ಕನ್ನಡ  » ವಿಷಯ

Divorce

ಎರಡು ವರ್ಷದ ಬಳಿಕ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್ ಜೋಡಿ
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷದ ...
ಎರಡು ವರ್ಷದ ಬಳಿಕ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್ ಜೋಡಿ

ಪತ್ನಿಗೆ ಭೂತ, ಪಿಶಾಚಿ ಎಂದು ಬೈಯ್ಯುವುದು ಕ್ರೌರ್ಯವಲ್ಲ: ಕೋರ್ಟ್ ಹೀಗಂದಿದ್ಯಾಕೆ..?
ನೀವು ಪತ್ನಿಗೆ ಮನೆಯಲ್ಲು ಏನೆಂದು ಕರೆಯುತ್ತೀರಿ ಅಂದ್ರೆ ಕೆಲವರು ಪ್ರೀತಿಯಿಂದ ಚಿನ್ನ, ರನ್ನ, ಬಂಗಾರ ಅಂತ ಕರೆಯುತ್ತೇವೆ ಎನ್ನಬಹುದು. ಇನ್ನೂ ಕೆಲವರು ಅವರ ಹೆಸರನ್ನೇ ಮುದ್ದಾಗಿ ಕ...
ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
ಚೀನಾದಲ್ಲಿ ಡಿವೋರ್ಸ್‌ ಪ್ರಕರಣವೊಂದ ದೇಶ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಇದು ಒಂದು ಹೈಪ್ರೊಫೈಲ್ ಡಿವೋರ್ಸ್ ಆಗಿದ್ದು ಈ ಡಿವೋರ್ಸ್ ಇಷ್ಟು ಸದ್ದು ಮಾಡಲು ಕಾ...
ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
ವಿಚ್ಛೇದನ ನೀಡಿದ ಪತ್ನಿ ಬಳಿ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳಿದ ಪತಿ, ಅದರಲ್ಲೂ ಆತ ವೈದ್ಯ
ವಿಚ್ಛೇದನ ಸಮಯದಲ್ಲಿ ನಂಗೆ ಇಷ್ಟು ದುಡ್ಡು ಕೊಡಬೇಕು, ನಾನು ಕೊಟ್ಟ ವಸ್ತುಗಳನ್ನು ಕೊಡಬೇಕು ಎಂದೆಲ್ಲಾ ಕೇಳುವುದು ನೋಡುತ್ತೇವೆ, ಆದರೆ ಇಲ್ಲೊಬ್ಬರು ತಮ್ಮ ಪತ್ನಿಗೆ ತಾನು ಕೊಡಿಸಿ...
ಅತ್ತೆ ನಮ್ಮ ಮೇಕಪ್‌ ಬಳಸುತ್ತಾರೆ ಎಂದು ವಿಚ್ಚೇದನಕ್ಕೆ ಅರ್ಜಿ ಹಾಕಿದ ಅಕ್ಕ-ತಂಗಿ!
ಇತ್ತೀಚಿನ ದಿನಗಳಲ್ಲಿ ವಿಚ್ಛೇದ ಹೆಚ್ಚಾಗುತ್ತಿದೆ, ಕೆಲವರು ಸಿಲ್ಲಿ ಅಂದರೆ ಕ್ಷುಲಕ ಕಾರಣಕ್ಕೆ ವಿಚ್ಛೇದನ ಆಗುತ್ತದೆ, ಇಷ್ಟೆಕ್ಕೆಲ್ಲಾ ವಿಚ್ಛೇದನ ಆದರೆ ಏನಪ್ಪಾ ಬದುಕು ಎಂದು ಅನ...
ಅತ್ತೆ ನಮ್ಮ ಮೇಕಪ್‌ ಬಳಸುತ್ತಾರೆ ಎಂದು ವಿಚ್ಚೇದನಕ್ಕೆ ಅರ್ಜಿ ಹಾಕಿದ ಅಕ್ಕ-ತಂಗಿ!
ಹನಿಮೂನ್‌ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದ ಪತಿ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ : ವಿಚ್ಛೇದನ ಕೇಳಿದ ಪತ್ನಿ
ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಕ್ಕೆ ವಿಚ್ಛೇದನ ಆಗುತ್ತಿದೆ, ಆದರೆ ಈ ವಿಚ್ಛೇದನಕ್ಕೆ ಕಾರಣ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾಗಿದೆ. ಗಂಡ ಹನಿಮೂನ್‌ಗೆ ಕರೆದುಕೊಂ...
3ನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲ್ಲಿಕ್: ಮುರಿದು ಬಿತ್ತು ಮೂಗುತಿ ಸುಂದರಿಯ ವೈವಾಹಿಕ ಜೀವನ
ಸಾನಿಯಾ ಮಿರ್ಜಾ ಎಂಬ ಮೂಗುತಿ ಸುಂದರಿಯ ಬದುಕಿನಲ್ಲಿ ಮದುವೆ ಬಳಿಕ ಎಲ್ಲವೂ ಸರಿಯಲ್ಲ ಎಂಬ ರೂಮರ್ ಹರಡಿತ್ತು. ತನ್ನ ಆಟ ಹಾಗೂ ಸೌಂದರ್ಯದ ಜೊತೆಗೆ ಭಾರತೀಯರ ಮನಗೆದ್ದಿದ್ದ ಈ ಸುಂದರಿ ...
3ನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲ್ಲಿಕ್: ಮುರಿದು ಬಿತ್ತು ಮೂಗುತಿ ಸುಂದರಿಯ ವೈವಾಹಿಕ ಜೀವನ
ರೇಮಂಡ್ ಮಾಲಿಕ 11000 ಕೋಟಿ ಜೀವನಾಂಶ ನೀಡಬೇಕೆಂದ ಪತ್ನಿ: ಕರ್ಮ ಬಿಡಲ್ಲ ಎಂದು ಜನರು ಮಾತನಾಡುತ್ತಿರುವುದೇಕೆ?
ಮಾಡಿದುಣ್ಣೋ ಮಹರಾಯ, ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು ಎಂಬ ಗಾದೆ ಮಾತುಗಳು ರೇಮಂಡ್‌ ಕಂಪನಿ ಮಾಲೀಕ ಗೌತಮ್‌ ಸಿಂಗನೇಯ ಅವರ ಈಗೀನ ಸ್ಥಿತಿ ಬಗ್ಗೆ ಹೇಳುತ್ತದೆ. ರೇಮಂಡ್‌ ಬ...
ವಿಚ್ಚೇದನ ಸಿಕ್ಕಿದ್ದಕ್ಕೆ ಪೋಷಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇರಳದ ವ್ಯಕ್ತಿ!: ಫೋಟೋಗಳು ವೈರಲ್
ಮದುವೆ ಎಂಬುವುದು ಸ್ವರ್ಗ, ಅದೇ ವಿಚ್ಛೇದನ ಎಂಬುವುದು ನರಕ, ಆದರೆ ಕೆಲವರಿಗೆ ಮದುವೆ ನರಕವಾದಾಗ ವಿಚ್ಚೇದನ ಸ್ವರ್ಗವಾಗುತ್ತೆ, ಯಾವಾಗಪ್ಪಾ ಈ ವ್ಯಕ್ತಿಯಿಂದ ಬಿಡುಗಡೆ ಪಡೆಯುತ್ತೇನ...
ವಿಚ್ಚೇದನ ಸಿಕ್ಕಿದ್ದಕ್ಕೆ ಪೋಷಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇರಳದ ವ್ಯಕ್ತಿ!: ಫೋಟೋಗಳು ವೈರಲ್
ರಿಲೇಷನ್‌ಶಿಪ್ ಬ್ರೇಕ್‌ ಸಂಬಂಧ ಉಳಿಸಲು ಸಹಾಯ ಮಾಡುವುದೇ?
ಏಕೋ ಇಬ್ಬರ ನಡುವೆ ಏನೋ ಸರಿಯಿಲ್ಲ ಎನಿಸುತ್ತಿದೆ, ಹೀಗೆ ಮುಂದೆಕ್ಕೆ ಹೋದರೆ ಈ ಸಂಬಂಧ ಖಂಡಿತ ಮುರಿದು ಹೋಗಬಹುದು ಎಂದನಿಸಿದಾಗ ಈ ಸಂಬಂಧ ಮುರಿಯಬಾರದು, ಆದರೆ ನಮ್ಮ ನಡುವಿನ ಸಮಸ್ಯೆ ಬ...
ಚೈಸ್ಯಾಮ್ ಮತ್ತೆ ಒಂದಾದರೆ? ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ ನಾಗಚೈತನ್ಯ ಹಂಚಿಕೊಂಡಿರುವ ಆ ಫೋಟೋಗಳು
ಸಮಂತಾ-ನಾಗಚೈತನ್ಯ ಮದುವೆಯಾದಾಗ ಈ ಜೋಡಿಯನ್ನು ತುಂಬಾನೇ ಮೆಚ್ಚಿಕೊಂಡಿದ್ದರು. 10 ವರ್ಷ ಪ್ರೇಮಿಸಿ ಮದುವೆಯಾದ ಜೋಡಿ ಮದುವೆಯಾಗಿ 3 ವರ್ಷದಲ್ಲಿ ಬೇರ್ಪಟ್ಟಾಗ ಎಲ್ಲಾ ಹುಸಿ ಮುನಿಸು ಮ...
ಚೈಸ್ಯಾಮ್ ಮತ್ತೆ ಒಂದಾದರೆ? ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ ನಾಗಚೈತನ್ಯ ಹಂಚಿಕೊಂಡಿರುವ ಆ ಫೋಟೋಗಳು
ಬೇಡ ಎಂದು ಬಿಟ್ಟು ಹೋದ ಸಂಗಾತಿಯೊಂದಿಗೆ ಮತ್ತೆ ಒಂದಾಗೋದು ಸರಿನಾ?
ಮದುವೆ ಅನ್ನೋದು ಒಂದು ಸುಂದರ ದಾಂಪತ್ಯ ಬಂಧ. ದಂಪತಿಗಳ ಮಧ್ಯೆ ಎಲ್ಲವೂ ಚೆನ್ನಾಗಿದ್ದರೆ ಕೊನೆಯವರೆಗೂ ದಂಪತಿಗಳಿಬ್ಬರು ಸುಖವಾಗಿ ಇರಬಹುದು. ಆದರೆ ಯಾವಾಗ ಇಬ್ಬರ ಮಧ್ಯೆ ಕಲಹಗಳು ಶು...
20 ವರ್ಷಗಳ ದಾಂಪತ್ಯ ಏಕಾಏಕಿ ಮುರಿದು ಬೀಳೋದಕ್ಕೆ ಕಾರಣವೇನು?
ನಮಗೆ ಒರ್ವ ವ್ಯಕ್ತಿಯ ಜೊತೆಗೆ ಬದುಕೋದಿಕ್ಕೆ ಸಾಧ್ಯವೇ ಇಲ್ಲ ಅಂತಾದಾಗ ದಂಪತಿಗಳಿಬ್ಬರೂ ಸೇರಿ ವಿಚ್ಛೇದನ ಪಡೆದುಕೊಳ್ಳೋದಕ್ಕೆ ಮುಂದಾಗುತ್ತಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ...
20 ವರ್ಷಗಳ ದಾಂಪತ್ಯ ಏಕಾಏಕಿ ಮುರಿದು ಬೀಳೋದಕ್ಕೆ ಕಾರಣವೇನು?
ಪೋಷಕರ ವಿಚ್ಛೇದನ ಮಕ್ಕಳಲ್ಲಿ ಉಂಟು ಮಾಡುತ್ತೆ ಈ ಬದಲಾವಣೆ
ಗಂಡ-ಹೆಂಡತಿ ವಿಚ್ಛೇದನ ಪಡೆಯಲು ಬಯಸಿದರೆ ಅದು ಅವರ ಆಯ್ಕೆ ಆಗಿರುತ್ತದೆ. ಯಾರೂ ಸುಮ್ಮನೆ ವಿಚ್ಛೇದನೆ ಪಡೆಯುವುದಿಲ್ಲ, ಇಬ್ಬರಿಗೆ ಹೊಂದಿಕೊಂಡು ಬದುಕಲು ಸಾಧ್ಯವೇ ಇಲ್ಲ ಎಂದಾಗ ಮಾತ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion