Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳ ಸಂಯೋಜನೆಯಾದಾಗ ಕೆಲವೊಂದು ಯೋಗಗಳು ಏರ್ಪಡುತ್ತದೆ, ಅದರಲ್ಲೊಂದು ರಾಜಯೋಗ.. ರಾಜಯೋಗ ಎಂದರೆ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಐಷಾರಾಮಿ ಸಿಗುವಂಥ ಯೋಗವಾಗಿದೆ. ಹೊಸ ವರ್ಷ ಪ್ರಾರಂಭವಾಗಿ ತಿಂಗಳಾಗುತ್ತಾ ಬಂದಿದೆ.

ಜನವರಿ ತಿಂಗಳಿನಲ್ಲಿ ಬುಧ ಹಾಗೂ ಶುಕ್ರ ಗ್ರಹದ ಸಂಚಾರದಿಂದಾಗಿ ರಾಜಯೋಗವು ರೂಪುಗೊಳ್ಳುವುದು, ಬುಧ ಸಂಚಾರವಾಗಿದೆ, ವೈದಿಕ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮೊದಲನೆಯದಾಗಿ, ಫೆಬ್ರವರಿ 15 ರಂದು ಗುರುವಿನ ಒಡೆತನದ ರಾಶಿಯಾದ ಮೀನ ರಾಶಿಯಲ್ಲಿ ಶುಕ್ರ ಗ್ರಹ ಸಂಕ್ರಮಿಸಿದಾಗ ರಾಜಯೋಗವು ರೂಪುಗೊಳ್ಳುತ್ತದೆ. ಇದಾದ ನಂತರ ಬುಧ ಸಂಕ್ರಮಿಸಿದ ತಕ್ಷಣ ಮತ್ತೊಂದು ರಾಜಯೋಗ ಉಂಟಾಗುತ್ತದೆ. ಈ ರೀತಿ ರಾಜಯೋಗವು ರೂಪುಗೊಳ್ಳುವುದರಿಂದ, ಅದರ ಶುಭ ಪರಿಣಾಮವು ಅನೇಕ ಜನರ ಜೀವನದಲ್ಲಿ ಕಂಡುಬರುತ್ತದೆ.
ಬುಧ-ಶುಕ್ರ ಸಂಕ್ರಮಣದಿಂದ ಉಂಟಾದ ರಾಜಯೋಗದ ಗರಿಷ್ಠ ಲಾಭವನ್ನು ಈ 4 ರಾಶಿಯವರು ಪಡೆಯಲಿದ್ದಾರೆ. ಈ ರಾಶಿಯವರು ರಾಜಯೋಗದಿಂದಾಗಿ ಜೀವನದಲ್ಲಿ, ಹಣದ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ರಾಜಯೋಗದ ಅದೃಷ್ಟವನ್ನು ಪಡೆದಿರುವ ಆ 4 ರಾಶಿಗಳಾವುವು ಎಂದು ನೋಡೋಣ:
{photo-feature}
ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
* 21 ಶುಕ್ರವಾರದವರೆಗೆ ಉಪವಾಸವಿದ್ದು ದುರ್ಗಾದೇವಿಯನ್ನು ಆರಾಧಿಸಬೇಕು.
* ದುರ್ಗಾ ದೇವಿಯ ಪೂಜೆಯಲ್ಲಿ ಪ್ರತಿ ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಿ. ಇದರೊಂದಿಗೆ ಲವಂಗ, ಕೆಂಪು ಬಣ್ಣದ ಬಳೆಗಳು, ಕೆಲವು ಕರ್ಪೂರ, ಕೆಂಪು ಹೂವುಗಳು, ಬೇವು ಮತ್ತು ಸಿಂಧೂರವನ್ನು ತಾಯಿಗೆ ಅರ್ಪಿಸಿ.
* ಭಾನುವಾರದಂದು ಸೂರ್ಯ ದೇವರಿಗೆ ವಿಶೇಷ ಪೂಜೆ ಮಾಡಿ. ಸೂರ್ಯನಿಗೆ ಆರ್ಘ್ಯ ಅರ್ಪಿಸಿ.



Click it and Unblock the Notifications