Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಾನವನ ದಾಳಿಗೆ ತತ್ತರಿಸುತ್ತಿರುವ 'ಭೂಮಿಯ ಸ್ವರ್ಗ'
ಹಿಮಾಲಯ ಪ್ರಕೃತಿ ರಮಣೀಯವಾದ ತಾಣ. ಇದರ ಸೌಂದರ್ಯವನ್ನು ನೋಡುತ್ತಿದ್ದರೆ ಅರಸಿಕನಲ್ಲೂ ರಸಿಕತೆ ಮೂಡುತ್ತದೆ. ನಾಸ್ತಿಕ ಸ್ವರ್ಗ ಎಂದರೆ ಹೀಗೆ ಇರಬಹುದೆಂದು ಆ ಕ್ಷಣಕ್ಕೆ ಆಸ್ತಿಕನಂತೆ ಯೋಚಿಸಲಾರಂಭಿಸುತ್ತಾನೆ. ಹಿಮಾಲಯ ಪರ್ವತ ನಮ್ಮ ಪುರಾಣದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಇದು ಋಷಿ-ಮುನಿಗಳ ತಪಸ್ಸಿನ ತಾಣ.
ಪವಿತ್ರ ಗಂಗಾ ನದಿ ಈ ಹಿಮಾಲಯ ಪರ್ವತದಲ್ಲಿ ಹುಟ್ಟಿ ಹರಿಯುತ್ತಾಳೆ. ಹಿಮಾಲಯವನ್ನು 'ಕೈಲಾಸ' ಅಂದರೆ ದೇವತೆಗಳಿರುವ ಸ್ಥಾನವೆಂದು ಗುರುತಿಸಲಾಗಿದೆ. ಇಂದು 5 ವಿಶ್ವ ಪರಿಸರ ದಿನ. ಆದರೆ ದೇವತೆಗಳ ವಾಸ ಸ್ಥಾನ, ಗಂಗಾ ನದಿಯ ಉಗಮ ಸ್ಥಾನ, ಪ್ರಕೃತಿ ರಮಣೀಯ ತಾಣವಾದ ಹಿಮಾಲಯ ಪರ್ವತ ಕೂಡ ಈಗ ಮಾನವನ ಬೇಜಾವಬ್ದಾರಿಯಿಂದ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದವೇ ಸರಿ. ಪವಿತ್ರ ಜಲ ಗಂಗಾ ಅಂತೂ ಕುಡಿಯಲೂ ಸಾಧ್ಯವಾಗದಷ್ಟು ಕಲುಷಿತಗೊಂಡಿದ್ದಾಳೆ. ಇವನ್ನೆಲ್ಲಾ ನೋಡುವಾಗ 'mountain of the Gods' ಮೂವಿಯ ಟ್ರೇಲರ್ ನಮ್ಮಲ್ಲಿ ಈ ಸುಂದರ ಪ್ರಕೃತ್ತಿ ಮಾತೆಯನ್ನು ಕುರೂಪಗೊಳಿಸಬೇಡಿ ಎಂದು ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದ ಟ್ರೇಲರ್ ನೋಡಿ ಇಲ್ಲಿದೆ.
<center><center><center><style type='text/css'>#vogroll_4{border:none;margin:0px;}</style><iframe src='http://www.indiavideo.org/video-embed.php?f=ODkyMC4=' height='369' width='640' align='center' frameborder='0' marginwidth='0' marginheight='0'></iframe></center></center></center>



Click it and Unblock the Notifications