Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ನಿಮ್ಮ ರಾಶಿಗೆ ತಕ್ಕಂತೆ ಶ್ರೀ ಗಣೇಶನಿಗೆ ಯಾವ ಆಹಾರ ನೈವೇದ್ಯವಾಗಿ ಸಮರ್ಪಿಸಬೇಕು?
ಶ್ರೀ ಗಣೇಶ ಮೋದಕ, ಲಡ್ಡು ಪ್ರಿಯ ಹಾಗಾಗಿ ಅವನಿಗೆ ಬಗೆ ಬಗೆಯ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಿಸಲಾಗುವುದು. ಶ್ರೀ ಗಣೇಶನಿಗೆ ಪ್ರಿಯವಾಗಿರುವ ಕೆಲ ತಿಂಡಿಗಳಿವೆ, ಅದನ್ನು ನಿಮ್ಮ ರಾಶಿ ಪ್ರಕಾರ ಅರ್ಪಿಸಿದರೆ ನಿಮಗೆ ಇನ್ನೂ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗಣೇಶನಿಗೆ ಇಷ್ಟವಾದ ತಿಂಡಿಗಳಾವುವು, ನಿಮ್ಮ ರಾಶಿಗೆ ಯಾವ ಬಣ್ಣ್ದ ಲಡ್ಡು ಅತವಾ ಮೋದಕ ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಬೆಲ್ಲದಿಂದ ಮಾಡಿದ ಲಡ್ಡು ಅರ್ಪಿಸಿ, ಇನ್ನು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರು ತೆಂಗಿನಕಾಯಿಯಿಂದ ಮಾಡಿದ ಲಡ್ಡು ಅರ್ಪಿಸಿ
ಮಿಥುನ ರಾಶಿ
ಮಿಥುನ ರಾಶಿಯವರು ಗಣೇಶನಿಗೆ ಹಸಿರು ಬಣ್ಣದ ಉತ್ತೇರಿಯಾ ಅರ್ಪಿಸಿ , ಹೆಸರು ಕಾಳಿನಿಂದ ಮಾಡಿದ ಲಡ್ಡು ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಬೆಳ್ಳಿ ಬಣ್ಣದ ಅಥವಾ ಬಿಳಿ ಬಣ್ಣದ ಗಣೇಶನ ಮನೆಗೆ ತಂದು ಪೂಜಿಸಿ
ಸಿಂಹ ರಾಶಿ
ಸಿಂಹ ರಾಶಿಯವರು ಶ್ರೀಗಣೇಶನಿಗೆ ಅಕ್ಕಿ ಪಾಯಸ ಅಥವಾಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಕನ್ಯಾ ರಾಶಿ
ಶ್ರೀ ಗಣೇಶನಿಗೆ ಏಲಕ್ಕಿ, ದ್ರಾಕ್ಷಿ, ಹೆಸರು ಕಾಳನ ಲಡ್ಡು ಅರ್ಪಿಸಿ.
ತುಲಾ ರಾಶಿ
ತುಲಾ ರಾಶಿಯವರು ಸಿಹಿ ತಿಂಡಿಗಳನ್ನು ಅರ್ಪಿಸಿ ಶ್ರೀ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೆಲ್ಲವನ್ನು ಶ್ರೀ ಗಣೇಶನಿಗೆ ಅರ್ಪಿಸಿ, ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ಧನು ರಾಶಿ: ಕಡ್ಲೆಹಿಟ್ಟಿನಿಂದ ಮಾಡಿದ ಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ.
ಮಕರ ರಾಶಿ: ಮಕರ ರಾಶಿಯವರು ಶನಿ ಸಾಡೇಸಾತಿ ಇರುವುದರಿಂದ ಕಷ್ಟಗಳ ನಿವಾರಣೆಗೆ ಎಳ್ಳು ಲಡ್ಡು ಅರ್ಪಿಸಿದರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಕೂಡ ಎಳ್ಳು ಬಳಸಿ ಮಾಡಿದ ಲಡ್ಡು ಅರ್ಪಿಸಿ ಹಾಗೂ ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಮೀನ ರಾಶಿ: ಮೀನ ರಾಶಿಯವರು ಕಡ್ಲೆಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ, ಎಳ್ಳು ಬಳಸಿ ಮಾಡಿದ ಲಡ್ಡು ಕೂಡ ಅರ್ಪಿಸಿ.
ಗಣೇಶನಿಗೆ ಇಷ್ಟವಾದ ಆಹಾರಗಳಿವು
ಮೋದಕ
ಗಣೇಶನ ಪ್ರಿಯವಾದ ಆಹಾರವೆಂದರೆ ಮೋದಕ, ಲಡ್ಡು ಪ್ರಿಯವಾದ ಆಹಾರ. ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ಇರಲೇಬೇಕು.
ಲಡ್ಡು
ಗಣೇಶನಿಗೆ ಬಗೆಬಗೆಯ ಲಡ್ಡು ಮಾಡಿ ಅರ್ಪಿಸಿ. ಗಣೇಶನಿಗೆ 108ಗಿಂತಲೂ ಅಧಿಕ ಲಡ್ಡು ಬಳಸಿ.
ಪೇಡಾ: ಶ್ರೀ ಗಣೇಶನಿಗೆ ಪೇಡಾ, ಏಲಕ್ಕಿ, ಹಿಟ್ಟು, ಸಕ್ಕರೆ, ಡ್ರೈ ಫ್ರೂಟ್ಸ್ ಈ ಬಗೆಯ ಆಹಾರಗಳನ್ನು ಅರ್ಪಿಸಿ.
ಬಾಳೆಹಣ್ಣು: ಶ್ರೀ ಗಣೇಶನಿಗೆ ಬಾಳೆಹಣ್ಣು ಅರ್ಪಿಸಿ.
ಪಾಯಸ: ಅಕ್ಕಿ ಪಾಯಸ, ಗೋಧಿ ಪಾಯಸ, ಶ್ಯಾವಿಗೆ ಪಾಯಸ ಹೀಗೆ ಪಾಯಸವನ್ನು ಮಾಡಿ ಅರ್ಪಿಸಿ.



Click it and Unblock the Notifications