ಕನ್ನಡ  » ವಿಷಯ

ಪೂಜೆ

ಏಪ್ರಿಲ್‌ 6ಕ್ಕೆ ಶನಿ ತ್ರಯೋದಶಿ: ಈ ದಿನ ಸಂಜೆ ಶುಕ್ಲ ಯೋಗ, ಈ ಕಾರ್ಯ ಮಾಡಿದರೆ ತುಂಬಾ ಒಳ್ಳೆಯದು
ಶನಿಯು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಇಂದು ಅಂದರೆ ಏಪ್ರಿಲ್ 06, 2024ಕ್ಕೆ ಶನಿ ತ್ರಯೋದಶಿ. ಪ್ರದೋಷ ಪೂಜೆಯ ಶುಭ ಸಮಯವು ಏಪ್ರಿಲ್ 06 ರಂದು ಸಂಜೆ 06:42 ರಿಂದ ರಾತ್ರಿ 08:58 ರವರೆಗೆ ಇರ...
ಏಪ್ರಿಲ್‌ 6ಕ್ಕೆ ಶನಿ ತ್ರಯೋದಶಿ: ಈ ದಿನ ಸಂಜೆ ಶುಕ್ಲ ಯೋಗ, ಈ ಕಾರ್ಯ ಮಾಡಿದರೆ ತುಂಬಾ ಒಳ್ಳೆಯದು

2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್‌ನಲ್ಲಿರುವ ಶುಭ ದಿನಾಂಕಗಳಿವು
ಮದುವೆ, ಗೃಹ ಪ್ರವೇಶ, ಗಾಡಿ ಖರೀದಿ, ಹೊಸ ಉದ್ಯಮ ಹೀಗೆ ಯಾವುದೇ ಶುಭ ಕಾರ್ಯ ಮಾಡುವಾಗ ಶುಭ ಘಳಿಗೆಯಲ್ಲಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ. ಯಾವ ಹೊಸ ಕಾರ್ಯ ಮಾಡುವಾಗ ಅದರಲ್ಲಿ ಯಸಸ್ಸು ...
ಏಪ್ರಿಲ್‌ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್‌ಗಳಿಗೆ ರಜೆ ಇರಲು ಕಾರಣವೇನು?
ಏಪ್ರಿಲ್ ತಿಂಗಳು ಹಲವಾರು ವಿಶೇಷತೆಗಳಿಂದ ತುಂಬಿದ ತಿಂಗಳಾಗಿದೆ, ಈ ತಿಂಗಳಿನಲ್ಲಿ ಬ್ಯಾಂಕ್ ರಜೆಗಳು ಹೆಚ್ಚಿರಲಿದೆ ಅದರಲ್ಲೂ ತಿಂಗಳ ಮೊದಲ ದಿನವೇ ರಜೆಯಿರಲಿದೆ, ಈ ಕಾರಣಕ್ಕೆ ಬ್ಯ...
ಏಪ್ರಿಲ್‌ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್‌ಗಳಿಗೆ ರಜೆ ಇರಲು ಕಾರಣವೇನು?
ನಡೆದಾಡುವ ರಾಮನನ್ನೇ ಸೃಷ್ಟಿಸಿದ ಕಲಾವಿದ..! ಅಯೋಧ್ಯೆ ರಾಮನ ಹೋಲುವ ಬಾಲಕ
ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಈ ನಡುವೆ ರಾಮಲಲ್ಲಾನಿಗೆ ಜರುಗುವ ಆರತಿ ದರ್ಶನ ಪಡೆಯಲು ಭಕ್ತರು ನಿತ್ಯ ಮಂದ...
ಭಾರತದಲ್ಲಿ ಹೋಳಿಯನ್ನೂ ಹೀಗೂ ಆಚರಿಸುತ್ತಾರೆ..! ಯಾವೆಲ್ಲಾ ರೀತಿ ಆಚರಿಸುತ್ತಾರೆ ಗೊತ್ತಾ?
ಹಿಂದೂಗಳ ಮತ್ತೊಂದು ಪವಿತ್ರ ಹಬ್ಬವಾದ ಹೋಳಿ ಇನ್ನೇನು ಹತ್ತಿರವಾಗುತ್ತಿದೆ, ಇದೇ ತಿಂಗಳ 25ರಂದು ಹೋಳಿ ಹುಣ್ಣಿಮೆಯಂದು ದೇಶದ ಎಲ್ಲಾ ಕಡೆಗಳಲ್ಲೂ ಹೋಳಿ ಆಚರಿಸಲಾಗುತ್ತಿದೆ. ಇದು ನಮ್...
ಭಾರತದಲ್ಲಿ ಹೋಳಿಯನ್ನೂ ಹೀಗೂ ಆಚರಿಸುತ್ತಾರೆ..! ಯಾವೆಲ್ಲಾ ರೀತಿ ಆಚರಿಸುತ್ತಾರೆ ಗೊತ್ತಾ?
ಶನಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದೆ ಬೆಕ್ಕು..! ನೀವು ನೋಡಿದ್ರೆ ಅಚ್ಚರಿ ಪಡುತ್ತೀರಾ..!
ಜಗತ್ತಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳು ನಾವು ನಂಬಲು ಅಸಾಧ್ಯವಾಗಿರುತ್ತವೆ. ಇನ್ನೊಮ್ಮೆ ಇವು ಪ್ರಶ್ನೆಗಳು ಹುಟ್ಟುಹಾಕುತ್ತವೆ. ಕೆಲವೊಮ್ಮೆ ನಂಬಿಕೆಗಳ ಮೇಲಿನ ನಮ್ಮ ಮ...
ಮಾರ್ಚ್‌ 21ಕ್ಕೆ ಕೇರಳದ ಪದ್ಮನಾಭ ದೇವಾಲಯದಲ್ಲಿ ನಡೆಯಲಿದೆ ಈ ಅದ್ಭುತ , ವರ್ಷದಲ್ಲಿ 2 ಬಾರಿ ಮಾತ್ರ ಕಾಣುವ ಪವಾಡವಿದು
ಮಾರ್ಚ್ 21ಕ್ಕೆ ಕೇರಳದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪವಾಡ ನಡೆಯಲಿದೆ, ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಬಗೆಯ ಪವಾಡ ನಡೆಯುತ್ತದೆ. ಮಾರ್ಚ್ 21 ಹಾಗೂ ಸೆಪ್ಟೆಂಬರ್ 23ಕ್ಕೆ ಇಲ್ಲಿ ಪವ...
ಮಾರ್ಚ್‌ 21ಕ್ಕೆ ಕೇರಳದ ಪದ್ಮನಾಭ ದೇವಾಲಯದಲ್ಲಿ ನಡೆಯಲಿದೆ ಈ ಅದ್ಭುತ , ವರ್ಷದಲ್ಲಿ 2 ಬಾರಿ ಮಾತ್ರ ಕಾಣುವ ಪವಾಡವಿದು
ಮನೆಯಲ್ಲೇ ಕುಳಿತು ನಿತ್ಯ ರಾಮನ ಆರತಿ ನೇರಪ್ರಸಾರ ವೀಕ್ಷಿಸಿ..! ಎಲ್ಲಿ? ಹೇಗೆ ಗೊತ್ತಾ?
ಅಯೋಧ್ಯೆ ರಾಮ ಮಂದಿರ ದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಡುತ್ತಿದೆ. ನಿತ್ಯ ಸಾವಿರಾರು ಮಂದಿ ರಾಮ ಲಲ್ಲಾನ ದರ್ಶನ ಪಡೆಯಲೆಂದು ದೇಶದ ಮೂಲೆ ಮೂಲೆಯಿಂದಲೂ ಆಗಮಿಸುತ್ತಿದ್ದಾರ...
ಶಿವರಾತ್ರಿ ಜಾಗರಣೆಗೂ ಮುನ್ನ ಈ ನಿಯಮ ಚಾಚೂ ತಪ್ಪದೇ ಪಾಲಿಸಿ..!
ಇಂದು ಮಹಾಶಿವರಾತ್ರಿಯ ದಿನದಂದು ದೇಶದ ಹಲವು ಕಡೆಗಳಲ್ಲಿ ಶಿವನಿಗೆ ವಿಶೇಷ ಪೂಜೆ ನೆರವೇರಿದೆ. ಹಲವು ದೇವಾಲಯಗಳಲ್ಲಿ ಇಂದು ರಾತ್ರಿ ಜಾಗರಣೆ ನೆರವೇರಲಿದೆ. ಇಂದು ರಾತ್ರಿ ಶಿವನ ಆರ್ಶ...
ಶಿವರಾತ್ರಿ ಜಾಗರಣೆಗೂ ಮುನ್ನ ಈ ನಿಯಮ ಚಾಚೂ ತಪ್ಪದೇ ಪಾಲಿಸಿ..!
ಊರುಗೋಲು ಹಿಡಿದು ಮಹದೇಶ್ವರ ಬೆಟ್ಟ ಹತ್ತಿದ 102 ವರ್ಷದ ಅಜ್ಜಿ..!
ದೇವಾಲಯ ಭೇಟಿ ನೀಡೋದು ತೀರ್ಥ ಯಾತ್ರೆ ಮಾಡೋದು ಇದೆಲ್ಲಾ 60 ವರ್ಷ ದಾಟಿದ ಮೇಲೆ ಹಿರಿಯ ಜೀವಗಳ ಆಸೆಯಾಗಿರುತ್ತೆ. ಅದೆಷ್ಟೋ ಮಂದಿ ಹಿರಿಯರು ಇದೇ ತಮ್ಮ ಕೊನೆ ಆಸೆ ಎಂದುಕೊಂಡಿರುತ್ತಾರೆ....
ಶಿವರಾತ್ರಿಯಂದು ಲಿಂಗಕ್ಕೆ ಸುತ್ತು ಹೊಡೆಯಬಾರದು..! ಏನು ಮಾಡಬೇಕು? ಏನು ಮಾಡಬಾರದು?
ಹಿಂದೂಗಳಿಗೆ ಪವಿತ್ರ ಹಬ್ಬ ಎಂದೇ ಪರಿಗಣಿಸಲಾಗಿರುವ ಮಹಾಶಿವರಾತ್ರಿಯು ಶಿವನಿಗೆ ಅರ್ಪಿಸಲಾಗಿದೆ. ಅಂದು ಶಿವನಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವುದು, ಆತನ ಪೂಜಿಸುವುದರಿಂದ ...
ಶಿವರಾತ್ರಿಯಂದು ಲಿಂಗಕ್ಕೆ ಸುತ್ತು ಹೊಡೆಯಬಾರದು..! ಏನು ಮಾಡಬೇಕು? ಏನು ಮಾಡಬಾರದು?
ಮಾರ್ಚ್ ತಿಂಗಳ ಮೊದಲ ಏಕಾದಶಿ ಯಾವಾಗ? ಈ ದಿನ ವೃತ್ತಿ ಜೀವನ ಹಾಗೂ ಆರ್ಥಿಕ ಸಮಸ್ಯೆ ನಿವಾರಣೆಗೆ ಪರಿಹಾರವೇನು?
ಏಕಾದಶಿ ಶ್ರೀವಿಷ್ಣುವಿಗೆ ಸಮರ್ಪಿತವಾದ ವಿಶೇಷ ದಿನ, ಈ ದಿನ ಶ್ರೀವಿಷ್ಣುವಿನ ಆರಾಧನೆ ಮಾಡಿದರೆ ಉಳಿದ ಸಮಯದಲ್ಲಿ ಮಾಡುವುದಕ್ಕಿಂತ ಹೆಚ್ಚಿನ ಫಲ ಸಿಗುವುದು ಎದು ಹೇಳಲಾಗುವುದು, ಆದ...
ಇಷ್ಟಾರ್ಥ ಸಾಧನೆಗೆ ಮಹಾಶಿವರಾತ್ರಿಯಂದು ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮ ಪಾಲಿಸಲೇಬೇಕು
ಮಹಾಶಿವರಾತ್ರಿಯಂದು ಶಿವನ ಆರಾಧನೆ ಮಾಡುವಾಗ ತಪ್ಪದೆ ಬಳಸುವ ವಸ್ತುಗಳಲ್ಲೊಂದು ಬಿಲ್ವೆಪತ್ರೆ. ಶಿವನ ಪೂಜೆಯಲ್ಲಿ ಇದಕ್ಕೆ ತುಂಬಾನೇ ಮಹತ್ವದ ಸ್ಥಾನವಿದೆ. ನೀವು ಸಿವನಿಗೆ ಬಿಲ್ವೆ...
ಇಷ್ಟಾರ್ಥ ಸಾಧನೆಗೆ ಮಹಾಶಿವರಾತ್ರಿಯಂದು ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮ ಪಾಲಿಸಲೇಬೇಕು
ಮಾರ್ಚ್‌ ತಿಂಗಳಿನಲ್ಲಿ ಯಾವ ಶುಭ ಕಾರ್ಯಕ್ಕೆ ಯಾವ ದಿನಾಂಕಗಳು ಶುಭವಾಗಿದೆ?
ವರ್ಷದ 3ನೇ ತಿಂಗಳು ಮಾರ್ಚ್, ಈ ತಿಂಗಳಿನಲ್ಲಿ ಮಹಾ ಶಿವರಾತ್ರಿ, ಹೋಳಿ ಎಂಬ ಹಬ್ಬಗಳಿವೆ, ಈ ತಿಂಗಳಿನಲ್ಲಿ ನೀವು ಹೊಸ ಗಾಡಿ ಖರೀದಿ ಮಾಡಬೇಕು, ಮದುವೆ ಮಾಡಬೇಕು, ಹೊಸ ಉದ್ಯಮ ಮಾಡಬೇಕು, ಗೃ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion