ಕನ್ನಡ  » ವಿಷಯ

Pitru Paksha

ಶನಿ ಅಮವಾಸ್ಯೆಯಂದು ಈ ಪರಿಹಾರ ಮಾಡಿದರೆ ಜೀವನದಲ್ಲಿ ಏಳಿಗೆ ಉಂಟಾಗುವುದು
ಅಕ್ಟೋಬರ್‌ 14ಕ್ಕೆ ಈ ವರ್ಷದ ಪಿತೃಪಕ್ಷ ಮುಕ್ತಾಯವಾಗಲಿದೆ. ತಮ್ಮ ಪೂರ್ವಜರಿಗೆ ಶ್ರಾದ್ಧ, ತರ್ಪಣವನ್ನು ಮಾಡಲು ಸಾಧ್ಯವಾಗದವರು ಈ ದಿನ ತರ್ಪಣ ನೀಡುವುದರ ಮೂಲಕ ಪುಣ್ಯದ ಫಲ ಪಡೆಯಲು ...
ಶನಿ ಅಮವಾಸ್ಯೆಯಂದು ಈ ಪರಿಹಾರ ಮಾಡಿದರೆ ಜೀವನದಲ್ಲಿ ಏಳಿಗೆ ಉಂಟಾಗುವುದು

ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆಯ ದಿನ ಈ ಮಂತ್ರ ಪಠಣೆ ಮಾಡಿದರೆ ಸಮಸ್ಯೆಗಳು ದೂರಾಗುವುದು
ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆ, ಸೂರ್ಯಗ್ರಹಣ, ಮಹಾಲಯ ಅಮವಾಸ್ಯೆ ಈ ಮೂರು ಪ್ರಮುಖ ಘಟನೆಗಳು ಒಂದೇ ದಿನದಲ್ಲಿ ಸಂಭವಿಸಲಿದೆ. ಅಮವಾಸ್ಯೆ ಶನಿವಾರ ಬಂದರೆ ಈ ದಿನ ಶನಿದೇವನ ಕೃಪೆಗೆ ಪಾ...
ಮಹಾಲಯ ಅಮವಾಸ್ಯೆ: ತರ್ಪಣ ನೀಡುವಾಗ ಈ ಮಂತ್ರ ಪಠಿಸಿ
ಪಿತೃಪಕ್ಷ ಭಾದ್ರಪದ ಶುಕ್ಲ ಪೂರ್ಣಿಮಾದಂದು ಪ್ರಾರಂಭವಾಗಿ ಅಶ್ವಿನಿ ಕೃಷ್ನ ಅಮವಾಸ್ಯೆಯಂದು ಮುಕ್ತಾಯವಾಗುವುದು. ಈ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುವುದು. ಅಕ್ಟೋಬರ್ 14ಕ್ಕೆ...
ಮಹಾಲಯ ಅಮವಾಸ್ಯೆ: ತರ್ಪಣ ನೀಡುವಾಗ ಈ ಮಂತ್ರ ಪಠಿಸಿ
ಮಹಾಲಯ ಅಮವಾಸ್ಯೆ: ಕಾವೇರಿ ನದಿ ತೀರದಲ್ಲಿ ಪಿತೃ ತರ್ಪಣ ಮಾಡಿದರೆ ದೊರೆಯುವ ಪ್ರಯೋಜನಗಳೇನು?
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎಂದು ಕರೆಯಲಾಗುವುದು. ಕಾವೇರಿ ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿ ಹರಿಯುತ್ತಾಳೆ. ಕರ್ನಾಟಕದ ಬಹು ಸಂಖ್ಯಾತ ಜನರು ಕಾವೇರಿಯನ್ನೇ ಅವಲಂಬಿಸಿ ಬದುಕ...
ಅ. 14ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಯಾವ ಸಮಯದಲ್ಲಿ ಶ್ರಾದ್ಧ ಮಾಡಿದರೆ ಒಳ್ಳೆಯದು?
ಪಿತೃಪಕ್ಷ ಹಿಂದೂಗಳಿಗೆ ತುಂಬಾ ಪ್ರಮುಖವಾದ ದಿನಗಳಾಗಿವೆ. ಸೆಪ್ಟೆಂಬರ್ 29ರಿಂದ -ಅಕ್ಟೋಬರ್ 14ರವರೆಗೆ ಪಿತೃಪಕ್ಷ ಆಚರಿಸಲಾಗುವುದು. ಪಿತೃ ಪಕ್ಷದಲ್ಲಿ ಶ್ರಾದ್ಧಕಾರ್ಯ ಮಾಡಿದರೆ ತಿರ...
ಅ. 14ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಯಾವ ಸಮಯದಲ್ಲಿ ಶ್ರಾದ್ಧ ಮಾಡಿದರೆ ಒಳ್ಳೆಯದು?
ಅಕ್ಟೋಬರ್ 7 ನವಮಿ ಶ್ರಾದ್ಧ: ಈ ದಿನ ಯಾರಿಗೆ ಪಿತೃತರ್ಪಣ ಮಾಡಬೇಕು?
ನವಮಿ ಶ್ರಾದ್ಧವನ್ನು ಅಕ್ಟೋಬರ್‌ 7ರಂದು ಆಚರಿಸಲಾಗುವುದು. ಈ ನವಮಿ ಶ್ರಾದ್ಧದ ವಿಶೇಷವೆಂದರೆ ಇದನ್ನು ಮಾತೃ ನವಮಿ ಎಂದು ಕರೆಯಲಾಗುವುದು. ಈ ದಿನ ಹಿರಿಯರಿಗೆ ಅಜ್ಜ-ಅಜ್ಜಿ-ತಾಯಿ-ತಂ...
ಪಿತೃಪಕ್ಷ: ಪಿತೃದೋಷ ನಿವಾರಣೆಗೆ ಈ 3 ಮಂತ್ರ ತುಂಬಾನೇ ಪರಿಣಾಮಕಾರಿ
ಇದೀಗ ಪಿತೃಪಕ್ಷ ನಡೆಯುತ್ತಿದೆ. ಪಿತೃಪಕ್ಷದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃದೋಷ ಕಡಿಮೆಯಾಗುವುದು. ಪಿತೃದೋಷವೆಂದರೆ ಅದು ಸಾಮಾನ್ಯ ದೋಷವಿಲ್ಲ. ಪಿತೃದೋಷವಿದ್ದರೆ ಅನೇಕ ಸಮ...
ಪಿತೃಪಕ್ಷ: ಪಿತೃದೋಷ ನಿವಾರಣೆಗೆ ಈ 3 ಮಂತ್ರ ತುಂಬಾನೇ ಪರಿಣಾಮಕಾರಿ
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂ...
ಪಿತೃಪಕ್ಷ: ಅಕ್ಟೋಬರ್‌ 2ಕ್ಕೆ ಭರಣಿ ಶ್ರಾದ್ಧ, ಈ ಶ್ರಾದ್ಧದ ಮಹತ್ವವೇನು?
ಪಿತೃ ಪಕ್ಷದಲ್ಲಿ ಭರಣಿ ಶ್ರಾದ್ಧಕ್ಕೆ ತುಂಬಾನೇ ಮಹತ್ವವಿದೆ. ಪಿತೃಪಕ್ಷ ಎಂಬುವುದು 16 ದಿನಗಳ ಆಚರಣೆ. ಈ 16 ದಿನವೂ ಪಿತೃತರ್ಪಣಕ್ಕೆ ಸೂಕ್ತ ದಿನಗಳಾಗಿವೆ. ಅದರಲ್ಲಿ 3 ದಿನಗಳಂತೂ ತುಂಬಾ...
ಪಿತೃಪಕ್ಷ: ಅಕ್ಟೋಬರ್‌ 2ಕ್ಕೆ ಭರಣಿ ಶ್ರಾದ್ಧ, ಈ ಶ್ರಾದ್ಧದ ಮಹತ್ವವೇನು?
ಪಿತೃಪಕ್ಷ: ಶ್ರಾದ್ಧ ಮಾಡುವಾಗ ಕಾಗೆಗಳಿಗೆ ಆಹಾರ ನೀಡುವುದೇಕೆ?
ಪಿಂಡದಾನ ಮಾಡುವಾಗ ಕಾಗೆಗಳಿಗೆ ಆಹಾರ ನೀಡುತ್ತೇವೆ. ಕಾಗೆಗೂ -ಪೂರ್ವಜರಿಗೂ ಇರುವ ಸಂಬಂಧವೇನು? ಏಕೆ ಕಾಗೆಗಳಿಗೆ ಆಹಾರ ನೀಡಬೇಕು? ಇದರ ಹಿಂದಿರುವ ಕಾರಣವೇನು ನೋಡೋಣ ಬನ್ನಿ: ಪಿತೃಪಕ್...
ಸೆಪ್ಟೆಂಬರ್ 29ರಿಂದ ಅಕ್ಟೋಬರ್‌ 14ರವರೆಗೆ ಪಿತೃಪಕ್ಷ: ಶ್ರಾದ್ಧಕಾರ್ಯಕ್ಕೆ ಈ 3 ದಿನಗಳಂತೂ ತುಂಬಾನೇ ವಿಶೇಷ
ಹಿಂದೂ ಧರ್ಮದಲ್ಲಿ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ. ಪಿತೃ ದೋಷದಿಂದ ಪಾರಾಗಲು ಪಿತೃ ತರ್ಪಣ ಅತ್ಯುತ್ತಮವಾದ ಪರಿಹಾರವಾಗಿದೆ. ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳು ಎದುರಾಗ...
ಸೆಪ್ಟೆಂಬರ್ 29ರಿಂದ ಅಕ್ಟೋಬರ್‌ 14ರವರೆಗೆ ಪಿತೃಪಕ್ಷ: ಶ್ರಾದ್ಧಕಾರ್ಯಕ್ಕೆ ಈ 3 ದಿನಗಳಂತೂ ತುಂಬಾನೇ ವಿಶೇಷ
ಸೆ. 25ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಹೀಗೆ ಮಾಡಿದರೆ ಕಷ್ಟಗಳು ದೂರಾಗುವುದು
ಪಿತೃಪಕ್ಷ ಸೆಪ್ಟೆಂಬರ್‌ 10ರಿಂದ ಪ್ರಾರಂಭವಾಗಿತ್ತು, ಇದೀಗ ಸೆಪ್ಟೆಂಬರ್‌ 25ಕ್ಕೆ ಮುಕ್ತಾಯವಾಗಲಿದೆ. ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು. ಈ ಸಂದರ್ಭದಲ್ಲಿ ಮರಣವ...
ಮದುವೆ-ಮಕ್ಕಳು ವಿಳಂಬ, ಆರ್ಥಿಕ ತೊಂದರೆಗೆ ಪಿತೃದೋಷ ಕಾರಣವಾಗಿರಬಹುದೇ? ತಿಳಿಯುವುದು ಹೇಗೆ?
ಜ್ಯೋತಿಷ್ಯ ಪ್ರಕಾರ ಪಿತೃದೋಷವಿದ್ದರೆ ಅದು ಬಹುದೊಡ್ಡ ದೋಷವಾಗಿದೆ, ಇದರಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುವುದು. ಆರ್ಥಿಕ, ಆರೋಗ್ಯ, ಮಕ್ಕಳ ಸಮಸ್ಯೆ ಮುಂತಾದ ತೊಂದರೆಗಳು ಉಂಟಾಗ...
ಮದುವೆ-ಮಕ್ಕಳು ವಿಳಂಬ, ಆರ್ಥಿಕ ತೊಂದರೆಗೆ ಪಿತೃದೋಷ ಕಾರಣವಾಗಿರಬಹುದೇ? ತಿಳಿಯುವುದು ಹೇಗೆ?
ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಬಗ್ಗೆ ಇರುವ ನಂಬಿಕೆಗಳಿವು
ಪಿತೃಪಕ್ಷ ಹಿಂದೂಗಳಿಗೆ ತುಂಬಾ ಮಹತ್ವದ ದಿನಗಳಾಗಿವೆ. ಪಿತೃಪಕ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಪಿತೃಪಕ್ಷ ಬರುತ್ತದೆ, ಈ ವರ್ಷ ಸೆಪ್ಟೆಂಬರ್‌ 10ರಿಂದ ಪಿತೃಪಕ್ಷ ಪ್ರಾರಂಭವಾ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion