ಕನ್ನಡ  » ವಿಷಯ

ಸ್ವಾತಂತ್ರ್ಯ

ವಿಶ್ವದ ಅತಿ ದುಬಾರಿ 10 ಕಾರುಗಳನ್ನು ತಂದು ಕಸ ಎತ್ತು ಗಾಡಿ ಮಾಡಿದ ರಾಜ ಇವರು
ಬ್ರಿಟಿಷರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿದ ಆಲ್ವಾರದ ರಾಜ ಜಯ್‌ ಸಿಂಗ್‌ ಪ್ರಭಾಕರ ಅವರ ಬಗ್ಗೆ ಗೊತ್ತೇ? ಅವರು ತಮಗಾದ ಅವಮಾನಕ್ಕೆ ತಕ್ಕ ಪಾಠ ಕಲಿಸಲು ಆಗೀನ ಕಾಲದ ದುಬಾರಿ ಕಾರಾದ ರ...
ವಿಶ್ವದ ಅತಿ ದುಬಾರಿ 10 ಕಾರುಗಳನ್ನು ತಂದು ಕಸ ಎತ್ತು ಗಾಡಿ ಮಾಡಿದ ರಾಜ ಇವರು

Lal Bahadur Shastri Jayanti : ಲಾಲ್ ಬಹದ್ದೂರ್ ಶಾಸ್ತ್ರಿ 118ನೇ ಜನ್ಮದಿನಾಚರಣೆ ವಿಶೇಷ ಆಸಕ್ತಿಕರ ಸಂಗತಿಗಳು
ಭಾರತದಲ್ಲಿ "ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆ ಹಾಗೂ ದೇಶಕ್ಕೆ ಸೈನಿಕರು ಹಾಗೂ ರೈತರ ಪ್ರಾಮುಖ್ಯತೆಯನ್ನು ತಿಳಿಸಿದ್ದ ಸ್ವಾತಂತ್ರ ಹೋರಾಟಗಾರ ಲಾಲ್ ಬಹದ್ದೂರ್ ಶಾಸ್ತ್ರಿ. ಇಂದಿಗ...
ಗಾಂಧಿ ಜಯಂತಿ 2021: ದೇಶಕ್ಕಾಗಿ ಬಾಪೂಜಿ ಮಾಡಿದ ಹೋರಾಟ ಎಂದಿಗೂ ಮರೆಯುವ ಹಾಗಿಲ್ಲ..
ಅಕ್ಟೋಬರ್ 2ರಂದು ಭಾರತದ ರಾಷ್ಟ್ರಪಿತ ಬಾಪೂಜಿ ಮಹಾತ್ಮ ಗಾಂಧಿ ಅವರ ಜನ್ಮದಿನ. ಇದನ್ನ ನಾವೆಲ್ಲಾ ಗಾಂಧಿ ಜಯಂತಿ ಎಂದು ಆಚರಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಭಾರತದ ಸ್ವ...
ಗಾಂಧಿ ಜಯಂತಿ 2021: ದೇಶಕ್ಕಾಗಿ ಬಾಪೂಜಿ ಮಾಡಿದ ಹೋರಾಟ ಎಂದಿಗೂ ಮರೆಯುವ ಹಾಗಿಲ್ಲ..
Happy Independence Day: 76ನೇ ಸ್ವಾತಂತ್ರ್ಯ ದಿನಾಚರಣೆ: ದೇಶಭಕ್ತಿ ಸಾರುವ ವಿಶೇಷ ಶುಭಾಶಯಗಳು
ಭಾರತದ 2022ನೇ ಸಾಲಿನ ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ವರ್ಷದ ವಿಶೇಷತೆ ಕೇಂದ್ರ ಸರ್ಕಾರದ "ಹರ್ ಘರ್‌ ತಿರಂಗಾ" ಅಭಿಯಾನ. 75ನೇ ವರ್ಷ...
ಸ್ವಾತಂತ್ರ್ಯ ದಿನಾಚರಣೆ 2020: ಭಾರತದ ಅಸಾಮಾನ್ಯ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್
ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಶ್ರಮಿಸಿದ ಸೇನಾನಿಗಳಲ್ಲಿ ಕೊಂಚ ಭಿನ್ನವಾಗಿ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದ ಕಾರಣದಿಂದಲೇ ಸುಭಾಷ್ ಚಂದ್...
ಸ್ವಾತಂತ್ರ್ಯ ದಿನಾಚರಣೆ 2020: ಭಾರತದ ಅಸಾಮಾನ್ಯ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್
ಕ್ರಾಂತಿಕಾರಿ ಹೋರಾಟಗಾರ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌
ಮೌಲಾನಾ ಅಬುಲ್ ಕಲಾಂ ಅಜಾದ್, ಭಾರತದ ಸ್ವತಂತ್ರ ಸೇನಾನಿಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಲ್ಪಡುವ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಸ್ವತಂತ್ರ ಭಾರತದ ಮೊದಲ ಶಿಕ್ಷ...
ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ವಾರ್ಷಿಕೋತ್ಸವ: ಜೀವನ ಇತಿಹಾಸ, ಸಂಗತಿಗಳು ಮತ್ತು ಸಾಧನೆಗಳು
ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದವರು. ದೇಶದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಹಠಾತ್ ನಿಧನದ ಬಳಿಕ ಲಾಲ್ ಬಹದ್ದೂ...
ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ವಾರ್ಷಿಕೋತ್ಸವ: ಜೀವನ ಇತಿಹಾಸ, ಸಂಗತಿಗಳು ಮತ್ತು ಸಾಧನೆಗಳು
ಗಾಂಧಿ ಜಯಂತಿ 2020: ಸನ್ನಡತೆಯ ಜೀವನಕ್ಕೆ ಮಹಾತ್ಮ ಗಾಂಧಿಜಿಯಿಂದ ಕಲಿಯಬೇಕಾದ ಪಾಠಗಳು
ಅವನು ಶ್ರೀಮಂತ ಕುಟುಂಬದಲ್ಲಿ ಜನಿಸಿದ ಬಾಲಕ. ಎಲ್ಲಾ ಸೌಕರ್ಯಗಳೂ ಅವನ ಅನುಕೂಲಕ್ಕೆ ತಕ್ಕಂತೆ ಇದ್ದವು. ಆದರೆ ಅವನಿಗೆ ಇದ್ದ ಕೊರತೆ ಎಂದರೆ ಕತ್ತಲ ಭಯ. ಸುತ್ತಲೂ ಕತ್ತಲು ಕವಿದಾಗ ಭೂತ-...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿ
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಶ್ರಮಿಸಿದ  ಮಹಾತ್ಮ ಗಾಂಧೀಜಿಯವರ ನೆನಪು ಬರುವುದು ನಮಗೆ ಗಾಂಧಿಜಯಂತಿಯಂದು ಅಥವಾ ನೋಟುಗಳನ್ನು ನೋಡಿದಾ...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿ
ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್
ಲಾಹೋರ್, ಅ.02: ಪಾಕಿಸ್ತಾನದ ಈ ಚಿತ್ರಕಾರನಿಗೆ ಏನು ಬುದ್ಧಿ ಬಂತೋ, ಶಾಂತಿದೂತ ಮಹಾತ್ಮ ಗಾಂಧೀಜಿ ಅವರ ಕಲಾಕೃತಿಯನ್ನು ರಕ್ತದಲ್ಲಿ ಬಿಡಿಸಿದ್ದಾನೆ. ಆ ಮಹಾನ್ ವ್ಯಕ್ತಿಯ ಬಗ್ಗೆ ತನಗಿರ...
64ನೇ ಸ್ವಾತಂತ್ರ್ಯದ ಸವಿಯಲ್ಲಿ ಈ ಗೀತೆ ಹಾಡಿ ಸಂಭ್ರಮಿಸಿ
ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ ಇದು. ಈ ಗೀತೆಯನ್ನು ಜನವರಿ 24, 1950ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ರಾಷ್ಟ್ರಗೀತೆಯನ್ನು 52 ಸೆಕ...
64ನೇ ಸ್ವಾತಂತ್ರ್ಯದ ಸವಿಯಲ್ಲಿ ಈ ಗೀತೆ ಹಾಡಿ ಸಂಭ್ರಮಿಸಿ
ಸಿ.ಡಿ. ರೂಪದಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ
ನವದೆಹಲಿ, ಆಗಸ್ಟ್ 14: ಕವಿ ರವೀಂದ್ರನಾಥ ಠಾಗೋರ್ ಬರೆದಿರುವ ರಾಷ್ಟ್ರಗೀತೆ ಜನ ಗಣ ಮನದ ಹೊಸ ರೂಪವನ್ನು ಅನಾವರಣಗೊಳಿಸಲಾಗಿದೆ. 'ಜಯ ಹೇ' ಎಂದು ಹೆಸರಿಡಲಾಗಿರುವ 8 ನಿಮಿಷ ಅವಧಿಯ ಆಡಿಯೋ-...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion