Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ನಿಮ್ಮ ರಾಶಿಗೆ ತಕ್ಕಂತೆ ಶ್ರೀ ಗಣೇಶನಿಗೆ ಯಾವ ಆಹಾರ ನೈವೇದ್ಯವಾಗಿ ಸಮರ್ಪಿಸಬೇಕು?
ಶ್ರೀ ಗಣೇಶ ಮೋದಕ, ಲಡ್ಡು ಪ್ರಿಯ ಹಾಗಾಗಿ ಅವನಿಗೆ ಬಗೆ ಬಗೆಯ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಿಸಲಾಗುವುದು. ಶ್ರೀ ಗಣೇಶನಿಗೆ ಪ್ರಿಯವಾಗಿರುವ ಕೆಲ ತಿಂಡಿಗಳಿವೆ, ಅದನ್ನು ನಿಮ್ಮ ರಾಶಿ ಪ್ರಕಾರ ಅರ್ಪಿಸಿದರೆ ನಿಮಗೆ ಇನ್ನೂ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗಣೇಶನಿಗೆ ಇಷ್ಟವಾದ ತಿಂಡಿಗಳಾವುವು, ನಿಮ್ಮ ರಾಶಿಗೆ ಯಾವ ಬಣ್ಣ್ದ ಲಡ್ಡು ಅತವಾ ಮೋದಕ ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಬೆಲ್ಲದಿಂದ ಮಾಡಿದ ಲಡ್ಡು ಅರ್ಪಿಸಿ, ಇನ್ನು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರು ತೆಂಗಿನಕಾಯಿಯಿಂದ ಮಾಡಿದ ಲಡ್ಡು ಅರ್ಪಿಸಿ
ಮಿಥುನ ರಾಶಿ
ಮಿಥುನ ರಾಶಿಯವರು ಗಣೇಶನಿಗೆ ಹಸಿರು ಬಣ್ಣದ ಉತ್ತೇರಿಯಾ ಅರ್ಪಿಸಿ , ಹೆಸರು ಕಾಳಿನಿಂದ ಮಾಡಿದ ಲಡ್ಡು ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಬೆಳ್ಳಿ ಬಣ್ಣದ ಅಥವಾ ಬಿಳಿ ಬಣ್ಣದ ಗಣೇಶನ ಮನೆಗೆ ತಂದು ಪೂಜಿಸಿ
ಸಿಂಹ ರಾಶಿ
ಸಿಂಹ ರಾಶಿಯವರು ಶ್ರೀಗಣೇಶನಿಗೆ ಅಕ್ಕಿ ಪಾಯಸ ಅಥವಾಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಕನ್ಯಾ ರಾಶಿ
ಶ್ರೀ ಗಣೇಶನಿಗೆ ಏಲಕ್ಕಿ, ದ್ರಾಕ್ಷಿ, ಹೆಸರು ಕಾಳನ ಲಡ್ಡು ಅರ್ಪಿಸಿ.
ತುಲಾ ರಾಶಿ
ತುಲಾ ರಾಶಿಯವರು ಸಿಹಿ ತಿಂಡಿಗಳನ್ನು ಅರ್ಪಿಸಿ ಶ್ರೀ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೆಲ್ಲವನ್ನು ಶ್ರೀ ಗಣೇಶನಿಗೆ ಅರ್ಪಿಸಿ, ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ಧನು ರಾಶಿ: ಕಡ್ಲೆಹಿಟ್ಟಿನಿಂದ ಮಾಡಿದ ಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ.
ಮಕರ ರಾಶಿ: ಮಕರ ರಾಶಿಯವರು ಶನಿ ಸಾಡೇಸಾತಿ ಇರುವುದರಿಂದ ಕಷ್ಟಗಳ ನಿವಾರಣೆಗೆ ಎಳ್ಳು ಲಡ್ಡು ಅರ್ಪಿಸಿದರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಕೂಡ ಎಳ್ಳು ಬಳಸಿ ಮಾಡಿದ ಲಡ್ಡು ಅರ್ಪಿಸಿ ಹಾಗೂ ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಮೀನ ರಾಶಿ: ಮೀನ ರಾಶಿಯವರು ಕಡ್ಲೆಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ, ಎಳ್ಳು ಬಳಸಿ ಮಾಡಿದ ಲಡ್ಡು ಕೂಡ ಅರ್ಪಿಸಿ.
ಗಣೇಶನಿಗೆ ಇಷ್ಟವಾದ ಆಹಾರಗಳಿವು
ಮೋದಕ
ಗಣೇಶನ ಪ್ರಿಯವಾದ ಆಹಾರವೆಂದರೆ ಮೋದಕ, ಲಡ್ಡು ಪ್ರಿಯವಾದ ಆಹಾರ. ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ಇರಲೇಬೇಕು.
ಲಡ್ಡು
ಗಣೇಶನಿಗೆ ಬಗೆಬಗೆಯ ಲಡ್ಡು ಮಾಡಿ ಅರ್ಪಿಸಿ. ಗಣೇಶನಿಗೆ 108ಗಿಂತಲೂ ಅಧಿಕ ಲಡ್ಡು ಬಳಸಿ.
ಪೇಡಾ: ಶ್ರೀ ಗಣೇಶನಿಗೆ ಪೇಡಾ, ಏಲಕ್ಕಿ, ಹಿಟ್ಟು, ಸಕ್ಕರೆ, ಡ್ರೈ ಫ್ರೂಟ್ಸ್ ಈ ಬಗೆಯ ಆಹಾರಗಳನ್ನು ಅರ್ಪಿಸಿ.
ಬಾಳೆಹಣ್ಣು: ಶ್ರೀ ಗಣೇಶನಿಗೆ ಬಾಳೆಹಣ್ಣು ಅರ್ಪಿಸಿ.
ಪಾಯಸ: ಅಕ್ಕಿ ಪಾಯಸ, ಗೋಧಿ ಪಾಯಸ, ಶ್ಯಾವಿಗೆ ಪಾಯಸ ಹೀಗೆ ಪಾಯಸವನ್ನು ಮಾಡಿ ಅರ್ಪಿಸಿ.



Click it and Unblock the Notifications
