Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳ ಸಂಯೋಜನೆಯಾದಾಗ ಕೆಲವೊಂದು ಯೋಗಗಳು ಏರ್ಪಡುತ್ತದೆ, ಅದರಲ್ಲೊಂದು ರಾಜಯೋಗ.. ರಾಜಯೋಗ ಎಂದರೆ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಐಷಾರಾಮಿ ಸಿಗುವಂಥ ಯೋಗವಾಗಿದೆ. ಹೊಸ ವರ್ಷ ಪ್ರಾರಂಭವಾಗಿ ತಿಂಗಳಾಗುತ್ತಾ ಬಂದಿದೆ.

ಜನವರಿ ತಿಂಗಳಿನಲ್ಲಿ ಬುಧ ಹಾಗೂ ಶುಕ್ರ ಗ್ರಹದ ಸಂಚಾರದಿಂದಾಗಿ ರಾಜಯೋಗವು ರೂಪುಗೊಳ್ಳುವುದು, ಬುಧ ಸಂಚಾರವಾಗಿದೆ, ವೈದಿಕ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮೊದಲನೆಯದಾಗಿ, ಫೆಬ್ರವರಿ 15 ರಂದು ಗುರುವಿನ ಒಡೆತನದ ರಾಶಿಯಾದ ಮೀನ ರಾಶಿಯಲ್ಲಿ ಶುಕ್ರ ಗ್ರಹ ಸಂಕ್ರಮಿಸಿದಾಗ ರಾಜಯೋಗವು ರೂಪುಗೊಳ್ಳುತ್ತದೆ. ಇದಾದ ನಂತರ ಬುಧ ಸಂಕ್ರಮಿಸಿದ ತಕ್ಷಣ ಮತ್ತೊಂದು ರಾಜಯೋಗ ಉಂಟಾಗುತ್ತದೆ. ಈ ರೀತಿ ರಾಜಯೋಗವು ರೂಪುಗೊಳ್ಳುವುದರಿಂದ, ಅದರ ಶುಭ ಪರಿಣಾಮವು ಅನೇಕ ಜನರ ಜೀವನದಲ್ಲಿ ಕಂಡುಬರುತ್ತದೆ.
ಬುಧ-ಶುಕ್ರ ಸಂಕ್ರಮಣದಿಂದ ಉಂಟಾದ ರಾಜಯೋಗದ ಗರಿಷ್ಠ ಲಾಭವನ್ನು ಈ 4 ರಾಶಿಯವರು ಪಡೆಯಲಿದ್ದಾರೆ. ಈ ರಾಶಿಯವರು ರಾಜಯೋಗದಿಂದಾಗಿ ಜೀವನದಲ್ಲಿ, ಹಣದ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ರಾಜಯೋಗದ ಅದೃಷ್ಟವನ್ನು ಪಡೆದಿರುವ ಆ 4 ರಾಶಿಗಳಾವುವು ಎಂದು ನೋಡೋಣ:
{photo-feature}
ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
* 21 ಶುಕ್ರವಾರದವರೆಗೆ ಉಪವಾಸವಿದ್ದು ದುರ್ಗಾದೇವಿಯನ್ನು ಆರಾಧಿಸಬೇಕು.
* ದುರ್ಗಾ ದೇವಿಯ ಪೂಜೆಯಲ್ಲಿ ಪ್ರತಿ ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಿ. ಇದರೊಂದಿಗೆ ಲವಂಗ, ಕೆಂಪು ಬಣ್ಣದ ಬಳೆಗಳು, ಕೆಲವು ಕರ್ಪೂರ, ಕೆಂಪು ಹೂವುಗಳು, ಬೇವು ಮತ್ತು ಸಿಂಧೂರವನ್ನು ತಾಯಿಗೆ ಅರ್ಪಿಸಿ.
* ಭಾನುವಾರದಂದು ಸೂರ್ಯ ದೇವರಿಗೆ ವಿಶೇಷ ಪೂಜೆ ಮಾಡಿ. ಸೂರ್ಯನಿಗೆ ಆರ್ಘ್ಯ ಅರ್ಪಿಸಿ.



Click it and Unblock the Notifications











