Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಟೂಥ್ ಪೇಸ್ಟ್ ನಲ್ಲಿ ಬ್ಯೂಟಿಗೆ ಬೇಕಾದ್ದು ಏನಿದೆ?

ಸೌಂದರ್ಯಕ್ಕೆ ಟೂಥ್ ಪೇಸ್ಟ್ ಹೇಗೆ ಬಳಕೆಯಾಗುತ್ತೆ?
* ಮೊಡವೆ ನಿಯಂತ್ರಣ: ಮೊಡವೆಯನ್ನು ಹೋಗಿಸಲು ಟೂಥ್ ಪೇಸ್ಟ್ ಉಪಯುಕ್ತ. ಇದರಲ್ಲಿರುವ ಟ್ರಿಕ್ಲೋಸನ್ ಅಂಶದಲ್ಲಿ ಬ್ಯಾಕ್ಟೀರಿಯಾ ವಿರುದ್ದ ಹೋರಾಡುವ ಗುಣವಿರುವುದರಿಂದ ಮೊಡವೆಗೆ ಹೆಚ್ಚು ಪರಿಣಾಮಕಾರಿ. ಮಲಗುವ ಮುನ್ನ ಸ್ವಲ್ಪವೇ ಸ್ವಲ್ಪ ಟೂಥ್ ಪೇಸ್ಟನ್ನು ಹಚ್ಚಿಕೊಂಡು ಮಲಗಬೇಕು. ಕೆಲವೇ ದಿನಗಳಲ್ಲಿ ಮೊಡವೆ ನಿಯಂತ್ರಣಕ್ಕೆ ಬರುತ್ತದೆ.
* ಉಗುರಿನ ಸ್ವಾಸ್ಥ್ಯ: ನಿರಂತರವಾಗಿ ಬಳಕೆಮಾಡುವ ನೈಲ್ ಪಾಲಿಶ್ ನಿಂದ ಉಗುರು ಕಳೆಗುಂದುತ್ತದೆ. ಆದ್ದರಿಂದ ಆರೋಗ್ಯಕರ ಉಗುರುಗಳನ್ನು ಹೊಂದಬೇಕಾದರೆ ಟೂಥ್ ಪೇಸ್ಟ್ ಬಳಕೆ ಮಾಡಿ. ನೈಲ್ ಪಾಲಿಶ್ ತೆಗೆದ ನಂತರ ಟೂಥ್ ಪೇಸ್ಟನ್ನು ಬ್ರಶ್ ನಿಂದ ನಯವಾಗಿ ಉಜ್ಜಿದರೆ ಉಗುರುಗಳು ಹೊಳೆಯುವುದಲ್ಲದೆ ಆರೋಗ್ಯವಾಗಿಯೂ ಇರುತ್ತದೆ.
* ಸುಟ್ಟ ಗಾಯ: ಸುಟ್ಟಗಾಯಕ್ಕೆ ಮತ್ತು ಸುಟ್ಟ ಕಲೆ ಹೋಗಿಸಲು ಟೂಥ್ ಪೇಸ್ಟ್ ಉಪಯೋಗಕ್ಕೆ ಬರುತ್ತೆ. ಸುಟ್ಟ ಗಾಯದ ಮೇಲೆ ಹಚ್ಚಿಕೊಳ್ಳುವುದರಿಂದ ಉರಿಯೂ ಕಡಿಮೆಯಾಗುತ್ತೆ. ಸುಟ್ಟ ನಂತರವೇ ಟೂಥ್ ಪೇಸ್ಟ್ ಹಚ್ಚಿಕೊಳ್ಳುವುದರಿಂದ ಬೊಬ್ಬೆ ಏಳುವುದಿಲ್ಲ ಮತ್ತು ಬೇಗನೆ ವಾಸಿಯಾಗಲು ಸಹಕರಿಸುತ್ತದೆ.
* ಕಲೆ ನಿವಾರಣೆ: ಕೆಲವೊಂದು ಬಾರಿ ಮೊಡವೆ, ಗುಳ್ಳೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಕೊಂಡಿರುತ್ತದೆ. ಇಂತಹ ಸಮಯದಲ್ಲಿ ಟೂಥ್ ಪೇಸ್ಟ್ ಹಚ್ಚಿ ಕೆಲವು ಗಂಟೆ ಬಿಟ್ಟರೆ ಕಲೆ ಕಡಿಮೆಯಾಗುತ್ತದೆ.



Click it and Unblock the Notifications