ಕನ್ನಡ  » ವಿಷಯ

Vasthu

ವಾಸ್ತು ಸಲಹೆಗಳು 2023: ಹೊಸ ವರ್ಷದಲ್ಲಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಮನೆಯ ಈ ವಾಸ್ತು ಬದಲಾವಣೆ ಮಾಡಿ
ಹೊಸ ವರ್ಷ 2023 ಸ್ವಾಗತಿಸಲು ದಿನಗಣನೆ ಆರಂಭವಾಗಿದೆ, ಹಲವೆಡೆ ಈಗಾಗಲೇ ಹೊಸ ವರ್ಷದ ಅಗಮನಕ್ಕೆ ಸಿದ್ಧತೆ ಸಹ ನಡೆಯುತ್ತಿದೆ. ನೂತನ ವರ್ಷದಲ್ಲಿ ನಮ್ಮ ಬದುಕು, ಮಕ್ಕಳ ಭವಿಷ್ಯ, ಕೌಟುಂಬಿಕ ...
ವಾಸ್ತು ಸಲಹೆಗಳು 2023: ಹೊಸ ವರ್ಷದಲ್ಲಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಮನೆಯ ಈ ವಾಸ್ತು ಬದಲಾವಣೆ ಮಾಡಿ

ವಾಸ್ತು ಶಾಂತಿ ಪೂಜೆ ಏಕೆ ಮಾಡಬೇಕು? ಇದರ ಮಹತ್ವ, ಪೂಜೆಯ ಪ್ರಯೋಜನವೇನು?
ಮನೆಯ ವಾಸ್ತು ಚೆನ್ನಾಗಿದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸುತ್ತದೆ. ಕುಟುಂಬದವರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ ಎಂಬುದು ನಂಬಿಕೆ. ಇದಕ್ಕಾಗಿಯೇ ಮನೆಯನ್ನು ಕಟ್ಟಿಸ...
ವಾಸ್ತು ಸಲಹೆ: ಮನೆಯಲ್ಲಿ ಮಣ್ಣಿನ ಮಡಿಕೆ ಏಕೆ ಇಡಲೇಬೇಕು ಮತ್ತು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ಮಣ್ಣಿನ ಮಡಿಕೆ ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಇಡುವುದು ಬಹಳ ಆಪರೂಪ. ಆದರೆ ಹಿಂದೆಲ್ಲಾ ಮಣ್ಣಿನ ಮಡಿಕೆಯಲ್ಲೇ ಅಡುಗೆ ತಯಾರಿಸುವುದು, ಮಡಿಕೆಯ ನೀರನ್ನೇ ಕುಡಿಯುವುದು. ಹಿಂದಿನ...
ವಾಸ್ತು ಸಲಹೆ: ಮನೆಯಲ್ಲಿ ಮಣ್ಣಿನ ಮಡಿಕೆ ಏಕೆ ಇಡಲೇಬೇಕು ಮತ್ತು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಆಮೆಯನ್ನು ಏಕೆ ಮತ್ತು ಎಂಥಾ ಆಮೆಯನ್ನು ಇಡಬೇಕು ಗೊತ್ತಾ?
ಆಮೆ ದೀರ್ಘಾಯುಷ್ಯ ಮತ್ತು ಶಾಂತಿಯನ್ನು ಸೂಚಿಸುವ ಆಧ್ಯಾತ್ಮಿಕ ಜೀವಿ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅಷ್ಟೇ ಅಲ್ಲದೆ ಆಮೆ ಬುದ್ಧಿವಂತಿಕೆ, ಸಹಿಷ್ಣುತೆಯ. ಆಮೆಯ ಚಿಪ್ಪು ರಕ್...
ವಾಸ್ತು ಸಲಹೆ: ಮನೆಯಲ್ಲಿ ಈ ಮರಗಳನ್ನು ಬೆಳೆಸಿದರೆ ಅಶುಭವಂತೆ ಎಚ್ಚರ..!
ಮನೆಯ ಸುತ್ತಮುತ್ತ ಹಸಿರಿದ್ದರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ, ಮನಸ್ಸು ಸದಾ ಚೇತರಿಕೆಯಿಂದ ಇರುತ್ತದೆ. ಮರ ಮತ್ತು ಗಿಡಗಳು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದ...
ವಾಸ್ತು ಸಲಹೆ: ಮನೆಯಲ್ಲಿ ಈ ಮರಗಳನ್ನು ಬೆಳೆಸಿದರೆ ಅಶುಭವಂತೆ ಎಚ್ಚರ..!
ವಾಸ್ತು ಸಲಹೆ: ನೈಋತ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ ಮತ್ತು ಇವುಗಳನ್ನು ತಪ್ಪದೇ ಇಡಿ
ವಾಸ್ತು ಎಂಬುದು ಎಲ್ಲರ ಮನೆಗಳಲ್ಲಿ ಈಗ ಕಡ್ಡಾಯವಾಗಿದೆ. ಮನೆಯ ವಾಸ್ತು ಚೆನ್ನಾಗಿದ್ದರೆ ಮನೆ, ಮನಸ್ಸು, ನೆಮ್ಮದಿ, ಸಕಾರಾತ್ಮಕತೆ ಇರುತ್ತದೆ ಎಂಬ ನಂಬಿಕೆ ಇದೆ. ಹೀಗೆ ಮನೆಯ ವಾಸ್ತು ಲ...
ವಾಸ್ತು ಶಾಸ್ತ್ರ: ವಾಸ್ತು ಪ್ರಕಾರ ಮನೆಗೆ ಸಕಾರಾತ್ಮಕತೆ ತುಂಬುವುದು ಹೇಗೆ?
ನಾವು ಸದಾ ಸಕಾರಾತ್ಮಕವಾಗಿರಬೇಕು, ಒಳ್ಳೆಯದನ್ನೇ ಯೋಚಿಸಬೇಕು, ಒಳಿತನ್ನೇ ಸದಾ ಬಯಸಬೇಕು. ಆದರೆ ಇದೆಲ್ಲವೂ ನಮ್ಮ ಮಾನಸಿಕ ಭಾವನೆಗಳು ಒಂದಾದರೆ ದೈವಿಕ ಶಕ್ತಿ ಸಹ ಇರಬೇಕು, ನಮ್ಮ ಸುತ...
ವಾಸ್ತು ಶಾಸ್ತ್ರ: ವಾಸ್ತು ಪ್ರಕಾರ ಮನೆಗೆ ಸಕಾರಾತ್ಮಕತೆ ತುಂಬುವುದು ಹೇಗೆ?
ಜೀವನದಲ್ಲಿ ಮುಂದಾಗುವ ಅನಾಹುತದ ಮುನ್ಸೂಚನೆಗಳು ಇವೇ ನೋಡಿ
ಜ್ಯೋತಿಷ್ಯದ ಪ್ರಕಾರ, ನಕಾರಾತ್ಮಕ ಶಕ್ತಿ ಅಥವಾ ತೊಂದರೆಗಳು ವ್ಯಕ್ತಿಯ ಜೀವನದಲ್ಲಿ ಬರುವ ಮೊದಲು ಅನೇಕ ಸೂಚನೆಗಳನ್ನು ನೀಡುತ್ತವೆ. ಈ ಮೂಲಕ ನಾವು ನಮಗೆ ಮುಂದೆ ಯಾವುದೋ ಅನಾಹುತ ಅಗಲ...
Ganesha chaturthi 2022: ವಾಸ್ತು ಪ್ರಕಾರ ಗಣೇಶನನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಮೂರ್ತಿ ಹೇಗಿರಬೇಕು?
ಹಿಂದೂ ಧರ್ಮದಲ್ಲಿ ಗಣೇಶನಿಗೆ ವಿಶೇಷ ಮಹತ್ವವಿದೆ. ಯಾವುದೇ ಶುಭ ಅಥವಾ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸುವುದು ಕಡ್ಡಾಯವೆಂದು ಪರಿಗಣಿಸಲಾಗಿದೆ. ಗಣೇಶನ...
Ganesha chaturthi 2022: ವಾಸ್ತು ಪ್ರಕಾರ ಗಣೇಶನನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಮೂರ್ತಿ ಹೇಗಿರಬೇಕು?
ವಾಸ್ತು ಶಾಸ್ತ್ರ: ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಎಂದಿಗೂ ಸಾಲ ನೀಡಬೇಡಿ
ಸ್ನೇಹ ಮತ್ತು ಬಂಧುತ್ವದಲ್ಲಿ ವಸ್ತುಗಳ ವಿನಿಮಯವು ತುಂಬಾ ಸಾಮಾನ್ಯವಾಗಿರುತ್ತದೆ. ಅಗತ್ಯವಿರುವ ಸಮಯದಲ್ಲಿ, ನಮ್ಮ ಬಂಧುಗಳು ಅಥವಾ ಸ್ನೇಹಿತರಿಂದ ಹಣ, ಬಟ್ಟೆ, ಪುಸ್ತಕಗಳು ಇತ್ಯಾದ...
ಜ್ಯೋತಿಷ್ಯ: ಈ ಬಣ್ಣದ ಚಪ್ಪಲಿ/ಶೂ ಧರಿಸಿದರೆ ದುರಾದೃಷ್ಟ ಹಿಂಬಾಲಿಸುತ್ತದೆಯಂತೆ!
ನಾವು ಸುಂದರವಾಗಿ ಕಾಣಲು ಆಕರ್ಷಕ ಬಟ್ಟೆಗಳು, ಅದಕ್ಕೆ ಒಪ್ಪುವ ಆಭರಣಗಳು ಹಾಗೂ ಇತ್ತೀಚೆಗೆ ಟ್ರೆಂಡ್‌ ಆದಂತೆ ಬಟ್ಟೆಗೆ ಒಪ್ಪುವ ಚಪ್ಪಲಿ ಹಾಗೂ ಶೂಗಳನ್ನು ಸಹ ಧರಿಸುತ್ತಾರೆ. ದಿನಕ...
ಜ್ಯೋತಿಷ್ಯ: ಈ ಬಣ್ಣದ ಚಪ್ಪಲಿ/ಶೂ ಧರಿಸಿದರೆ ದುರಾದೃಷ್ಟ ಹಿಂಬಾಲಿಸುತ್ತದೆಯಂತೆ!
ವಾಸ್ತು ಸಲಹೆ: ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಬುಧವಾರ ಹೀಗೆ ಮಾಡಿ
ಬುಧವಾರ ಗಣೇಶನಿಗೆ ಸಮರ್ಪಿಸಲಾಗಿದೆ ಅಲ್ಲದೇ ಬುಧ ಗ್ರಹದ ಆಡಳಿತ ದಿನ. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ವಿವೇಚನೆಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜ...
ವಾಸ್ತು ಸಲಹೆ: ಶಿವನ ಚಿತ್ರ/ವಿಗ್ರಹವನ್ನು ಹೀಗೆ ಇಟ್ಟರೆ ಮನೆಯ ಶಾಂತಿ, ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಹಿಂದೂ ಧರ್ಮದಲ್ಲಿ ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ, ಮನಸ್ಸಿಗೆ ನೆಮ್ಮದಿ ಶಾಂತಿ ಲಬಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ದೇವರ ವಿಗ...
ವಾಸ್ತು ಸಲಹೆ: ಶಿವನ ಚಿತ್ರ/ವಿಗ್ರಹವನ್ನು ಹೀಗೆ ಇಟ್ಟರೆ ಮನೆಯ ಶಾಂತಿ, ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ನೀವು ಪ್ರೇಮವಿವಾಹವಾಗಲು ಬಯಸಿದರೆ ಈ ಸಿಂಪಲ್‌ ವಾಸ್ತು ಟಿಪ್ಸ್‌ ಪ್ರಯತ್ನಿಸಿ!
ಇತ್ತೀಚೆಗೆ ಪ್ರೇಮ ವಿವಾಹ ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಪ್ರೇಮ ವಿವಾಹ ಎಂದರೆ ಮನೆಯವರ ವಿರೋಧ ಹೆಚ್ಚಿರುತ್ತಿತ್ತು, ಆದರೆ ಈಗಿನ ಪೋಷಕರು ಪ್ರೇಮ ವಿವಾಹಕ್ಕೆ ಸಂಪೂರ್ಣ ಸಮ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion