Tap to Read ➤

ಗುರುವಾರದ ದಿನ ಭವಿಷ್ಯ: ವೃಷಭ, ಸಿಂಹ, ವೃಶ್ಚಿಕ, ಕುಂಭ, ರಾಶಿಯವರಿಗೆ ಶುಭ ದಿನ

ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...
Meghashree Devaraju
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲ
ತಿಥಿ: ಏಕಾದಶಿ
ನಕ್ಷತ್ರ: ಉತ್ತರ ಫಾಲ್ಗುಣಿ
ಸೂರ್ಯೋದಯ: ಬೆಳಿಗ್ಗೆ 5.48
ಸೂರ್ಯಾಸ್ತ: ಸಂಜೆ 6.58
ಮೇಷ ರಾಶಿ ಇಂದು ಕೆಲಸದಲ್ಲಿ ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ. ಗುರಿ ಆಧಾರಿತ ದುಡಿಯುವ ಜನರು ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂದು ಕೆಲವು ಪ್ರಮುಖ ಕೆಲಸಗಳಲ್ಲಿ ದೊಡ್ಡ ಅಡಚಣೆ ಇರಬಹುದು. ವ್ಯಾಪಾರ ಮಾಡುವವರು ಕೆಲವು ಪ್ರಮುಖ ದಾಖಲೆಗಳನ್ನು ಕಳೆದುಕೊಳ್ಳಬಹುದು, ಅದು ನಿಮಗೆ ಆರ್ಥಿಕ ನಷ್ಟವನ್ನುಂಟು ಮಾಡಬಹುದು.
ಕಡಿಮೆ ಶ್ರಮದಿಂದ ಉತ್ತಮ ಯಶಸ್ಸನ್ನು ಪಡೆಯಬಹುದು. ವ್ಯಾಪಾರ ಲಾಭ ಗಳಿಸುವ ಅವಕಾಶ ಇದೆ. ಕೋಪ ಮಾತನ್ನು ಹೆಚ್ಚಿಸುತ್ತದೆ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ. ಇಂದು ವೆಚ್ಚಗಳು ಕಡಿಮೆ ಇರುತ್ತದೆ.
Starಅಸದ್ಗಹಜt typing...
ಇಂದು ಅಗತ್ಯವಿರುವವರಿಗೆ ಸಹಾಯ ಮಾಡಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ದೈಹಿಕವಾಗಿ ಆರೋಗ್ಯವಾಗಿರಿ. ಆರ್ಥಿಕ ದೃಷ್ಟಿಯಿಂದ ಇಂದು ಉತ್ತಮ ದಿನ.
ಸಾಕಷ್ಟು ಖಿನ್ನತೆ ಮತ್ತು ತೊಡಕನ್ನು ಅನುಭವಿಸುವಿರಿ. ಹೆಚ್ಚಿನ ಕೆಲಸದ ಹೊರೆ ಹಾಕುವುದನ್ನು ತಪ್ಪಿಸಿ. ಅನಗತ್ಯ ವೆಚ್ಚಗಳನ್ನ ತಪ್ಪಿಸಿ. ಸಂಗಾತಿಯ ನಡುವೆ ಜಗಳಕ್ಕೆ ಕಾರಣವಾಗಬಹುದು.
ಇಂದು ಮಾನಸಿಕವಾಗಿ ಉತ್ತಮವಾಗಿರುತ್ತೀರಿ. ಧೈರ್ಯದಿಂದ ಪ್ರತಿ ಕಷ್ಟವನ್ನು ಎದುರಿಸಿ. ವ್ಯವಹಾರದ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಹಣ ಚೆನ್ನಾಗಿರುತ್ತದೆ. ಇಂದು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು.
ಸರ್ಕಾರಿ ಕೆಲಸ ಮಾಡುವವರಿಗೆ ಮುಖ್ಯ ದಿನ. ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು. ಆರ್ಥಿಕವಾಗಿ ಇಂದು ಮಿಶ್ರ ದಿನ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ.
ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಿ. ಹೆಚ್ಚು ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ಹಣದ ವಿಷಯದಲ್ಲಿ ಸಾಮಾನ್ಯ ದಿನ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಕಷ್ಟಪಟ್ಟು ಕೆಲಸ ಮಾಡಿ.
ಪ್ರೀತಿಪಾತ್ರರ ಜೊತೆ ಉತ್ತಮ ದಿನ. ವೈವಾಹಿಕ ಜೀವನದ ಸಂತೋಷ ಹೆಚ್ಚಾಗುತ್ತದೆ. ಕೆಲಸವನ್ನು ಕಚೇರಿಯಲ್ಲಿ ಅಪೂರ್ಣವಾಗಿ ಬಿಡಬೇಡಿ. ಹಣದ ವಿಷಯದಲ್ಲಿ ಜಾಗರೂಕರಾರಿ. ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ.
ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಚರ್ಚೆಯಿಂದ ದೂರವಿರಿ. ಆರ್ಥಿಕ ರಂಗದಲ್ಲಿ ಉತ್ತಮ ದಿನ. ಆರೋಗ್ಯವಾಗಿರಲು ಸಮಯಕ್ಕೆ ಸರಿಯಾಗಿ ತಿನ್ನುವ ಅಭ್ಯಾಸವನ್ನು ಮಾಡಿ.
ಮಾನಸಿಕ ಆತಂಕವನ್ನು ತೊಡೆದುಹಾಕಬಹುದು. ವ್ಯವಹಾರಸ್ಥರು ಹಣದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಕೆಲಸದಲ್ಲಿ ತಪ್ಪು ಇದ್ದರೆ ಸ್ವೀಕರಿಸಿ. ಹಿರಿಯ ಸಹೋದರನಿಂದ ಆರ್ಥಿಕ ಲಾಭ ಸಾಧ್ಯ.
ವ್ಯಾಪಾರಿಗಳು ಉತ್ತಮ ಫಲಿತಾಂಶ ಪಡೆಯಬಹುದು. ತುಂಬಾ ಕಾರ್ಯನಿರತ ದಿನ. ಆರ್ಥಿಕ ರಂಗದಲ್ಲಿ ಬಹಳ ದುಬಾರಿ ದಿನ. ಆದಾಯವು ಉತ್ತಮವಾಗಿರುತ್ತದೆ. ಅಸಡ್ಡೆ ವರ್ತನೆ ಪ್ರೀತಿಪಾತ್ರರನ್ನು ಅತೃಪ್ತಿಗೊಳಿಸುತ್ತದೆ. ಪ್ರೀತಿಪಾತ್ರರ ಭಾವನೆ ನೋಯಿಸಬೇಡಿ.
ದೇವಿಯ ಆರಾಧನೆಯೊಂದಿಗೆ ದಿನ ಪ್ರಾರಂಭಿಸಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ವಿದ್ಯಾರ್ಥಿಗಳು ಮೊಬೈಲ್, ಟಿವಿಯಿಂದ ದೂರವಿರಿ. ವ್ಯಾಪಾರಸ್ಥರು ಆರ್ಥಿಕ ಲಾಭಗಳನ್ನು ಪಡೆಯಬಹುದು.