ಕನ್ನಡ  » ವಿಷಯ

Rainy Season

ಮಳೆಗಾಲದಲ್ಲಿ ಪತ್ರೊಡೆ ಸವಿಯಲು ಮಿಸ್‌ ಮಾಡಬಾರದು ಎನ್ನುವುದು ಈ ಕಾರಣಕ್ಕೆ ನೋಡಿ
ಕೆಲವು ಕಡೆ ಮಳೆಯ ಅಭಾವ, ಇನ್ನು ಕೆಲವು ಕಡೆ ವಿಪರೀತ ಮಳೆ, ಇನ್ನು ಕೆಲವು ಕಡೆ ಪ್ರವಾಹದ ರುದ್ರ ನರ್ತನ ಒಟ್ಟಾರೆ ಈ ವರ್ಷ ಮಳೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಚಿತ್ರವಾಗಿ ವರ್ತ...
ಮಳೆಗಾಲದಲ್ಲಿ ಪತ್ರೊಡೆ ಸವಿಯಲು ಮಿಸ್‌ ಮಾಡಬಾರದು ಎನ್ನುವುದು ಈ ಕಾರಣಕ್ಕೆ ನೋಡಿ

ಆಯುರ್ವೇದ ಟಿಪ್ಸ್ : ಮಳೆಗಾಲದಲ್ಲಿ ಮಟ್ಟಾ ರೈಸ್‌ ಗಂಜಿ ತಿಂದ್ರೆ ಈ ಪ್ರಯೋಜನಗಳಿವೆ ಗೊತ್ತಾ?
ಮಳೆಗಾಲದಲ್ಲಿ ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ, ಕಾರಣ ಈ ಸಮಯದಲ್ಲಿ ಹೆಚ್ಚು ಹೊರಗಡೆ ಓಡಾಡುವ...
ಮಳೆಗಾಲ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ-ಅಶ್ವಗಂಧ ಹೇಗೆ ಬಳಸಬೇಕು?
ಕೊರೊನಾ ಸಮಯದಲ್ಲಿ ಎಲ್ಲರೂ ಮನೆಮದ್ದುಗಳನ್ನು ತಿಳಿಯಲು ತುಂಬಾನೇ ಆಸಕ್ತಿ ತೋರುತ್ತಿದ್ದರು. ಅಜ್ಜಿ ಕಾಲದ ಚಿಕ್ಕ ಪುಟ್ಟ ಮನೆಮದ್ದುಗಳು ತುಂಬಾ ಜನರಿಗೆ ಗೊತ್ತೇ ಇರಲಿಲ್ಲ, ಆ ಮದ್ದ...
ಮಳೆಗಾಲ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ-ಅಶ್ವಗಂಧ ಹೇಗೆ ಬಳಸಬೇಕು?
ಮಳೆಗಾಲದಲ್ಲಿ ನಾನ್‌ವೆಜ್‌ ದೂರವಿಡಬೇಕು ಎನ್ನುವುದು ಈ ಕಾರಣಕ್ಕೆ
ಮಳೆಗಾಲದಲ್ಲಿ ಮಾಂಸಾಹಾರ ತಿನ್ನಬಾರದು ಎನ್ನುವುದನ್ನು ಮನೆಯಲ್ಲಿ ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳಿವೆ. ನೀವು ಸೀಫುಡ್‌, ನಾನ್‌ವೆಜ್‌ ಪ್ರಿಯರಾಗ...
ಮಳೆ ಹೆಚ್ಚಾದಾಗ ಪ್ರವಾಹಕ್ಕೆ ಮುನ್ನವೇ ಈ ಬಗೆ ಮುನ್ನೆಚ್ಚರಿಕೆಯಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು
ಮಾನ್ಸೂನ್ ಅಥವಾ ಮಳೆಗಾಲ ಬಂತು ಅಂದ್ರೆ ಒಂದು ಕಡೆ ಖುಷಿಯಾಗುತ್ತೆ ಇನ್ನೊಂದು ಕಡೆ ಸಾಕಷ್ಟು ಜನ ಅತಿಯಾದ ಮಳೆಯಿಂದ ಪ್ರವಾಹದಂಥ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಜನರ ಮ...
ಮಳೆ ಹೆಚ್ಚಾದಾಗ ಪ್ರವಾಹಕ್ಕೆ ಮುನ್ನವೇ ಈ ಬಗೆ ಮುನ್ನೆಚ್ಚರಿಕೆಯಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು
ಮಳೆಗಾಲದಲ್ಲಿ ಮಧುಮೇಹಿಗಳು ಭಯಪಡದೆ ತಿನ್ನಬಹುದಾದ 10 ಫ್ರೂಟ್ಸ್
ಮಧುಮೇಹಿಗಳು ಇಲ್ಲದ ಮನೆಯೇ ಇಲ್ಲವೆಂಬಂತಿದೆ ಈಗೀನ ಪರಿಸ್ಥಿತಿ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ನಂ 1 ತಲುಪಿದೆ, ಅಷ್ಟರಮಟ್ಟಿಗೆ ಈ ಮಧುಮೇಹ ಎಂಬ ಸಮಸ್ಯೆ ಜನರನ್ನು ಕಾಡುತ್ತಿದೆ, ಅ...
ಮಹಿಳೆಯರೇ...ಮಳೆಗಾಲದಲ್ಲಿ ಆ ಭಾಗದಲ್ಲಿ ತುರಿಕೆಯೇ? 7 ರಾತ್ರಿಯಲ್ಲಿ ಗುಣಪಡಿಸಬಹುದು
ಮಳೆಗಾಲದಲ್ಲಿ ಮಹಿಳೆಯರಲ್ಲಿಆ ಭಾಗದಲ್ಲಿ ತುರಿಕೆ ಸಮಸ್ಯೆ ಕಂಡು ಬರುವುದು ಸರ್ವೇ ಸಾಮಾನ್ಯ. ಮಳೆಗಾಲದಲ್ಲಿ ಒದ್ದೆಯಾದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಮಳೆಗಾಲದಲ್ಲಿ ಒಳ ...
ಮಹಿಳೆಯರೇ...ಮಳೆಗಾಲದಲ್ಲಿ ಆ ಭಾಗದಲ್ಲಿ ತುರಿಕೆಯೇ? 7 ರಾತ್ರಿಯಲ್ಲಿ ಗುಣಪಡಿಸಬಹುದು
ಮಳೆಗಾಲ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಟಾಪ್ 9 ಫ್ರೂಟ್ಸ್
ಮಕ್ಕಳಿಗೆ ನೀವು ಸ್ನ್ಯಾಕ್ಸ್ ಯಾವುದು ಹಾಕುತ್ತೀರಿ ಎಂಬುವುದು ಅವರ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾಗಿರುತ್ತದೆ. ಬಹುತೇಕ ಸ್ಕೂಲ್‌ಗಳಲ್ಲಿ ಸ್ನ್ಯಾಕ್ಸ್ ಡಬ್ಬಕ್ಕೆ ಬ...
ಮಳೆಗಾಲದಲ್ಲಿ ಈ ಕಷಾಯಗಳನ್ನ ಕುಡಿದರೆ ಕಾಯಿಲೆ ಬೀಳುವುದು ತಪ್ಪುತ್ತೆ
ಮುಂಗಾರಿನ ಆಗಮನ ನಿಧಾನವಾದರೂ ಅದರ ರಭಸ ಮಾತ್ರ ಜೋರಾಗಿಯೇ ಇದೆ. ಮಳೆಯಿಂದಾಗಿ ಬತ್ತಿದ ಹಳ್ಳ-ಕೊಳ್ಳಲು ತುಂಬಿ ಹರಿಯುತ್ತಿದೆ, ಶಾಲಾ ಮಕ್ಕಳಿಗೆ ರಜೆ ಕೂಡ ಘೋಷಿಸಲಾಗಿದೆ, ಕೆಲವು ಕಡೆ ಮ...
ಮಳೆಗಾಲದಲ್ಲಿ ಈ ಕಷಾಯಗಳನ್ನ ಕುಡಿದರೆ ಕಾಯಿಲೆ ಬೀಳುವುದು ತಪ್ಪುತ್ತೆ
ಮಳೆಗಾಲದಲ್ಲಿ ಸೊಪ್ಪಿನ ಆಹಾರ ಅಪಾಯಕಾರಿ, ತಿನ್ನುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಸೊಪ್ಪು ತಿನ್ನವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರಲ್ಲೂ ಸೊಪ್ಪಿನಲ್ಲೂ ಕೆಲವೊಂದು ಸೊಪ್ಪುಗಳನ್ನು ಅಂದ...
ಮಳೆಗಾಗಿ ಭಾರತದಲ್ಲಿ ಆಚರಿಸುವ ಚಿತ್ರ-ವಿಚಿತ್ರವಾದ ಪದ್ಧತಿಗಳಿವು
ರೈನ್‌ ರೈನ್ ಗೋ ಎವೇ... ಎಂದು ಮಕ್ಕಳು ರೈಮ್ಸ್‌ ಹೇಳುತ್ತಿದ್ದರೆ ಅದನ್ನೊಮ್ಮೆ ನಿಲ್ಸಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡ್ರಿ, ಹಾಗಾದರೂ ಈ ಭೂಮಿಗೆ ಮಳೆ ಬಂದು ಇಳೆ ತಂಪಾಗಲಿದೆ. ಕ...
ಮಳೆಗಾಗಿ ಭಾರತದಲ್ಲಿ ಆಚರಿಸುವ ಚಿತ್ರ-ವಿಚಿತ್ರವಾದ ಪದ್ಧತಿಗಳಿವು
ಮಾನ್ಸೂನ್‌ನಲ್ಲಿ ಈ 5 ಕಾರಣಕ್ಕೆ ಮೀನು ಒಳ್ಳೆಯದು ಅಲ್ವೇ ಅಲ್ಲ
ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯಾದ ಆಯ್ಕೆ ಅಲ್ವೇ ಅಲ್ಲ. ಮೀನು ಬದಲಿಗೆ ಚಿಕನ್, ಮಟನ್, ಮತ್ತಿತರ ಮಾಂಸಾಹಾರ ಸೇವನೆ ಒಳ್ಳೆಯದು. ಮಳೆಗಾಲದಲ್ಲಿ ಮೀನನ್ನು ತಿನ್ನುವುದು ಆರೋಗ್ಯ...
ಕರ್ನಾಟಕಕ್ಕೆ ಮುಂಗಾರಿನ ಆಗಮನ: ಈ 7 ಅಪಾಯಕಾರಿ ಕಾಯಿಲೆಗಳ ಇರಲಿ ಜಾಗ್ರತೆ
ಕರ್ನಾಟಕದ ಬಹುತೇಕ ಕಡೆ ಮಾನ್ಸೂನ್ ಆಗಮನವಾಗಿದೆ.. ತುಂತುರು ಮಳೆ ಇಳೆಗೆ ಬೀಳಲಾರಂಭಿಸುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾಗುವುದು, ಇದರ ಪ್ರಭಾವ ನಮ್ಮ ಆರೋಗ್ಯದ ಮೇಲಾಗಲಿದೆ....
ಕರ್ನಾಟಕಕ್ಕೆ ಮುಂಗಾರಿನ ಆಗಮನ: ಈ 7 ಅಪಾಯಕಾರಿ ಕಾಯಿಲೆಗಳ ಇರಲಿ ಜಾಗ್ರತೆ
ಮಳೆಗಾಲದಲ್ಲಿ ಅಣಬೆ ತಿಂದರೆ ಆರೋಗ್ಯಕ್ಕೆ ಸಮಸ್ಯೆಯುಂಟಾಗುವುದೇ?
ಮಶ್ರೂಮ್‌ ಕರಿ, ಮಶ್ರೂಮ್‌ ಬಿರಿಯಾನಿ, ಮಶ್ರೂಮ್ ಚಿಲ್ಲಿ ಹೀಗೆ ಮಶ್ರೂಮ್‌ ಸ್ಪೆಷಲ್‌ ಆಹಾರಗಳ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಅಲ್ವಾ? ಆದರೆ ಈ ಅಣಬೆ ಮಳೆಗಾಲದಲ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion