Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಮಗಳಿಗೆ ಹೆಸರಿಡಲು ಶ್ರೀಕೃಷ್ಣನಿಗೆ ಸಂಬಂಧಿಸಿದ ಮುದ್ದಾದ ಹೆಸರುಗಳಿವು
ನೀವು ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದು ನಿಮಗೆ ಜನಿಸಿರುವ ಮುದ್ದಾದ ಹೆಣ್ಣು ಮಗುವಿಗೆ ಕೃಷ್ಣನಿಗೆ ಸಂಬಂಧಿಸಿದ ಹೆಸರನ್ನಿಡಬೇಕೆಂದು ನೀವು ಯೋಚಿಸುತ್ತಿದ್ದರೆ ನಿಮ್ಮ ಮಗುವಿಗೆ ಈ ಹೆಸರನ್ನು ಇಡಬಹುದು ನೋಡಿ:

ಅಚು
ಅರ್ಥ: ಬುದ್ಧಿವಂತಿಕೆ, ನಾಶ ಪಡಿಸಲು ಸಾಧ್ಯವಾಗದೇ ಇರುವಂಥದ್ದು
ಗೋಪಿ
ಹಸು-ಕರುವನ್ನು ಇಷ್ಟಪಡುವವಳು
ಕಾನು
ಕೃಷ್ಣನ ಹೆಸರು, ಗುಡುಗಿನ ದೇವರು
ಕೇಸು: ಕೃಷ್ಣನ ಹೆಸರು
ಮೀರಾ: ಕೃಷ್ಣ ಭಕ್ತೆ
ಮೋಹಿ: ಅತ್ಯಾಕರ್ಷಕ
ವೇಣು: ಸರಸ್ವತಿ, ಕೃಷ್ಣ ಮತ್ತೊಂದು ಹೆಸರು
ವ್ರಜ್: ಕೃಷ್ಣ ಜೀವಿಸಿದ ಸ್ಥಳ
ಅಮೋಹಾ: ರಾಧೆಯ ಮತ್ತೊಂದು ಹೆಸರು
ಬನ್ಸಿ: ಕೃಷ್ಣ ಕೊಳಲು
ಬನ್ಸೈ: ಕೊಳಲು
ದ್ವಿತಿ: ಎರಡು, ಶ್ರೀಕೃಷ್ಣನ ಮತ್ತೊಂದು ಹೆಸರು
ಕಾನ್ವಿ: ಕೃಷ್ಣನ ಕೊಳಲು ಹೆಸರು
ಕೇಶ್ವಿ: ಕೃಷ್ಣ, ಸುಂದರ ಕೂದಲಿನವಳು
ಕಿಸಾವ: ಶ್ರೀಕೃಷ್ಣನ ಮತ್ತೊಂದು ಹೆಸರು, ಪ್ರೀತಿ
ಕ್ರಿಶು: ಅತ್ಯಂತ ಪ್ರಿಯವಾದ, ಶ್ರೀಕೃಷ್ಣ
ಮೀರಾ: ಶ್ರೀಕೃಷ್ಣನ ಭಕ್ತೆ
ಮಿಶಾ: ನಗು
ಮೃದು: ಮೃದುವಾದ ಮನಸ್ಸಿನವಳು
ನಂದು: ವಿಶೇಷವಾದದ್ದು
ನಿಹಾರ್: ಶ್ರೀಕೃಷ್ಣ, ಮಂಜು
ರಾಧೆ, ರಾಧಾ: ಶ್ರೀಕೃಷ್ಣನ ಭಕ್ತೆ
ಸಾಕೇತ್: ಶ್ರೀಕೃಷ್ಣ, ಸ್ವರ್ಗ
ವಂಶಿ: ಶ್ರೀಕೃಷ್ಣ ಕೊಳಲು
ದರ್ಶಿ: ದೃಷ್ಟಿ
ದೆಮಿರಾ: ಕೃಷ್ಣನ ಭಕ್ತೆ
ದೇವಿಕಾ: ದೇವತೆ
ದ್ಯುತಿ: ಖುಷಿಯಾಗಿರುವವಳು, ಶ್ರೀಕೃಷ್ಣ
ದ್ವಿತಿ: ಕೃಷ್ಣನ ಮತ್ತೊಂದು ಹೆಸರು
ಕನ್ಶಿ: ಶ್ರೀಕೃಷ್ಣನಂತೆ, ನಿಧಿ
ಶ್ರೀ ಕೃಷ್ಣ ಏಕೆ ಆರಾಧಿಸಲಾಗುವುದು?
ಶ್ರೀ ಕೃಷ್ಣನನ್ನು ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುವುದು. ದುಷ್ಟರ ನಾಶ, ಶಿಷ್ಟರ ಸಂರಕ್ಷಣೆಗೆ ಶ್ರೀವಿಷ್ಣು ಕೃಷ್ಣ ಅವತಾರ ಎತ್ತಿ ಭೂಮಿಗೆ ಬಂದಿದ್ದಾನೆ ಎಂದು ಹೇಳಲಾಗುವುದು. ಶ್ರೀ ಕೃಷ್ಣನ ಆರಾಧನೆ ಮಾಡುವುದರಿಂದ ಮನಸ್ಸಿಗೆ ಚೈತನ್ಯ ದೊರೆಯಲಿದೆ. ನಮ್ಮಲ್ಲಿರುವ ಗೊಂದಲಗಳು ದೂರಾಗುವುದು, ಬದುಕನ್ನು ಒಳ್ಳೆಯ ರೀತಿ ನಡೆಸಿಕೊಂಡು ಹೋಗುವಂತಾಗುವುದು.
ಶ್ರೀ ಕೃಷ್ಣನನ್ನು ಹೇಗೆ ಆರಾಧಿಸಲಾಗುವುದು?
ಶ್ರೀಕೃಷ್ಣನ ಎರಡು ರೂಪವನ್ನು ಆರಾಧಿಸಲಾಗುವುದು. ಒಂದು ಶ್ರೀಕೃಷ್ಣನ ಮಗುವಿನ ರೂಪವನ್ನು ಆರಾಧಿಸಲಾಗುವುದು, ಮತ್ತೊಂದು ಗೀತೋಪದೇಶ ನೀಡಿರುವ ಶ್ರೀಕೃಷ್ಣ ಮೂರ್ತಿಯನ್ನು ಆರಾಧಿಸಲಾಗುವುದು.
ಶ್ರೀಕೃಷ್ಣ ನೀಡಿರುವ 18 ಗೀತೋಪದೇಶಗಳು
* ಧರ್ಮವೇ ದೊಡ್ಡದು
* ಸುಜ್ಞಾನದಿಂದಲೇ ಪರಿಹಾರ
* ನಿಸ್ವಾರ್ಥದಿಂದ ಬೆಳವಣಿಗೆ
* ಧರ್ಮಸಂಸ್ಥಾಪನೆಗೆ ಅವತಾರ
* ಫಲದಾಸೆ ಇಲ್ಲದೆ ಕರ್ಮ ಮಾಡು
* ಧ್ಯಾನದಿಂದ ಇಂದ್ರೀಯಗಳನ್ನು ಗೆಲ್ಲಬೇಕು
* ಪ್ರಯತ್ನ ನಿರಂತರವಾಗಿರಬೇಕು
* ವಿಶ್ವರೂಪದರ್ಶನ
* ಕರ್ಮಕ್ಕೆ ತಕ್ಕಫಲ
* ಭಗವಂತನಲ್ಲಿ ಪ್ರೀತಿ
* ನಿನ್ನ ದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
* ದೈವಿಕತ್ವಕ್ಕೆ ಬೆಲೆ ಕೊಡು
* ಉತ್ತಮನಾಗಿರುವುದೇ ವರ
* ಮೇರು ಸತ್ಯ
* ಪರಮಾತ್ಮನೊಂದಿಗೆ ಐಕ್ಯ
* ಭಗವಂತನಲ್ಲಿ ಪ್ರೀತಿ
* ಮಾಯೆಯಿಂದ ಕಳಚಿಕೋ
ಇವುಗಳ ಅರ್ಥವನ್ನು ತಿಳಿದುಕೊಂಡು ನಡೆದರೆ ಬದುಕು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications











