Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆಯ ದಿನ ಈ ಮಂತ್ರ ಪಠಣೆ ಮಾಡಿದರೆ ಸಮಸ್ಯೆಗಳು ದೂರಾಗುವುದು
ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆ, ಸೂರ್ಯಗ್ರಹಣ, ಮಹಾಲಯ ಅಮವಾಸ್ಯೆ ಈ ಮೂರು ಪ್ರಮುಖ ಘಟನೆಗಳು ಒಂದೇ ದಿನದಲ್ಲಿ ಸಂಭವಿಸಲಿದೆ. ಅಮವಾಸ್ಯೆ ಶನಿವಾರ ಬಂದರೆ ಈ ದಿನ ಶನಿದೇವನ ಕೃಪೆಗೆ ಪಾತ್ರರಾದರೆ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ನೀವು ಈ ದಿನ ಶನಿ ಚಾಲೀಸಾ ಪಠಿಸುವುದರಿಂದ ಶನಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ ಪಿತೃದೋಷಕ್ಕೆ ಪರಿಹಾರ ಸಿಗುವುದು. ಅಲ್ಲದೆ ಗ್ರಹಣ ದೋಷವೂ ಬಾಧಿಸಲ್ಲ. ವರ್ಷದ ಕೊನೆಯ ಸೂರ್ಯಗ್ರಹಣದ ಸೂತಕ ಭಾರತದ ಮೇಲಿಲ್ಲ, ಆದರೆ ರಾಶಿಗಳ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ. ಶನಿವಾರದಂದು ಶನಿ ಚಾಲೀಸಾ ಪಠಣೆ ಮಾಡುವುದರಿಂದ ನಿಮ್ಮೆಲ್ಲಾ ಅಡೆತಡೆಗಳು ದೂರಾಗುವುದು:

ದೋಹಾ
ಜಯ ಗಣೇಶ ಗಿರಿಜಾ ಸುವನ ಮಂಗಲ ಕರಣ ಕೃಪಾಲ |
ದೀನನ ಕೇ ದುಖ ದೂರ ಕರಿ ಕೀಜೈ ನಾಥ ನಿಹಾಲ ||
ಜಯ ಜಯ ಶ್ರೀ ಶನಿದೇವ ಪ್ರಭು ಸುನಹು ವಿನಯ ಮಹಾರಾಜ |
ಕರಹು ಕೃಪಾ ಹೇ ರವಿ ತನಯ ರಾಖಹು ಜನಕೀ ಲಾಜ ||
ಜಯತಿ ಜಯತಿ ಶನಿದೇವ ದಯಾಲಾ |
ಕರತ ಸದಾ ಭಕ್ತನ ಪ್ರತಿಪಾಲಾ ||
ಚಾರಿ ಭುಜಾ ತನು ಶ್ಯಾಮ ವಿರಾಜೈ |
ಮಾಥೇ ರತನ ಮುಕುಟ ಛಬಿ ಛಾಜೈ ||
ಪರಮ ವಿಶಾಲ ಮನೋಹರ ಭಾಲಾ |
ಟೇಢ಼ೀ ದೃಷ್ಟಿ ಭೃಕುಟಿ ವಿಕರಾಲಾ ||
ಕುಂಡಲ ಶ್ರವಣ ಚಮಾಚಮ ಚಮಕೇ |
ಹಿಯೇ ಮಾಲ ಮುಕ್ತನ ಮಣಿ ದಮಕೈ ||
ಕರ ಮೇಂ ಗದಾ ತ್ರಿಶೂಲ ಕುಠಾರಾ |
ಪಲ ಬಿಚ ಕರೈಂ ಅರಿಹಿಂ ಸಂಹಾರಾ ||
ಪಿಂಗಲ ಕೃಷ್ಣೋ ಛಾಯಾ ನಂದನ |
ಯಮ ಕೋಣಸ್ಥ ರೌದ್ರ ದುಖ ಭಂಜನ ||
ಸೌರೀ ಮಂದ ಶನೀ ದಶ ನಾಮಾ |
ಭಾನು ಪುತ್ರ ಪೂಜಹಿಂ ಸಬ ಕಾಮಾ ||
ಜಾಪರ ಪ್ರಭು ಪ್ರಸನ್ನ ಹವೈಂ ಜಾಹೀಂ |
ರಂಕಹುಁ ರಾವ ಕರೈಂ ಕ್ಶಣ ಮಾಹೀಂ ||
ಪರ್ವತಹೂ ತೃಣ ಹೋಇ ನಿಹಾರತ |
ತೃಣಹೂ ಕೋ ಪರ್ವತ ಕರಿ ಡಾರತ ||
ರಾಜ ಮಿಲತ ಬನ ರಾಮಹಿಂ ದೀನ್ಹಯೋ |
ಕೈಕೇಇಹುಁ ಕೀ ಮತಿ ಹರಿ ಲೀನ್ಹಯೋ ||
ಬನಹೂಁ ಮೇಂ ಮೃಗ ಕಪಟ ದಿಖಾಈ |
ಮಾತು ಜಾನಕೀ ಗಈ ಚುರಾಈ ||
ಲಷಣಹಿಂ ಶಕ್ತಿ ವಿಕಲ ಕರಿಡಾರಾ |
ಮಚಿಗಾ ದಲ ಮೇಂ ಹಾಹಾಕಾರಾ ||
ರಾವಣ ಕೀ ಗತಿ-ಮತಿ ಬೌರಾಈ |
ರಾಮಚಂದ್ರ ಸೋಂ ಬೈರ ಬಢ಼ಾಈ ||
ದಿಯೋ ಕೀಟ ಕರಿ ಕಂಚನ ಲಂಕಾ |
ಬಜಿ ಬಜರಂಗ ಬೀರ ಕೀ ಡಂಕಾ ||
ನೃಪ ವಿಕ್ರಮ ಪರ ತುಹಿಂ ಪಗು ಧಾರಾ |
ಚಿತ್ರ ಮಯೂರ ನಿಗಲಿ ಗೈ ಹಾರಾ ||
ಹಾರ ನೌಂಲಖಾ ಲಾಗ್ಯೋ ಚೋರೀ |
ಹಾಥ ಪೈರ ಡರವಾಯೋ ತೋರೀ ||
ಭಾರೀ ದಶಾ ನಿಕೃಷ್ಟ ದಿಖಾಯೋ |
ತೇಲಹಿಂ ಘರ ಕೋಲ್ಹೂ ಚಲವಾಯೋ ||
ವಿನಯ ರಾಗ ದೀಪಕ ಮಹಁ ಕೀನ್ಹಯೋಂ |
ತಬ ಪ್ರಸನ್ನ ಪ್ರಭು ಹ್ವೈ ಸುಖ ದೀನ್ಹಯೋಂ ||
ಹರಿಶ್ಚಂದ್ರ ನೃಪ ನಾರಿ ಬಿಕಾನೀ |
ಆಪಹುಂ ಭರೇಂ ಡೋಮ ಘರ ಪಾನೀ ||
ತೈಸೇ ನಲ ಪರ ದಶಾ ಸಿರಾನೀ |
ಭೂಂಜೀ-ಮೀನ ಕೂದ ಗಈ ಪಾನೀ ||
ಶ್ರೀ ಶಂಕರಹಿಂ ಗಹ್ಯೋ ಜಬ ಜಾಈ |
ಪಾರವತೀ ಕೋ ಸತೀ ಕರಾಈ ||
ತನಿಕ ವೋಲೋಕತ ಹೀ ಕರಿ ರೀಸಾ |
ನಭ ಉಡ಼ಿ ಗಯೋ ಗೌರಿಸುತ ಸೀಸಾ ||
ಪಾಂಡವ ಪರ ಭೈ ದಶಾ ತುಮ್ಹಾರೀ |
ಬಚೀ ದ್ರೌಪದೀ ಹೋತಿ ಉಘಾರೀ ||
ಕೌರವ ಕೇ ಭೀ ಗತಿ ಮತಿ ಮಾರಯೋ |
ಯುದ್ಧ ಮಹಾಭಾರತ ಕರಿ ಡಾರಯೋ ||
ರವಿ ಕಹಁ ಮುಖ ಮಹಁ ಧರಿ ತತ್ಕಾಲಾ |
ಲೇಕರ ಕೂದಿ ಪರಯೋ ಪಾತಾಲಾ ||
ಶೇಷ ದೇವ-ಲಖಿ ವಿನತಿ ಲಾಈ |
ರವಿ ಕೋ ಮುಖ ತೇ ದಿಯೋ ಛುಡ಼ಾಈ ||
ವಾಹನ ಪ್ರಭು ಕೇ ಸಾತ ಸುಜಾನಾ |
ಜಗ ದಿಗ್ಗಜ ಗರ್ದಭ ಮೃಗ ಸ್ವಾನಾ ||
ಜಂಬುಕ ಸಿಂಹ ಆದಿ ನಖ ಧಾರೀ |
ಸೋ ಫಲ ಜ್ಯೋತಿಷ ಕಹತ ಪುಕಾರೀ ||
ಗಜ ವಾಹನ ಲಕ್ಶ್ಮೀ ಗೃಹ ಆವೈಂ |
ಹಯ ತೇ ಸುಖ ಸಂಪತ್ತಿ ಉಪಜಾವೈಂ ||
ಗರ್ದಭ ಹಾನಿ ಕರೈ ಬಹು ಕಾಜಾ |
ಸಿಂಹ ಸಿದ್ಧಕರ ರಾಜ ಸಮಾಜಾ ||
ಜಂಬುಕ ಬುದ್ಧಿ ನಷ್ಟ ಕರ ಡಾರೈ |
ಮೃಗ ದೇ ಕಷ್ಟ ಪ್ರಾಣ ಸಂಹಾರೈ ||
ಜಬ ಆವಹಿಂ ಪ್ರಭು ಸ್ವಾನ ಸವಾರೀ |
ಚೋರೀ ಆದಿ ಹೋಯ ಡರ ಭಾರೀ ||
ತೈಸಹಿ ಚಾರೀ ಚರಣ ಯಹ ನಾಮಾ |
ಸ್ವರ್ಣ ಲೌಹ ಚಾಁದಿ ಅರು ತಾಮಾ ||
ಲೌಹ ಚರಣ ಪರ ಜಬ ಪ್ರಭು ಆವೈಂ |
ಧನ ಜನ ಸಂಪತ್ತಿ ನಷ್ಟ ಕರಾವೈಂ ||
ಸಮತಾ ತಾಮ್ರ ರಜತ ಶುಭಕಾರೀ |
ಸ್ವರ್ಣ ಸರ್ವ ಸುಖ ಮಂಗಲ ಭಾರೀ ||
ಜೋ ಯಹ ಶನಿ ಚರಿತ್ರ ನಿತ ಗಾವೈ |
ಕಬಹುಂ ನ ದಶಾ ನಿಕೃಷ್ಟ ಸತಾವೈ ||
ಅದ್ಭೂತ ನಾಥ ದಿಖಾವೈಂ ಲೀಲಾ |
ಕರೈಂ ಶತ್ರು ಕೇ ನಶಿಬ ಬಲಿ ಢೀಲಾ ||
ಜೋ ಪಂಡಿತ ಸುಯೋಗ್ಯ ಬುಲವಾಈ |
ವಿಧಿವತ ಶನಿ ಗ್ರಹ ಶಾಂತಿ ಕರಾಈ ||
ಪೀಪಲ ಜಲ ಶನಿ ದಿವಸ ಚಢ಼ಾವತ |
ದೀಪ ದಾನ ದೈ ಬಹು ಸುಖ ಪಾವತ ||
ಕಹತ ರಾಮ ಸುಂದರ ಪ್ರಭು ದಾಸಾ |
ಶನಿ ಸುಮಿರತ ಸುಖ ಹೋತ ಪ್ರಕಾಶಾ ||
ದೋಹಾ
ಪಾಠ ಶನೀಶ್ಚರ ದೇವ ಕೋ ಕೀನ್ಹೋಂ oಕ಼್ ವಿಮಲ cಕ಼್ ತಯ್ಯಾರ |
ಕರತ ಪಾಠ ಚಾಲೀಸ ದಿನ ಹೋ ಭವಸಾಗರ ಪಾರ ||
ಜೋ ಸ್ತುತಿ ದಶರಥ ಜೀ ಕಿಯೋ ಸಮ್ಮುಖ ಶನಿ ನಿಹಾರ |
ಸರಸ ಸುಭಾಷ ಮೇಂ ವಹೀ ಲಲಿತಾ ಲಿಖೇಂ ಸುಧಾರ |
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
