ್ಲರ ವೀರ ಮಹಿಳೆ ಕಿತ್ತೂರ ರಾಣಿ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ರಾಜ್ಯದ ಮೇಲೆ ಬ್ರಿಟಿಷರು ಮುಗಿ ಬಿದ್ದಾಗ ಬ್ರಿಟಿಷರ ದೊಡ್ಡ ಸಯನ್ಯಗೆ ಹೆದರದೆ, ಸೆಟೆದು ನಿಂತು ಅವರ ವಿರುದ್ಧ ಹೋರಾಡಿದ ಸಾಹಸಿ.
ಈಕೆಯ ಹೋರಾಟದ ಕತೆ ಕೇಳುತ್ತಿದ್ದರೆ ಮೈಯಲ್ಲಿ ವೀರಾವೇಶ ಮೂಡುವುದು, ಅದೇ ವೀರಾವೇಶದಿಂದ ಈ ಪುಟಾಣಿ ವರ್ಣಿಸುತ್ತಿರುವ ಶೈಲಿ ಮನೋಜ್ಞವಾಗಿದೆ ಅಲ್ಲವೇ?.



Click it and Unblock the Notifications











