Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನವೆಂಬರ್ 2020: ಶುಭ ಕಾರ್ಯಕ್ಕೆ ಅತ್ಯುತ್ತಮ ದಿನಗಳು ಹಾಗೂ ಘಳಿಗೆ
ಸಾಮಾನ್ಯವಾಗಿ ಒಂದು ಒಳ್ಳೆಯ ಕಾರ್ಯ ಮಾಡುವಾಗ ಒಳ್ಳೆಯ ಸಮಯ, ದಿನವೆಲ್ಲಾ ನೋಡಿ ಮಾಡುತ್ತೇವೆ. ಸಂಪ್ರದಾಯ, ಆಚರಣೆಗಳನ್ನು ನಂಬುವವರು ಇದನ್ನು ತಪ್ಪಿಸುವುದೇ ಇಲ್ಲ.

ಒಳ್ಳೆಯ ಘಳಿಗೆಯಲ್ಲಿ ಮಾಡಿದರೆ ಆ ಕೆಲಸ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಎಂಬ ನಂಬಿಕೆ. ಈ ನವೆಂಬರ್ನಲ್ಲಿ ನಿಮ್ಮ ಮನೆಯಲ್ಲಿ ಪೂಜೆ, ಮಗುವಿನ ನಾಮಕರಣ, ಮದುವೆ, ಗೃಹ ಪ್ರವೇಶ ಹೀಗೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಇಚ್ಚಿಸುವುದಾದರೆ ಅದಕ್ಕಾಗಿ ಶುಭ ಗಳಿಗೆ ನೋಡಿಯೇ ನೋಡುತ್ತೀರಿ.
ನಾವಿಲ್ಲಿ ನವೆಂಬರ್ ತಿಂಗಳಿನಲ್ಲಿ ಯಾವ ದಿನ ಹಾಗೂ ಸಮಯ ತುಂಬಾ ಚೆನ್ನಾಗಿದೆ ಎಂಬ ಮಾಹಿತಿಯನ್ನು ಅಮೃತ್ ಸಿದ್ಧಿ ಯೋಗ, ಸರ್ವತ ಸಿದ್ಧಿ ಯೋಗದ ಸಮಯದ ಅನುಸಾರ ನೀಡಲಾಗಿದೆ. ನವೆಂಬರ್ 2020ರಲ್ಲಿ ಯಾವೆಲ್ಲಾ ದಿನ ಒಳ್ಳೆಯದಿದೆ ಎಂದು ನೋಡೋಣ:
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಭಾನುವಾರ
ನವೆಂಬರ್ 1, ಭಾನುವಾರ
ತ್ರಿಪುಷ್ಕರ್ ಯೋಗ
ಕೃತಿಕಾ, ದ್ವಿತೀಯಾ
ಸಮಯ:ರಾತ್ರಿ 10:50ರಿಂದ 2ನೇ ತಾರೀಕು 6:6ರವರೆಗೆ
ನವೆಂಬರ್ 21, ಭಾನುವಾರ
ದ್ವಿಪುಷ್ಕರ್
ಧನಿಷ್ಠ, ಸಪ್ತಮಿ
ಸಮಯ: ಬೆಳಗ್ಗೆ 9:53ರಿಂದ ರಾತ್ರಿ 9:48ರವರೆಗೆ
ನವೆಂಬರ್ 8, ಭಾನುವಾರ
ರವಿ ಪುಷ್ಯಾ
ಸಮಯ: ಬೆಳಗ್ಗೆ 6:8ರಿಂದ 8:45ರವರೆಗೆ

ಸೋಮವಾರ
ನವೆಂಬರ್ 2, ಸೋಮವಾರ
ಸರ್ವತ ಸಿದ್ಧಿ ಯೋಗ
ಸಮಯ: 11:50ರಿಂದ ಸಂಜೆ 6:6ರವರೆಗೆ
ನವೆಂಬರ್ 16, ಸೋಮವಾರ
ಸರ್ವತ ಸಿದ್ಧಿ
ಅನುರಾಧಾ
ಸಮಯ: ಬೆಳಗ್ಗೆ 6:11ರಿಂದ ಮಧ್ಯಾಹ್ನ 2:36ರವರೆಗೆ
ನವೆಂಬರ್ 30, ಸೋಮವಾರ
ಸರ್ವತ ಸಿದ್ಧಿ
ರೋಹಿಣಿ
ಸಮಯ: ಬೆಳಗ್ಗೆ 6:18ರಿಂದ ಡಿಸೆಂಬರ್ 1 ಬೆಳಗ್ಗೆ 6:19ರವರೆಗೆ

ಮಂಗಳವಾರ
ನವೆಂಬರ್ 24, ಮಂಗಳವಾರ
ಉತ್ತರ ಭಾದ್ರಪದ
ಸಮಯ: ಸಂಜೆ 3:32ರಿಂದ 25ನೇ ತಾರೀಕು ಬೆಳಗ್ಗೆ 6:16ವರೆಗೆ

ಬುಧವಾರ
ನವೆಂಬರ್ 11, ಬುಧವಾರ
ಸರ್ವ ಸಿದ್ಧಿ
ಹಸ್ತಾ
ಸಮಯ: ಬೆಳಗ್ಗೆ 4:25ರಿಂದ 6:10ರವರೆಗೆ

ಗುರುವಾರ
ನವೆಂಬರ್ 26, ಗುರುವಾರ
ಸರ್ವತ ಸಿದ್ಧಿ
ಅಶ್ವಿನಿ
ಸಮಯ: ರಾತ್ರಿ 9:21ರಿಂದ 27 ಬೆಳಗ್ಗೆ 6:17ರವರೆಗೆ

ಶುಕ್ರವಾರ
ನವೆಂಬರ್ 6 ಶುಕ್ರವಾರ
ಸರ್ವತ ಸಿದ್ಧಿ
ಪುನರ್ವಸು
ಸಮಯ: ಬೆಳಗ್ಗೆ 6:45ರಿಂದ 7ನೇ ತಾರೀಕು ಬೆಳಗ್ಗೆ 6:8ರವರೆಗೆ
ನವೆಂಬರ್ 20, ಶುಕ್ರವಾರ
ಸರ್ವತ ಸಿದ್ಧಿ
ಶ್ರಾವಣ
ಸಮಯ: ಬೆಳಗ್ಗೆ 9:22ರಿಂದ, 21 ಬೆಳಗ್ಗೆ 6:14ರವರೆಗೆ
ನವೆಂಬರ್ 27, ಶುಕ್ರವಾರ
ಸರ್ವತ ಸಿದ್ಧಿ
ಅಶ್ವಿನಿ ನಕ್ಷತ್ರ
ಸಮಯ: ಬೆಳಗ್ಗೆ 6:17ರಿಂದ ಮಧ್ಯರಾತ್ರಿ

ಶನಿವಾರ
ನವೆಂಬರ್ 7, ಶನಿವಾರ
ತ್ರಿಪುಷ್ಕರ್
ಪುರ್ನವಸು, ಸಪ್ತಮಿ
ಸಮಯ: ಬೆಳಗ್ಗೆ 7:23ರಿಂದ 8:5ರವರೆಗೆ
ನವೆಂಬರ್ 14, ಶನಿವಾರ
ಸರ್ವತ ಸಿದ್ಧಿ
ಸ್ವಾತಿ
ಸಮಯ: ಬೆಳಗ್ಗೆ 6:10ರಿಂದ ರಾತ್ರಿ 8:09ರವರೆಗೆ
ನವೆಂಬರ್ 21, ಶನಿವಾರ
ಸರ್ವತ ಸಿದ್ಧಿ ಯೋಗ
ಶ್ರಾವಣ ಮತ್ತು ಭಾನುವಾರ
ಸಮಯ: ಬೆಳಗ್ಗೆ 6:14ರಿಂದ 9:53ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005



Click it and Unblock the Notifications
