ಕನ್ನಡ  » ವಿಷಯ

Water

ಬೆಂಗಳೂರಿನಲ್ಲಿ ನೀರಿನ ಅಭಾವ: ಇವರು ಬಿಸಿಲಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳುತ್ತಿದ್ದಾರೆ
ಕರ್ನಾಟಕದಲ್ಲಿ ಮಳೆಯಿಲ್ಲದೆ ಬರಗಾಲ ಉಂಟಾಗಿದೆ. ಅದರಲ್ಲಿಯೂ ಬೆಂಗಳೂರಿನ ಜನತೆಗೆ ನೀರಿನ ಅಭಾವ ತುಸು ಹೆಚ್ಚಾಗಿಯೇ ಕಾಡಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಜನರು ಕುಡಿಯುವ ನೀರಿಗೂ...
ಬೆಂಗಳೂರಿನಲ್ಲಿ ನೀರಿನ ಅಭಾವ: ಇವರು ಬಿಸಿಲಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳುತ್ತಿದ್ದಾರೆ

ಮಂಗಳನಲ್ಲಿ ನದಿಗಳು ಮಾಯವಾಗಿದ್ದು ಏಕೆ..? ಉತ್ತರಕ್ಕಾಗಿ ಕ್ಯೂರಿಯಾಸಿಟಿ ಪ್ರಯಾಣ..!
ಮನುಷ್ಯರಿಗೆ ಭೂಮಿ ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ವಾಸಯೋಗ್ಯವಾದ ಪರಿಸರ ವ್ಯವಸ್ಥೆ ಇಲ್ಲ. ಇದೂ ಶತಮಾನದ ಹಿಂದೆಯೇ ರುಜುವಾತಾಗಿದೆ. ಆದರೂ ಮಾನವನಿಗೆ ಆಕಾಶದ ಮೇಲೆ ಕುತೂಹಲ. ಈ ಭೂಮಿ ...
ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
ನೀವು ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ನೀವು ಪುದೀನಾ ನೀರು ಏಕೆ ಟ್ರೈ ಮಾಡಬಾರದು? ಪುದೀನಾ ನೀರು ಅಷ್ಟೊಂದು ಪ್ರಯೋಜನಕಾರಿಯೇ? ಇದರ ಬಗ್ಗೆ ನೋಡೋಣ ಬನ್ನಿ: ತೂಕ ಇಳಿಕೆ ಮಾಡ...
ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
ಇದೆಂಥ ಬೇಸಿಗೆ, ಎಲ್ಲಲ್ಲೂ ನೀರಿಗೆ ಅಭಾವ, ಅದರಲ್ಲೂ ಬೆಂಗಳೂರಿನ ಪರಿಸ್ಥಿತಿ ಅಂತೂ ಹೇಳುವುದೇ ಬೇಡ, ಬೆಂಗಳೂರಿನ ಬಹುತೇಕ ಕಡೆ ನೀರಿಗೆ ಸಮಸ್ಯೆಯಿದೆ. ಈ ಬೇಸಿಗೆಯ ತೀವ್ರತೆ ನೀರಿನ ಅಭ...
ಟ್ರೆಂಡ್‌ನಲ್ಲಿದೆ ಸೆಕ್ಸಿ ವಾಟರ್, ಏನಿದು ಸೆಕ್ಸಿ ವಾಟರ್, ಈ ವಾಟರ್ ಪ್ರಯೋಜನವೇನು?
ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಸೆಕ್ಸಿ ವಾಟರ್‌ ತುಂಬಾನೇ ಟ್ರೆಂಡ್‌ ಆಗುತ್ತಿದೆ. ಏನುದು ಸೆಕ್ಸಿ ವಾಟರ್? ಇದನ್ನು ಕುಡಿದರೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ: ಈ ...
ಟ್ರೆಂಡ್‌ನಲ್ಲಿದೆ ಸೆಕ್ಸಿ ವಾಟರ್, ಏನಿದು ಸೆಕ್ಸಿ ವಾಟರ್, ಈ ವಾಟರ್ ಪ್ರಯೋಜನವೇನು?
ವಿಶ್ವ ನೀರಿನ ದಿನ 2024: ನೀರಿಗಾಗಿ ಹಾಹಾಕಾರ, ಹೋಳಿಯಂದು ಈ ರೀತಿ ಮಾಡುವಂತಿಲ್ಲ!
ಮಾರ್ಚ್‌ 22ಕ್ಕೆ ವಿಶ್ವ ನೀರಿನ ದಿನ. ಈ ವರ್ಷ ಬರಗಾಲ ಉಂಟಾಗಿದೆ ಎಲ್ಲಾ ಕಡೆ ನೀರಿಲ್ಲ ... ನೀರಿಲ್ಲ ಎಂದು ಜನರು ಪರದಾಡುತ್ತಿದ್ದರು. ಬೆಂಗಳೂರು ಅಂತೂ ಈ ಬಾರಿ ನಕರ ಕಂಡಿದೆ ಎಂದರೆ ತಪ್ಪ...
ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
ರಾಜ್ಯದಲ್ಲಿ ಎಲ್ಲಿ ಹೋದರು ಮಳೆಯದ್ದೆ ಮಾತು, ಯಾವಾಗ ಮಳೆ ಬರುತ್ತೆ ಅಂತ ಆಕಾಶ ನೋಡಿಕೊಂಡು ಕೂರಬೇಕಾಗಿದೆ. ಇನ್ನು ರಾಜ್ಯದ ಕೆಲವು ಭಾಗದಲ್ಲಿ ಸಣ್ಣದಾಗಿ ಮಳೆಯೂ ಆಗುತ್ತಿದೆ. ಆದ್ರೆ ...
ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
ಬೆಂಗಳೂರು-ಊಟಿಯಲ್ಲಿ ಮಳೆಯಾಗೋಕೆ 'ಪಾಲಕ್ಕಾಡ್ ಗ್ಯಾಪ್' ಕಾರಣ..! ಏನಿದು ಪಾಲಕ್ಕಾಡ್ ಗ್ಯಾಪ್?
ನಾವು ಮಳೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಮೋಡಗಳ ರಚನೆ, ರಾಸಾಯನಿಕ ಕ್ರಿಯೆ ಇವೆಲ್ಲವು ತಿಳಿಸಿದೆ. ಆದರೆ ಮಾನ್ಸೂನ್ ಮಾರುತಗಳು ಬರುವ ಸಮಯ ಅವು ಮೊದಲಿಗೆ ಕೇರಳ ...
ಭೂಮಿ ಮೇಲೆ ಮಾತ್ರ ಮಳೆ ಸುರಿಯುವುದಿಲ್ಲ..! ಬೇರೆ ಯಾವ ಗ್ರಹದಲ್ಲಿ ಮಳೆಗಾಲವಿದೆ ಗೊತ್ತಾ?
ಭೂಮಿ ಮೇಲೆ ಜೀವರಾಶಿಗಳು ಆರಂಭವಾಗಿದ್ದೇ ಮಳೆಯಿಂದಾಗಿ. ಮೊದಲು ಬೆಂಕಿ ಚೆಂಡಿನಂತಿದ್ದ ಭೂಮಿ ನಿರಂತರ ಮಳೆಯ ಕಾರಣದಿಂದಾಗಿ ತಂಪಾಗುತ್ತಾ ಬಂದು ಈಗ ಸೌರಮಂಡಲದ ಏಕೈಕ ಜೀವ ರಾಶಿ ಇರುವ ...
ಭೂಮಿ ಮೇಲೆ ಮಾತ್ರ ಮಳೆ ಸುರಿಯುವುದಿಲ್ಲ..! ಬೇರೆ ಯಾವ ಗ್ರಹದಲ್ಲಿ ಮಳೆಗಾಲವಿದೆ ಗೊತ್ತಾ?
ಬರಿದಾಗುತ್ತಿವೆ ಬೋರ್‌ವೆಲ್‌.! ಭೂಮಿಯೊಳಗೆ ಇನ್ನೆಷ್ಟು ನೀರು ಉಳಿದಿದೆ? ಎಷ್ಟು ವರ್ಷ ಅಂತರ್ಜಲ ಬಳಸಬಹುದು?
ನಾವು ಚಿಕ್ಕವರಾದಾಗಿನಿಂದ ಭೂಮಿಯ ಮೇಲೆ ಎಷ್ಟು ನೀರಿದೆ ಎಂಬ ಪ್ರಶ್ನೆಗೆ ಇಡೀ ಭೂ ಮಂಡಲದ ಮುಕ್ಕಾಲು ಭಾಗ ನೀರಿದೆ ಮತ್ತು ಕಾಲು ಭಾಗದಷ್ಟು ಮಾತ್ರ ಭೂಮಿಯಿದೆ ಎಂದು ಉತ್ತರಿಸುತ್ತಾ ಬ...
ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳಿವೆ ಗೊತ್ತಾ?
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮಲ್ಲಿ ಬಹುತೇಕರು ಬೆಳಗ್ಗೆ ಎಂದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ಬಹುತೇಕ ನಿಮಗೂ ಇರ...
ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳಿವೆ ಗೊತ್ತಾ?
ನೀರನ್ನು ಫಿಲ್ಟರ್ ಇಲ್ಲದೆಯೇ ಶುದ್ಧ ಮಾಡುವ 5 ವಿಧಾನಗಳು
ಕಲುಷಿತ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಬರುವುದು. ಮಲೇರಿಯಾ, ಟೈಫಾಯ್ಡ್‌, ಕಾಲರ ಮುಂತಾದ ಕಾಯಿಲೆಗಳು ಕಲುಷಿತ ನೀರಿನಿಂದಾಗಿ ಹರಡುವುದು. ನೀರನ್ನು ಶುದ್ಧೀಕರಿಸಲು ಕುಡಿ...
ಬೇಸಿಗೆಯಲ್ಲಿ ನೀರನ್ನು ಮಣ್ಣಿನ ಮಡಿಕೆಯಲ್ಲಿಟ್ಟು ಕುಡಿದರೆ ಈ ಪ್ರಯೋಜನಗಳಿವೆ
ಹಿಂದೆಯೆಲ್ಲಾ ಮಣ್ಣಿನ ಪಾತ್ರೆಯನ್ನೇ ಅಡುಗೆಗೆ, ನೀರು ತುಂಬಿಡಲು ಬಳಸುತ್ತಿದ್ದರು, ಕಾಲ ಕ್ರಮೇಣ ಮಣ್ಣಿನ ಪಾತ್ರೆಗಳ ಬದಲಿಗೆ ಸ್ಟೀಲ್‌ಪಾತ್ರೆಗಳು ಬಂದವು. ಆದರೆ ಈಗ ಬಹುತೇಕ ಜನರ...
ಬೇಸಿಗೆಯಲ್ಲಿ ನೀರನ್ನು ಮಣ್ಣಿನ ಮಡಿಕೆಯಲ್ಲಿಟ್ಟು ಕುಡಿದರೆ ಈ ಪ್ರಯೋಜನಗಳಿವೆ
ಪ್ರತಿನಿತ್ಯ ತಣ್ಣೀರಿನಿಂದ ಮುಖ ತೊಳೆಯುತ್ತಿದ್ದೀರಾ? ಹಾಗಾದರೆ ಈ ವಿಷಯ ಗೊತ್ತಿರಲಿ
ಪ್ರತಿನಿತ್ಯ ಮುಖ ತೊಳೆಯುವ ಅಭ್ಯಾಸ ಒಳ್ಳೆಯದು. ಇದರಿಂದ ಮುಖದಲ್ಲಿರೋ ಧೂಳು, ಬ್ಯಾಕ್ಟೀರಿಯಾದಂತಹ ಅವಶೇಷಗಳು ತೊಲಗುತ್ತದೆ. ಆದರೆ ಅನೇಕರಿಗೆ ಮುಖ ತೊಳೆಯುವ ಬಗ್ಗೆ ಕೆಲವೊಂದು ಗೊಂ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion