Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!
ಈ ಶೀರ್ಷಿಕೆಯನ್ನು ಓದಿದ ತಕ್ಷಣ ಮಕ್ಕಳಿಗೆ ಎಂಥಹ ಚಿಂತೆಗಳು ಇರುತ್ತವೆ. ಅವರೇನು ದುಡಿಯಬೇಕೆ? ಇಲ್ಲವೇ ಮನೆ-ಸಂಸಾರ ಸಾಗಿಸಬೇಕೇ ಎಂಬ ಆಲೋಚನೆ ನಿಮಗೆ ಬರಬಹುದು. ನಿಮ್ಮ ತರ್ಕ ಸರಿಯಿರಬಹುದು. ಆದರೆ ಒಂದು ಚಿಂತೆಗೆ ಸಿಕ್ಕಿಹಾಕಿಕೊಂಡಿರುವ ಮಗುವಿಗು ಸಹ ಒಂದು ಕಾಳಜಿಯ ಅಗತ್ಯವಿರುತ್ತದೆ.
ಮಕ್ಕಳಿಗೆ ಚಿಂತೆಗಳೇ ಬರುವುದಿಲ್ಲ ಎಂಬ ಮಾತು ಸುಳ್ಳು, ಅವರಿಗು ಸಹ ಅವರದೇ ಆದ ಚಿಂತೆಗಳು ಇರುತ್ತವೆ, ಅದಕ್ಕೆ ನಿಮ್ಮ ಸಹಾಯ ಅವರಿಗೆ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ, ಅವರ ಓದು, ಮನೆಕೆಲಸ, ಪರೀಕ್ಷೆಗಳು, ಜೊತೆಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಅವರಿಗೆ ಹಿಡಿಸದ ಕೆಲವೊಂದು ಸನ್ನಿವೇಶಗಳು ಅವರನ್ನು ಚಿಂತೆ ಮಾಡುವಂತೆ ಪ್ರೇರೇಪಿಸುತ್ತವೆ. ಒಂದು ವೇಳೆ ಮಗುವೊಂದು ಚಿಂತೆ ಮಾಡಲು ಆರಂಭಿಸಿದರೆ, ಅದಕ್ಕೆ ಇರುವ ಕಾರಣದ ಕುರಿತು ಮೊದಲು ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ನಿಮ್ಮ ಮಗು ಯಾವಾಗ ಹೆಚ್ಚು ಚಿಂತೆ ಮಾಡುತ್ತದೆಯೋ, ಆಗ ಅದಕ್ಕೆ ಸಹಾಯ ಮಾಡಲು ಕೆಲವೊಂದು ನಿರ್ದಿಷ್ಟ ಕ್ರಮಗಳು ಇರುತ್ತವೆ. ಬನ್ನಿ ಅದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಹಂತಗಳನ್ನು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಕಾರಣ
ಮಕ್ಕಳು ಸಾಮಾನ್ಯವಾಗಿ ತಾವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ ಅಥವಾ ತಮ್ಮ ಸ್ನೇಹಿತರನ್ನು ಶಾಲೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಸಹ ಅವರಿಗೆ ಚಿಂತೆಯ ವಿಚಾರವಾಗಿರುತ್ತದೆ. ತರಗತಿಯಲ್ಲಿರುವ ತರ್ಲೆ ಮಕ್ಕಳು, ತಾವು ಅನುಭವಿಸುವ ಸೋಲುಗಳು ಮತ್ತು ಇತರರ ಎದುರು ಅನುಭವಿಸುವ ಅವಮಾನಗಳು ಮಕ್ಕಳನ್ನು ಚಿಂತೆಗೆ ತಳ್ಳಿ ಬಿಡುತ್ತವೆ. ಪೋಷಕರಾಗಿ ನೀವು ಈ ಕಾರಣಗಳನ್ನು ಆದಷ್ಟು ಶೀಘ್ರವಾಗಿ ಹುಡುಕಬೇಕು.
ಅವರ ಮಾತನ್ನು ಕೇಳಿ
ಕಾಳಜಿ ತೋರಿಸಿ
ಯಾವಾಗ ನೀವು ಪರಿಪೂರ್ಣವಾಗಿ ಆಸಕ್ತಿಯನ್ನು ತೋರಿಸುತ್ತೀರೋ, ಆಗ ಮಗುವಿಗೆ ಸಂತೋಷ ಸಿಗುತ್ತದೆ. ಜೊತೆಗೆ ತನ್ನ ಬೆಂಬಲಕ್ಕೆ ನೀವಿದ್ದೀರಿ ಎಂಬ ಮನೋಭಾವ ಅವರಲ್ಲಿ ಬೆಳೆಯುತ್ತದೆ. ನಿಮ್ಮ ಮಗುವಿನ ಸಮಸ್ಯೆಯನ್ನು ಪೂರ್ತಿಯಾಗಿ ಕೇಳಿದ ನಂತರ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ. ಹದಿಹರೆಯದ ಪ್ರಾಯದ ಮಕ್ಕಳ ಬಗ್ಗೆ ಎಚ್ಚರ!
ತಿಳುವಳಿಕೆಯನ್ನು ನೀಡಿ
ಧನಾತ್ಮಕ ಮನೋಭಾವವನ್ನು ತಿಳಿಸಿ



Click it and Unblock the Notifications


