ಕನ್ನಡ  » ವಿಷಯ

Deepavali

ನವೆಂಬರ್‌ 15ಕ್ಕೆ ಯಮದ್ವಿತೀಯ: ಈ ದಿನ ದೀರ್ಘಾಯುಷ್ಯಕ್ಕಾಗಿ ಏನು ಮಾಡಬೇಕು?
ನವೆಂಬರ್‌ 15ರಂದು ಯಮದ್ವಿತೀಯ ಆಚರಿಸಲಾಗುತ್ತಿದೆ, ಈ ದಿನಕ್ಕೆ ದೀಪಾವಳಿ ಆಚರಣೆ ಮುಕ್ತಾಯವಾಗುವುದು. ಇದನ್ನು ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲಾಗುವುದು. ಈ ದಿನ ಯಮಧ...
ನವೆಂಬರ್‌ 15ಕ್ಕೆ ಯಮದ್ವಿತೀಯ: ಈ ದಿನ ದೀರ್ಘಾಯುಷ್ಯಕ್ಕಾಗಿ ಏನು ಮಾಡಬೇಕು?

ನ.14ಕ್ಕೆ ಗೋವರ್ಧನ ಪೂಜೆ: ಪೂಜೆಗೆ ಶುಭ ಮುಹೂರ್ತ ಯಾವಾಗ? ಅತಿಗಂಡ ಯೋಗದಲ್ಲಿ ಪೂಜೆ ಮಾಡಬಾರದು
ಈ ವರ್ಷ ನವೆಂಬರ್ 14ಕ್ಕೆ ಗೋವರ್ಧನ ಪೂಜೆಯನ್ನು ಮಾಡಲಾಗುವುದು. ದಕ್ಷಿಣ ಭಾರತದಲ್ಲಿ ದೀಪಾವಳಿ ಹಬ್ಬದ ಕೊನೆಯ ದಿನ ಗೋವರ್ಧನ ಪೂಜೆ ಅಮತ ಮಾಡಲಾಗುವುದು, ಉತ್ತರ ಭಾರತದಲ್ಲಿ ಗೋವರ್ಧನ ಪ...
ಸಂಪತ್ತು ವೃದ್ಧಿಗೆ ಇಂದು ಸಂಜೆ ಲಕ್ಷ್ಮಿ ಪೂಜೆಯನ್ನು ಸಂಜೆ ಎಷ್ಟೊ ಹೊತ್ತಿಗೆ ಮಾಡಬೇಕು?
ಲಕ್ಷ್ಮಿ ಪೂಜೆ ದೀಪಾವಳಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಲಕ್ಷ್ಮಿ ಪೂಜೆ ಮಾಡದೆ ದೀಪಾವಳಿ ಆಚರಣೆ ಸಂಪೂರ್ಣವಾಗುವುದಿಲ್ಲ. ದೀಪಾವಳಿಯಂದು ಸಂಜೆ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ ...
ಸಂಪತ್ತು ವೃದ್ಧಿಗೆ ಇಂದು ಸಂಜೆ ಲಕ್ಷ್ಮಿ ಪೂಜೆಯನ್ನು ಸಂಜೆ ಎಷ್ಟೊ ಹೊತ್ತಿಗೆ ಮಾಡಬೇಕು?
ದೀಪಾವಳಿಯಲ್ಲಿ ಈ 5 ರಾಶಿಯವರ ಮೇಲೆ ವಿಶೇಷ ಲಕ್ಷ್ಮಿ ಕೃಪೆ ಇರಲಿದೆ
ಈ ವರ್ಷ ದೀಪಾವಳಿಯನ್ನು ನಾವೆಲ್ಲ ನಾವೆಂಬರ್‌ 12ಕ್ಕೆ ಆಚರಿಸುತ್ತಿದ್ದೇವೆ. ಜ್ಯೋತಿಷ್ಯಶಾಸ್ತ್ರವು ಈ ವರ್ಷದ ದೀಪಾವಳಿಯು 5 ರಾಶಿಯವರಿಗೆ ಅಧಿಕ, ಸಂತೋಷ ಹೊತ್ತು ತಂದಿದೆ. ಲಕ್ಷ್ಮಿ ...
ದೀಪಾವಳಿಗೆ ಒಂದು ದಿನ ಮುನ್ನ ಹನುಮಂತನ ಪೂಜೆಯಿಂದ ದೊರೆಯುವ ಪ್ರಯೋಜನಗಳೇನು?
ಹನುಮಂತನ ಆರಾಧನೆ ಮಾಡಿದರೆ ಎಂಥದ್ದೇ ಕಷ್ಟವಿರಲಿ ಕಷ್ಟಗಳಿಂದ ಪಾರಾಗಲು ಹನುಮಂತ ನಮಗೆ ಶಕ್ತಿಯನ್ನು ನೀಡುತ್ತಾನೆ ಎಂಬುವುದು ಹನುಮಂತನ ಭಕ್ತರ ಬಲವಾದ ನಂಬಿಕೆ. ಕೆಲವು ಕಡೆಗಳಲ್ಲಿ ...
ದೀಪಾವಳಿಗೆ ಒಂದು ದಿನ ಮುನ್ನ ಹನುಮಂತನ ಪೂಜೆಯಿಂದ ದೊರೆಯುವ ಪ್ರಯೋಜನಗಳೇನು?
ಧನ್ತೇರಸ್ ಪ್ರದೋಷ ಕಾಲದಿಂದ ಈ 4 ರಾಶಿಯವರು ಹೆಜ್ಜೆ ಹೆಜ್ಜೆಯಲ್ಲೂ ಆರ್ಥಿಕವಾಗಿ ಬೆಳೆಯುತ್ತಾರೆ
ಧನ್ತೇರಸ್‌ ದಿನದಂದು ಚಿನ್ನ, ಬೆಳ್ಳಿ ಖರೀದಿಸಿದರೆ ತುಂಬಾನೇ ಶುಭ, ಸಂಪತ್ತು ವೃದ್ಧಿಸುವುದು, ಹಾಗಾಗಿ ಈ ದಿನದಂದು ಚಿನ್ನ-ಬೆಳ್ಳಿ ಖರೀದಿಸುತ್ತಾರೆ, ಚಿನ್ನ ಖರೀದಿಸದಿದ್ದರೂ ಬೆಳ...
200 ವರ್ಷಗಳಿಂದ ದೀಪಾವಳಿಯಂದು ಮೇಲುಕೋಟೆಯಲ್ಲಿ ಮಾತ್ರ ಕಾರ್ಗತ್ತಲು, ಸ್ಮಶಾನ ಮೌನ, ಏಕೆ?
ಮೇಲುಕೋಟೆ ಕರ್ನಾಟಕದಲ್ಲಿ ಇರುವವರಿಗೆ ಗೊತ್ತಿರುತ್ತದೆ, ಅಲ್ಲಿದೆ ಹೋಗಿಲ್ಲ ಎಂದರೂ ಆ ಸ್ಥಳದ ಹೆಸರನ್ನು ಕೇಳಿರುತ್ತೀರಿ, ಅದಕ್ಕೆ ಕಾರಣ ಅಲ್ಲಿರುವ ಚೆಲುವರಾಯ ಸ್ವಾಮಿ ದೇವಾಲಯ. ಕ...
200 ವರ್ಷಗಳಿಂದ ದೀಪಾವಳಿಯಂದು ಮೇಲುಕೋಟೆಯಲ್ಲಿ ಮಾತ್ರ ಕಾರ್ಗತ್ತಲು, ಸ್ಮಶಾನ ಮೌನ, ಏಕೆ?
ನವೆಂಬರ್ 10ಕ್ಕೆ ಧನ್ತೇರಸ್‌: ಪ್ರದೋಷ ಪೂಜೆಗೆ ಶುಭ ಸಮಯ ಯಾವಾಗ?
ಧನ್ತೇರಸ್‌ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿದೆ. ದೀಪಾವಳಿಯ ಮೊದಲ ದಿನ ಬರುವ ಧನ್ತೇರಸ್‌ ದಿನದಂದು ಚಿನ್ನ, ಬೆಳ್ಳಿ, ಮನೆಗೆ ಅಡುಗೆ ಸಾಮಾನು ಖರೀದಿಸಿದರೆ ತುಂಬಾನೇ ಶುಭ ಎಂದು ಪರ...
ಈ ವರ್ಷದ ಲಕ್ಷ್ಮಿ ಪೂಜೆ ಈ 5 ಯೋಗಗಳಿಂದಾಗಿ ತುಂಬಾನೇ ವಿಶೇಷ
ಈ ವರ್ಷ ನವೆಂಬರ್‌ 12-14ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು. ನಮ್ಮಲ್ಲಿ ಗೋವರ್ಧನ ಪೂಜೆಗೆ ದೀಪಾವಳಿ ಆಚರಣೆ ಮುಕ್ತಾಯವಾದರೆ ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲ...
ಈ ವರ್ಷದ ಲಕ್ಷ್ಮಿ ಪೂಜೆ ಈ 5 ಯೋಗಗಳಿಂದಾಗಿ ತುಂಬಾನೇ ವಿಶೇಷ
30 ವರ್ಷದ ಬಳಿಕ ಧನ್ತೇರಸ್‌ ದಿನದಂದು ಕೂಡಿ ಬಂದ ಧನಯೋಗ: ಈ 5 ರಾಶಿಯವರಿಗೆ ತುಂಬಾನೇ ಅದೃಷ್ಟಕರ
ಧನ್ತೇರಸ್ ಎಂದರೆ ಶುಭ ದಿನ, ಈ ಶುಭ ದಿನದಂದು ಶಶಿ ಯೋಗ ಏರ್ಪಡಲಿದೆ. ಕನ್ಯಾ ರಾಶಿಯಲ್ಲಿ ಶುಕ್ರ ಇದೆ, ದನ್ತೇರಸ್‌ ದಿನದಂದು ಚಂದ್ರ ಕೂಡ ಕನ್ಯಾ ರಾಶಿಗೆ ಪ್ರವೇಶಿಸಲಿದೆ, ಇದರಿಂದಾಗಿ ...
ದೀಪಾವಳಿ 2023 ಕ್ಯಾಲೆಂಡರ್‌: ಈ ವರ್ಷ ನವೆಂಬರ್ 13ರಂದು ಹಬ್ಬವಿಲ್ಲ, ಯಾವ ದಿನ ಯಾವ ಹಬ್ಬ?
ದೀಪಾವಳಿ ಎಂಬುವುದು ಒಂದು ದಿನದ ಸಡಗರವಲ್ಲ, 5 ದಿನಗಳವರೆಗೆ ನಡೆಯುವ ಸಂಭ್ರಮ. ಈ 5 ದಿನಗಳ ಬೆಳಕಿನ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ಆಚರಣೆಯಿದೆ, ಆ ಆಚರಣೆಗೆ ತುಂಬಾನೇ ಮಹತ್ವವಿದೆ. ...
ದೀಪಾವಳಿ 2023 ಕ್ಯಾಲೆಂಡರ್‌: ಈ ವರ್ಷ ನವೆಂಬರ್ 13ರಂದು ಹಬ್ಬವಿಲ್ಲ, ಯಾವ ದಿನ ಯಾವ ಹಬ್ಬ?
ನವೆಂಬರ್ 4, 5ಕ್ಕೆ ಬಂದಿದೆ ಅತ್ಯಂತ ಶುಭಯೋಗ, 400 ವರ್ಷಗಳಿಗೊಮ್ಮೆ ಬರುವ ಶುಭಯೋಗ!
ಇನ್ನೇನು ಒಂದು ವಾರದಲ್ಲಿ ದೀಪಾವಳಿ.... ದೀಪಾವಳಿ ಎಂದರೆ ದೀಪಗಳ ಹಬ್ಬ.... ಆ ದಿನಗಳಲ್ಲಿ ಮನೆಯನ್ನು ನೋಡುವುದೇ ಖುಷಿ, ಮನೆಯ ಮೆಟ್ಟಿಲುಗಳಲ್ಲಿ ದೀಪ ಹಚ್ಚಿಟ್ಟು ಅವುಗಳ ಅಂದವನ್ನು ನೋಡು...
27 ವರ್ಷಗಳ ಬಳಿಕ ದೀಪಾವಳಿ ಸಂದರ್ಭದಲ್ಲಿ ಗ್ರಹಣ: ಗ್ರಹಣದ ಬಳಿಕವಷ್ಟೇ ಈ ದೀಪಾವಳಿ ಪೂಜೆಗಳನ್ನು ಮಾಡಿ
ಗ್ರಹಣವನ್ನು ಜ್ಯೋತಿಷ್ಯದಲ್ಲಿ ಅಶುಭವೆಂದೇ ಪರಿಗಣಿಸಲಾಗುವುದು. ಈ ದಿನದಂದು ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಈ ವರ್ಷವಂತೂ ದೀಪಾವಳಿ ಸಡಗರದ ಮಧ್ಯದಲ್ಲಿ ಗ್ರಹನ ಬಂದಿದೆ. ದಿಪಾವ...
27 ವರ್ಷಗಳ ಬಳಿಕ ದೀಪಾವಳಿ ಸಂದರ್ಭದಲ್ಲಿ ಗ್ರಹಣ: ಗ್ರಹಣದ ಬಳಿಕವಷ್ಟೇ ಈ ದೀಪಾವಳಿ ಪೂಜೆಗಳನ್ನು ಮಾಡಿ
ದೀಪಾವಳಿಯಲ್ಲಿ ಎಷ್ಟು ಹಣತೆಗಳನ್ನು ಹಚ್ಚಿಡಬೇಕು ಗೊತ್ತಾ?
ದೀಪಾವಳಿ ಅಂದರೆ ಅಲ್ಲಿ ಹಣತೆಗಳದ್ದೇ ಕಾರುಬಾರು.... ಹಣತೆಗಳನ್ನು ಹಚ್ಚಿ ಸಾಲು-ಸಾಲಾಗಿ ಇಟ್ಟರೆ ಅವುಗಳು ಕಣ್ಣಿಗೆ ಆನಂದ ಜೊತೆಗೆ ಮನಸ್ಸಿಗೆ ದೈವಿಕ ಭಾವವನ್ನು ತುಂಬುತ್ತದೆ. ಮನೆಯಲ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion