Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
Mahashivaratri 2025: ಶಿವನ 100ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ..!
ಶಿವರಾತ್ರಿ ಹತ್ತಿರವಾಗುತ್ತಿದೆ. ಈ ಫೆಬ್ರವರಿಯ 26ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಈ ದಿನ ಶಿವ ಹಾಗೂ ಪಾರ್ವತಿ ಕೈಲಾಸದಲ್ಲಿ ಮದುವೆಯಾದ ದಿನ ಎಂದು ನಂಬಲಾಗಿದೆ. ಈ ದಿನದಂದು ಉಪವಾಸದಿಂದ ಹಿಡಿದು ವಿಶೇಷ ಪೂಜೆ ನೆರವೇರುತ್ತದೆ. ದೇಶದ ಪ್ರಮುಖ ದೇವಾಲಯಗಳಲ್ಲಿ ಭಕ್ತರು ತುಂಬಿ ತುಳುಕುತ್ತಾರೆ.
ಹಾಗೆ ಈ ದಿನದಂದು ಉಪವಾಸ, ಜಾಗರಣೆ ಮಾಡುವುದು ಸಾಮಾನ್ಯವಾಗಿ ನೋಡಬಹುದು. ಸರ್ವ ಕಷ್ಟಗಳ ನಿವಾರಿಸುವ ಶಕ್ತಿ ಇರುವಂತಹ ಈಶ್ವರನು ಈ ದಿನ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಈ ದಿನದಲ್ಲಿ ಮಕ್ಕಳಿಗೆ ನಾಮಕರಣ ಮಾಡುವ ಸಂಪ್ರದಾಯವಿದೆ. ಏಕೆಂದರೆ ಶಿವರಾತ್ರಿಯ ಸಮಯದಲ್ಲಿ ಮಕ್ಕಳಿಗೆ ಹೆಸರಿಡುವುದು ಶಿವನ ಅನುಗ್ರಹಕ್ಕೆ ಕಾರಣವಾಗಲಿದೆ ಎಂಬ ನಂಬಿಕೆ ಇದೆ.

ಹಾಗೆ ಶಿವನಿಗೆ ನೂರಾರು ಹೆಸರುಗಳಿವೆ. ಆತನನ್ನು ಹಲವು ಹೆಸರುಳಿಂದ ಕರೆಯಲಾಗಿದೆ. ಆದ್ರೆ ಮಕ್ಕಳಿಗೆ ಹೆಸರು ಇಡಲು ಕೂಡ ಅದ್ಭುತ ಅರ್ಥ ಹೊಂದಿರುವ ಹೆಸೆರುಗಳಿವೆ. ನೀವು ಕೂಡ ಇಂತಹ ಹೆಸರು ಹುಡುಕುತ್ತಿದ್ದರೆ ಇಲ್ಲಿ ಶಿವನಿಗೆ ಸಂಬಂಧಿಸಿದ 100 ಹೆಸರುಗಳ ಪಟ್ಟಿ ನೀಡಲಾಗಿದೆ.
ಅಭಯ್
ಅಭಿರಾಮ್
ಅಚಿಂತ್ಯಃ
ಅಧಿರೋಹಃ
ಆದಿಕಾರಃ
ಅದ್ಯಾಹ್
ಅಜಹ್
ಅಕ್ಷತ್
ಅಕ್ಷಯಗುಣ
ಅಲೋಕ್
ಅಮರೇಶ
ಅಮಿತ್ರಾಜಿತ್
ಅನಂತದೃಷ್ಟಿ
ಅನಿಕೇತ್
ಅನಿರುದ್ಧ
ಅಶುತೋಷ್
ಬಹುಭೂತಃ
ಬಹುರೂಪ್
ಬಾಲ್ವನ್
ಭಾರ್ಗವ್
ಭೈರವ್
ಭಲನೇತ್ರ
ಭಸ್ಮಭೂತ್
ಭವ
ಭವೇಶ್
ಭೋಲೇನಾಥ್
ಭೂತನಾಥ್
ಭೂದೇವ್
ಭುಜನಾಗಭೂಷಣ
ಚಲಾಹ್
ಚಂದ್ರಮೌಳಿ
ಚಂದ್ರಶೇಖರ
ಚಾರುಲಿಂಗ್
ಚಾರುವಿಕ್ರಮ
ಚೇಕಿತನಃ
ಚಿದಂಬರಂ
ದಕ್ಷಃ
ದಕ್ಷಿಣಾಮೂರ್ತಿ
ದೇಹಾಹ್
ದೇವಾಧಿಪತಿಃ
ದೇವರ್ಷಿಃ
ದೇವೇಶ್
ಧನದೀಪ
ಧ್ರುವ
ದೀರ್ಘಾ
ದುರ್ಜಯ
ದೂರ್ವಾಸ
ಧ್ಯಾನದೀಪ
ಗಣಕರ್ತ
ಗಂಡಲಿಃ
ಗಂಗಾಧರ
ಗತಿಃ
ಗೌರಿ ಶಂಕರ್
ಗಿರಿರುಹ
ಗಿರೀಶ
ಗೋಪಾಲಿಹ
ಗುರುಹ
ಹರ
ಹರಿಹರ
ಹರಿಕೇಶಃ
ಹುತಃ
ಇಧ್ಯಾ
ಇಶಾನ್
ಈಶ್ವರ
ಜಗದೀಶ
ಜತಿನ್
ಜಯಂತ್
ಕೈಲಾಶನಾಥ
ಕೌಶಿಕ್
ಕೇದಾರ
ಕೃಪಾನಿಧಿ
ಲಿಂಗೇಶ್ವರ
ಲೋಕಪಾಲ
ಮಹಾಕಾಲ
ಮಹೇಶ
ಮೃತ್ಯುಂಜಯ
ನಾಗಭೂಷಣ
ನಟರಾಜ
ನೀಲಕಂಠ
ನಿತ್ಯಸುಂದರ
ನಿರಂಜನ್
ಓಂಕಾರ
ಪಾಲನ್ಹಾರ್
ಪರಮಜ್ಯೋತಿ
ಪಶುಪತಿ
ಪ್ರಣವ
ಪ್ರಿಯಭಕ್ತ
ಪ್ರಿಯದರ್ಶನ
ಪುಷ್ಕರ
ರವಿಲೋಚನ
ರುದ್ರ
ರುದ್ರಾಂಶ
ಸದಾಶಿವ
ಸರ್ವಯೋನಿ
ಶಂಭು
ಶಂಕರ
ಶೂಲಿನ್
ಶ್ರುತಿಪ್ರಕಾಶ
ಸೋಮೇಶ್ವರ
ಸುಖದ
ತೇಜಸ್ವಿನಿ
ತ್ರಿಲೋಚನ
ತ್ರಿಲೋಚನ
ಉಮಾಪತಿ
ವೀರಭದ್ರ
ವರದ
ವಿಶ್ವನಾಥ
ಈ ಎಲ್ಲಾ ಹೆಸರುಗಳಿಗೂ ಒಂದೊಂದು ಅರ್ಥವಿದೆ. ಹಾಗೆ ಎಲ್ಲಾ ಹೆಸರುಗಳು ಗಂಡು ಮಗುವಿಗೆ ಇಡಲು ಸೂಕ್ತವಾಗಿವೆ. ಈ ಎಲ್ಲಾ ಹೆಸರುಗಳಿಂದ ಶಿವನನ್ನು ಸಂಬೋಧಿಸಲಾಗುತ್ತದೆ. ಇದೇ ಹೆಸರನ್ನು ನೀವು ಮಕ್ಕಳಿಗೂ ಇಡಬಹುದು. ಈ ಹೆಸರುಗಳ ಹಿಂದೆ ಅರ್ಥಗಳು ಕೂಡ ಇವೆ. ಹಾಗೆ ಈ ಶಿವರಾತ್ರಿಯ ಸಮಯದಲ್ಲಿ ಶಿವನ ಆರಾಧನೆಯು ನಿಮ್ಮ ಸಮಸ್ಯೆಗಳ ನಿವಾರಣೆಗೆ ಕಾರಣವಾಗಬಹುದು.
ಶಿವಲಿಂಗ ದರ್ಶನ ಪಡೆಯುವುದು ಸಂಪತ್ತು ಮತ್ತು ಸಮೃದ್ಧಿ ಪಡೆಯಲು ಉತ್ತಮ ದಾರಿಯಂತೆ. ಹೀಗಾಗಿ ಶಿವರಾತ್ರಿಯ ದಿನದಂದು ವಿವಿಧ ದೇವಾಲಯದ ಶಿವಲಿಂಗ ದರ್ಶನ ಪಡೆದು ಈ ದಿನ ಪ್ರಸಾದ ಸ್ವೀಕರಿಸುವುದು ನಿಮ್ಮ ನಿಮ್ಮ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸುಲಭದ ದಾರಿಯಂತೆ.



Click it and Unblock the Notifications