ಕನ್ನಡ  » ವಿಷಯ

ಶಿವ

ಶ್ರಾವಣ ಮಾಸ 2023 : ಈ ಆಹಾರಗಳನ್ನು ಶಿವನಿಗೆ ಅರ್ಪಿಸಿದ್ರೆ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತೆ!
ಶ್ರಾವಣ ಮಾಸ ಹಿಂದೂಗಳಿಗೆ ವಿಶೇಷವಾದ ಮಾಸ. ಈ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ಸಮಯದಲ್ಲಿ ಶಿವನನ್ನು ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲಾ ಇಷ್ಟಾರ್ಥಗ...
ಶ್ರಾವಣ ಮಾಸ 2023 : ಈ ಆಹಾರಗಳನ್ನು ಶಿವನಿಗೆ ಅರ್ಪಿಸಿದ್ರೆ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತೆ!

Shravan : ಶ್ರಾವಣ ಮಾಸದಲ್ಲಿ ಈ 5 ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟವೋ ಅದೃಷ್ಟ!
ಶ್ರಾವಣ ಮಾಸ ಹಿಂದೂಗಳಿಗೆ ವಿಶೇಷ ಮಾಸ. ಈ ತಿಂಗಳನ್ನು ಶಿವನಿಗೆ ಅರ್ಪಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಭಕ್ತಾದಿಗಳು ಶಿವನಿಗಾಗಿ ವಿಶೇಷ ಪೂಜೆಯನ್ನು ಅರ್ಪಣೆ ಮಾಡೋದಲ್ಲದೇ, ಮಹಾ...
ಶ್ರಾವಣ ಮಾಸ 2023 : ವೈವಾಹಿಕ ಸಮಸ್ಯೆ ದೂರಾಗಲು ಶ್ರಾವಣ ಮಾಸದಲ್ಲಿ ಈ ರೀತಿ ಶಿವನ ಆರಾಧನೆ ಮಾಡಿ
ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಶಿವನನ್ನು ಭಕ್ತಿಯಿಂದ ನೆನೆದರೆ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತೆ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ಪತಿ...
ಶ್ರಾವಣ ಮಾಸ 2023 : ವೈವಾಹಿಕ ಸಮಸ್ಯೆ ದೂರಾಗಲು ಶ್ರಾವಣ ಮಾಸದಲ್ಲಿ ಈ ರೀತಿ ಶಿವನ ಆರಾಧನೆ ಮಾಡಿ
ವಿಶ್ವದ ಅತ್ಯಂತ ಎತ್ತರದ ತುಂಗನಾಥ ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳು
ತುಂಗನಾಥ ಮಂದಿರ, ವಿಶ್ವದಲ್ಲಿಯೇ ಅತ್ಯಂತ ಎತ್ತರದ ಶಿವ ದೇವಾಲಯವಾಗಿದೆ. ಉತ್ತರಾಖಂಡದಲ್ಲಿರುವ ಈ ದೇವಾಲಯ ತುಂಬಾನೇ ಪ್ರಸಿದ್ಧ ದೇವಾಲಯವಾಗಿದ್ದು ಹಿಮಾಲಯದ ರುದ್ರ ರಮಣೀಯ ಪ್ರಕೃತ...
ಮುರುಡೇಶ್ವರ ದೇವಾಲಯಕ್ಕೆ ಯಾವ ಸಮಯದಲ್ಲಿ ಭೇಟಿ ನೀಡಬೇಕು? ಇಲ್ಲಿ ಸಲ್ಲಿಸಬೇಕಾದ ವಿಶೇಷ ಪೂಜೆಗಳ್ಯಾವುದು?
ಮುರುಡೇಶ್ವರ ದೇವಾಲಯವು ವಿಶ್ವದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಕಡಲ ತೀರದಲ್ಲಿ ನೆಲೆಯಾಗಿರುವ ದೇವಾಲಯವಿದು. ಇಲ್ಲಿನ ಸೌಂದ...
ಮುರುಡೇಶ್ವರ ದೇವಾಲಯಕ್ಕೆ ಯಾವ ಸಮಯದಲ್ಲಿ ಭೇಟಿ ನೀಡಬೇಕು? ಇಲ್ಲಿ ಸಲ್ಲಿಸಬೇಕಾದ ವಿಶೇಷ ಪೂಜೆಗಳ್ಯಾವುದು?
ಜುಲೈ 1ಕ್ಕೆ ಅಮರನಾಥ ಯಾತ್ರೆ ಪ್ರಾರಂಭ: ಹಿಂದೂಗಳಿಗೆ ಈ ಯಾತ್ರೆ ತುಂಬಾ ಮಹತ್ವವಾದದ್ದು, ಏಕೆ?
ಹಿಂದೂಗಳ ಅನೇಕ ಪವಿತ್ರ ಧಾರ್ಮಿಕ ಯಾತ್ರೆಗಳಲ್ಲಿ ಅಮರನಾಥ ಯಾತ್ರೆ ಕೂಡ ಒಂದಾಗಿದೆ. ಈ ಯಾತ್ರೆ ಎರಡು ತಿಂಗಳವರೆಗೆ ನಡೆಯಲಿದೆ. ಯಾರು ಅಮರನಾಥ ಯಾತ್ರೆ ಮಾಡುತ್ತಾರೋ ಅವರಿಗೆ 23 ಪುಣ್ಯ ...
ಶಿವನ ಫೋಟೋ ಅಥವಾ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ಶಿವನು ಅಭೂತಪೂರ್ವ ಶಕ್ತಿಯನ್ನು ಹೊಂದಿರುವ ಇಡೀ ಭೂ ಮಂಡಲವನ್ನೇ ಆಳುತ್ತಿರುವ ಒಂದು ದೈವೀಕ ಶಕ್ತಿ. ಯಾವ ವ್ಯಕ್ತಿಯು ಮನೆಯಲ್ಲಿ ಶಿವನ ಫೋಟೋ ಅಥವಾ ಮೂರ್ತಿಯನ್ನು ಇಟ್ಟುಕೊಂಡಿರುತ್...
ಶಿವನ ಫೋಟೋ ಅಥವಾ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ಶಿವನನ್ನು ಆರಾಧನೆ ಮಾಡೋದ್ರಿಂದ ಈ 10 ಸಂಕಷ್ಟಗಳಿಂದ ಪಾರಾಗಬಹುದು!
ಮಹಾದೇವನನ್ನು ಹಲವಾರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಶಿವ ಎಂದರೆ "ಶುಭಕರ" ಎಂದರ್ಥ. ಶಂಭು, ಮಹೇಶ, ಶಂಕರ, ಮಹಾದೇವ ಹೀಗೆ ಶಿವನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಶಿವ ಎಂದರೆ ...
ಆಷಾಡ ಮಾಸಿಕ ಶಿವರಾತ್ರಿ : ಉಪವಾಸ ಹಾಗೂ ಪೂಜಾ ವಿಧಾನ ಹೇಗಿರಬೇಕು?
ಮಹಾದೇವ ಭಕ್ತರ ಮುಗ್ಧ ಭಕ್ತಿಗೆ ಖಂಡಿತ ಒಲಿಯುತ್ತಾನೆ. ನಿಷ್ಕಲ್ಮಶ ಮನಸ್ಸಿನಿಂದ ಒಂದು ಲೋಟ ನೀರು ಅರ್ಪಿಸಿದರೂ ಕೂಡ ಶಿವ ಸಂತೃಪ್ತನಾಗುತ್ತಾನಂತೆ. ಅದೇ ರೀತಿ ಭಕ್ತಿಯಿಂದ ಯಾರು ಶೀ...
ಆಷಾಡ ಮಾಸಿಕ ಶಿವರಾತ್ರಿ : ಉಪವಾಸ ಹಾಗೂ ಪೂಜಾ ವಿಧಾನ ಹೇಗಿರಬೇಕು?
ಯಾವ ರಾಶಿಯವರು ಯಾವ ರೀತಿ ಪೂಜೆ ಮಾಡಿದ್ರೆ ಶಿವ ಒಲಿಯುತ್ತಾನೆ?
ಶಿವ ಶಕ್ತಿಯ ಮಹತ್ವ ಎಂತಹದ್ದು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಮಹಾಶಿವರಾತ್ರಿಯನ್ನು ಕೇವಲ ಶಿವನಿಗೆ ಮಾತ್ರವಲ್ಲ ಆ ದಿನವನ್ನು ಪಾರ್ವತಿಗೂ ಅರ್ಪಣೆ ಮಾಡಲಾಗುತ್ತದೆ. ಶಿವ ರಾ...
ಸೋಮವಾರ ಈ 5 ಶಿವ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸೋಮವಾರ ಶಿವನ ದಿನ. ಈ ದಿನ ಶಿವ ಪೂಜೆ ತುಂಬಾನೇ ಶ್ರೇಷ್ಠ ಎಂದು ಹೇಳಲಾಗುವುದು. ಅಲ್ಲದೆ ಶಿವನು ತನ್ನ ಭಕ್ತರಿಗೆ ಬೇಗನೆ ಒಲಿಯುತ್ತಾನೆ ಕೂಡ. ಯಾರು ಶಿವನನ್ನು ಭಕ್ತಿಯಿಂದ ಆರಾಧಿಸುತ್...
ಸೋಮವಾರ ಈ 5 ಶಿವ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಗಂಡು ಮಗುವಿಗೆ ಹೆಸರಿಡಲು ಶಿವನ 75 ಹೆಸರುಗಳು ಪಟ್ಟಿ ಇಲ್ಲಿದೆ
ಹಿಂದೂ ಧರ್ಮದ ತ್ರಿಮೂರ್ತಿ ದೇವರುಗಳಲ್ಲಿ ಶಿವನು ರಕ್ಷಕನೂ ಹೌದು ವಿನಾಶಕನೂ ಹೌದು. ಶಿವ ಎಂದರೆ ಆದಿಯೋಗಿ. ಎಲ್ಲಾ ಯೋಗಗಳಿಗಿಂತಲೂ ಮೊದಲು ಬಂದವನು. ನಿರಾಕಾರ ಉಪಾಸನೆ ಎಂದರೆ ಅದು ಶಿ...
ಶಿವ ಪುರಾಣದ ಪ್ರಕಾರ ಇಂತಹ ಕೆಟ್ಟ ಕೆಲಸಗಳನ್ನು ಮಾಡಿದ್ರೆ ಖಂಡಿತ ನರಕ ಪ್ರಾಪ್ತಿಯಾಗುತ್ತೆ
ಒಬ್ಬ ವ್ಯಕ್ತಿ ಭೂಮಿಯ ಮೇಲೆ ಎಷ್ಟು ದಿನ ಬದುಕಿರುತ್ತಾನೋ ಗೊತ್ತಿಲ್ಲ. ಆದರೆ ಬದುಕಿರುವ ಅಷ್ಟು ದಿನವು ಆದಷ್ಟು ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ಇಲ್ಲವಾದರೆ ಯಮ ನಮ್ಮ ಪಾಪಗಳ ಪಟ್ಟಿ...
ಶಿವ ಪುರಾಣದ ಪ್ರಕಾರ ಇಂತಹ ಕೆಟ್ಟ ಕೆಲಸಗಳನ್ನು ಮಾಡಿದ್ರೆ ಖಂಡಿತ ನರಕ ಪ್ರಾಪ್ತಿಯಾಗುತ್ತೆ
ಶಿವನ ಗುಣಗಳಿರುವ ಪತಿಯನ್ನೇ ಮಹಿಳೆಯರು ಬಯಸೋದ್ಯಾಕೆ?
ಕನ್ಯೆಯರು ಹೆಚ್ಚಾಗಿ ಶಿವನನ್ನು ಆರಾಧನೆ ಮಾಡುತ್ತಾರೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಸೋಮವಾರ ಬೆಳ್ಳ ಬೆಳಗ್ಗೆ ಎದ್ದು ಭಕ್ತಿಯಿಂದ ಶಿವನನ್ನು ಭಜಿಸಿದರೆ ಶಿವನಂತಹ ಪತಿ ಲಭಿ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion