Just In
- 1 hr ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 2 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 4 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Movies 'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಧವಾರದ ರಾಶಿಫಲ (08-01-2020)
ಶ್ರೀ
ಆದಿಶಕ್ತಿ
ಚೌಡೇಶ್ವರಿ
ಜ್ಯೋತಿಷ್ಯ
ಕೇಂದ್ರ
ದಕ್ಷಿಣ
ಕನ್ನಡದ
ಪ್ರಧಾನ
ಜ್ಯೋತಿಷ್ಯ
ರಾದ
ಪಂಡಿತ್
ಶ್ರೀ
ಶ್ರೀನಿವಾಸ್
ಗುರೂಜಿ
ಆಫೀಸ್#46
12ನೇ
ಮುಖ್ಯರಸ್ತೆ
4ನೇ
ಬ್ಲಾಕ್
ಜಯನಗರ್
ಬೆಂಗಳೂರು
ವಾಟ್ಸಪ್
ನಂಬರ್
9886665656-
9886155755
ಸಮಸ್ಯೆಗಳಿಲ್ಲದ
ಮನುಷ್ಯ
ಇರುವುದೇ
ಇಲ್ಲ.
ಒಂದಿಲ್ಲ
ಒಂದು
ಸಮಸ್ಯೆಗೆ
ಸಿಲುಕಿ
ಮನುಷ್ಯ
ಪರಿತಪಿಸುತ್ತೀರುವನು
ಇಂತಹ
ಕ್ಲಿಷ್ಟಕರ
ಸಂದರ್ಭದಲ್ಲಿ
ನಮ್ಮನ್ನು
ಕೈ
ಹಿಡಿಯುವುದು
ಜ್ಯೋತಿಷ್ಯ
ಶಾಸ್ತ್ರ.
ಗುರೂಜಿಯವರ
ಸಲಹೆ
ಹಾಗೂ
ಪರಿಹಾರ
ಪಡೆದುಕೊಂಡಂತಹ
ಲಕ್ಷಾಂತರ
ಜನರು
ಇಂದಿಗೂ
ಸಹ
ನೆಮ್ಮದಿಯಿಂದ
ಜೀವನ
ನಡೆಸುತ್ತಿದ್ದಾರೆ
ಇಂದೇ
ಸಮಾಲೋಚನೆ
ಕರೆ
ಮಾಡಿ.
http://Www.astrologerdurgasrinivas.com
ಮೇಷ ರಾಶಿ
ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ಬರಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೂರನೇ ವ್ಯಕ್ತಿಯಿಂದ ವ್ಯವಹಾರದಲ್ಲಿ ಸಮಸ್ಯೆ ಆಗಬಹುದು. ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಂದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ವೃಷಭ ರಾಶಿ
ಎಲ್ಲಿ ನಿಮ್ಮ ಮಾತಿಗೆ ಬೆಲೆ ಇದೆ ಅಲ್ಲಿ ನಿಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿ, ಅನಗತ್ಯವಾಗಿ ಮಾತನಾಡಿ ಕಾಲಹರಣ ಹಾಗೂ ನಿಮ್ಮನ್ನು ನೀವು ಕೆಳಮಟ್ಟದಲ್ಲಿ ಕಾಣಿಸಿಕೊಳ್ಳ ಬೇಡಿ. ಇಂದು ಸಂಗಾತಿಯೊಡನೆ ಬಂಧುವರ್ಗದ ವರ್ಗದ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಮಿಥುನ ರಾಶಿ
ಆಸೆಬುರುಕತನದಿಂದ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಥಾನಮಾನ ಗಟ್ಟಿಯಾಗುತ್ತದೆ. ದುಡಿಮೆಗಾಗಿ ಜೀವನವಲ್ಲ ಜೀವನಕ್ಕಾಗಿ ದುಡಿಮೆ ಎಂಬುದನ್ನು ನೆನಪಿಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಕಟಕ ರಾಶಿ
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವಿಷಯಗಳಲ್ಲಿ ಅತಿ ಹೆಚ್ಚು ಆಸಕ್ತಿ ಮೂಡಲಿದೆ ಹಾಗೂ ವಿಶೇಷ ಕೆಲಸಕ್ಕೆ ಸಂಬಂಧಪಟ್ಟ ಕೋರ್ಸುಗಳಿಗೆ ಸೇರುವ ಸಾಧ್ಯತೆ. ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಇಂದೇ ತಯಾರಾಗುವುದು ಒಳಿತು. ಆಲಸ್ಯ ಹಾಗೂ ಸೋಮಾರಿತನವೂ ನಿಮ್ಮ ಶತ್ರು ಎಂಬುದನ್ನು ನೆನಪಿಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಸಿಂಹ ರಾಶಿ
ಆತುರದ ನಿರ್ಧಾರಗಳು ನಿಮ್ಮ ಕಾರ್ಯದಕ್ಷತೆ ಕಡಿಮೆಗೊಳಿಸುತ್ತದೆ. ಕುಟುಂಬದಲ್ಲಿ ಸ್ವಾಸ್ತ್ಯ ಹಾಗೂ ಸೌಖ್ಯ ಕಾಪಾಡಲು ಬದ್ಧರಾಗಿ. ಕೆಲಸಗಾರರು ನಿಮ್ಮ ವಿರುದ್ಧ ವಾಗಬಹುದು. ಮಾನಸಿಕ ಚಿಂತೆಗಳಿಂದ ಮುಕ್ತಿ ಪಡೆಯಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಕನ್ಯಾ ರಾಶಿ
ಇಂದು ಉತ್ತಮವಾಗಿ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವಿರಿ. ನಿಮ್ಮಿಂದ ಋಣಭಾರ ದೂರವಾಗುತ್ತದೆ. ನಿಮ್ಮ ಯೋಗದಲ್ಲಿ ಉನ್ನತವಾದ ಗುರಿ ಇದೆ ಅದು ಮುಟ್ಟುವ ಛಲವೂ ಸಹ ಇದೆ. ಕೆಲವೇ ದಿನಗಳಲ್ಲಿ ದೊಡ್ಡ ಸಾಧನೆ ನಿಶ್ಟಿತ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ತುಲಾ ರಾಶಿ
ಸುಖ-ದುಃಖ ಜೀವನದಲ್ಲಿ ಸಹಜ. ನಿಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ಗೊಂದಲಮಯವಾಗಿದೆ. ಕೆಲಸ ಕಾರ್ಯಗಳಲ್ಲಿ ಜಯವಾಗಲು ನಿಮ್ಮ ದಾರಿ ನೇರವಾಗಿರಲಿ ಹಾಗೂ ಶ್ರದ್ಧೆ ಇರಲಿ. ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲು ಸಿದ್ದರಾಗಿ, ಅವರ ಶಿಕ್ಷಣ ನೆರವಾಗಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ವೃಶ್ಚಿಕ ರಾಶಿ
ನಿರುದ್ಯೋಗಿಗಳಿಗೆ ಅವಕಾಶ ಲಭಿಸಲಿದೆ. ಮಕ್ಕಳಿಂದ ಹಲವು ಯಶಸ್ಸು ಕಾರ್ಯಕ್ರಮ ಜರುಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಆದಷ್ಟು ನಿಗಾ ವಹಿಸಿ. ಲಾಭದ ವ್ಯವಹಾರದಲ್ಲಿ ಪಾಲ್ಗೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಧನಸ್ಸು ರಾಶಿ
ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಹೆಚ್ಚಿನ ಶ್ರಮದಿಂದ ಆಯಾಸವಾಗಬಹುದು. ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ನಿಲವು ಸ್ಪಷ್ಟತೆ ಕೂಡಿರುತ್ತದೆ. ಸಂತೋಷದ ಕ್ಷಣಗಳು ಇಂದು ಅನುಭವಿಸುವಿರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಮಕರ ರಾಶಿ
ಭಕ್ತಿ ಭಾವನೆಗಳ ಸಂಗಮ ಕಾಣುವಿರಿ. ನಿಮ್ಮ ಬಹುದಿನದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸೂಚನೆ. ಕೆಲಸದಲ್ಲಿ ಉತ್ತಮ ಕ್ಷಣಗಳು ನಿಮ್ಮದಾಗುತ್ತದೆ ಎಷ್ಟೇ ತೃಪ್ತಿ ಇದ್ದರು ಕೆಲಸದಲ್ಲಿ ಉದಾಸೀನತೆ ಮಾಡದಿರಿ. ಸಂಗಾತಿಗಾಗಿ ಇಷ್ಟ ವಸ್ತುಗಳನ್ನು ನೀಡಿ ಆನಂದ ಪಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಕುಂಭ ರಾಶಿ
ಉದ್ಯೋಗ ಸ್ಥಳಗಳಲ್ಲಿ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ನಿಮ್ಮ ಅಭಿವೃದ್ಧಿಗೆ ಹೊಟ್ಟೆಕಿಚ್ಚು ಪಡಬಹುದು, ಇದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳದೆ ಕೆಲಸದಲ್ಲಿ ಮುಂದುವರಿಯಿರಿ. ನಿಮ್ಮ ಮಾತಿನ ಭರದಲ್ಲಿ ಕುಟುಂಬಸ್ಥರಿಗೆ ನೋಯಿಸಬಹುದು ಎಚ್ಚರ ವಹಿಸಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಮೀನ ರಾಶಿ
ಕೆಲಸದಲ್ಲಿನ ಅಡೆತಡೆಗಳಿಂದ ಮನಸ್ಸಿಗೆ ಆಘಾತವಾಗಬಹುದು. ಯಾವುದೇ ತೊಂದರೆ ಬಂದರು ಪಲಾಯನ ಮಾಡಬೇಡಿ, ಗುರಿಯನ್ನು ಮುಟ್ಟುವ ತನಕ ನಿಮ್ಮ ಶ್ರದ್ಧೆ ಕೆಲಸದ ಮೇಲೆ ಇರಲಿ. ಹಿರಿಯರ ಅನುಗ್ರಹ ಹಾಗೂ ಆಶೀರ್ವಾದ ನಿಮ್ಮ ಮೇಲಿದೆ. ಸಮಸ್ಯೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com