Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಟೂಥ್ ಪೇಸ್ಟ್ ನಲ್ಲಿ ಬ್ಯೂಟಿಗೆ ಬೇಕಾದ್ದು ಏನಿದೆ?

ಸೌಂದರ್ಯಕ್ಕೆ ಟೂಥ್ ಪೇಸ್ಟ್ ಹೇಗೆ ಬಳಕೆಯಾಗುತ್ತೆ?
* ಮೊಡವೆ ನಿಯಂತ್ರಣ: ಮೊಡವೆಯನ್ನು ಹೋಗಿಸಲು ಟೂಥ್ ಪೇಸ್ಟ್ ಉಪಯುಕ್ತ. ಇದರಲ್ಲಿರುವ ಟ್ರಿಕ್ಲೋಸನ್ ಅಂಶದಲ್ಲಿ ಬ್ಯಾಕ್ಟೀರಿಯಾ ವಿರುದ್ದ ಹೋರಾಡುವ ಗುಣವಿರುವುದರಿಂದ ಮೊಡವೆಗೆ ಹೆಚ್ಚು ಪರಿಣಾಮಕಾರಿ. ಮಲಗುವ ಮುನ್ನ ಸ್ವಲ್ಪವೇ ಸ್ವಲ್ಪ ಟೂಥ್ ಪೇಸ್ಟನ್ನು ಹಚ್ಚಿಕೊಂಡು ಮಲಗಬೇಕು. ಕೆಲವೇ ದಿನಗಳಲ್ಲಿ ಮೊಡವೆ ನಿಯಂತ್ರಣಕ್ಕೆ ಬರುತ್ತದೆ.
* ಉಗುರಿನ ಸ್ವಾಸ್ಥ್ಯ: ನಿರಂತರವಾಗಿ ಬಳಕೆಮಾಡುವ ನೈಲ್ ಪಾಲಿಶ್ ನಿಂದ ಉಗುರು ಕಳೆಗುಂದುತ್ತದೆ. ಆದ್ದರಿಂದ ಆರೋಗ್ಯಕರ ಉಗುರುಗಳನ್ನು ಹೊಂದಬೇಕಾದರೆ ಟೂಥ್ ಪೇಸ್ಟ್ ಬಳಕೆ ಮಾಡಿ. ನೈಲ್ ಪಾಲಿಶ್ ತೆಗೆದ ನಂತರ ಟೂಥ್ ಪೇಸ್ಟನ್ನು ಬ್ರಶ್ ನಿಂದ ನಯವಾಗಿ ಉಜ್ಜಿದರೆ ಉಗುರುಗಳು ಹೊಳೆಯುವುದಲ್ಲದೆ ಆರೋಗ್ಯವಾಗಿಯೂ ಇರುತ್ತದೆ.
* ಸುಟ್ಟ ಗಾಯ: ಸುಟ್ಟಗಾಯಕ್ಕೆ ಮತ್ತು ಸುಟ್ಟ ಕಲೆ ಹೋಗಿಸಲು ಟೂಥ್ ಪೇಸ್ಟ್ ಉಪಯೋಗಕ್ಕೆ ಬರುತ್ತೆ. ಸುಟ್ಟ ಗಾಯದ ಮೇಲೆ ಹಚ್ಚಿಕೊಳ್ಳುವುದರಿಂದ ಉರಿಯೂ ಕಡಿಮೆಯಾಗುತ್ತೆ. ಸುಟ್ಟ ನಂತರವೇ ಟೂಥ್ ಪೇಸ್ಟ್ ಹಚ್ಚಿಕೊಳ್ಳುವುದರಿಂದ ಬೊಬ್ಬೆ ಏಳುವುದಿಲ್ಲ ಮತ್ತು ಬೇಗನೆ ವಾಸಿಯಾಗಲು ಸಹಕರಿಸುತ್ತದೆ.
* ಕಲೆ ನಿವಾರಣೆ: ಕೆಲವೊಂದು ಬಾರಿ ಮೊಡವೆ, ಗುಳ್ಳೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಕೊಂಡಿರುತ್ತದೆ. ಇಂತಹ ಸಮಯದಲ್ಲಿ ಟೂಥ್ ಪೇಸ್ಟ್ ಹಚ್ಚಿ ಕೆಲವು ಗಂಟೆ ಬಿಟ್ಟರೆ ಕಲೆ ಕಡಿಮೆಯಾಗುತ್ತದೆ.



Click it and Unblock the Notifications