ಕನ್ನಡ  » ವಿಷಯ

ಆರೋಗ್ಯ

ಉರಿ ಬಿಸಿಲಿನ ಈ ಸಮಯದಲ್ಲಿ ಆರೋಗ್ಯಕ್ಕಾಗಿ ನೀವು ಹೀಗೆ ಮಾಡಿದರೆ ತುಂಬಾ ಒಳ್ಳೆಯದು
ಅಬ್ಬಾ ಏನು ಬಿಸಿಲ ಉರಿ, ಇನ್ನೂ ಒಂದು ಮಳೆ ಬಂದಿಲ್ಲ, ಸಾಮಾನ್ಯವಾಗಿ ಇಷ್ಟು ಸಮಯಕ್ಕೆ ಒಂದು ಅಥವಾ ಎರಡು ಮಳೆ ಬಂದಿರುತ್ತದೆ, ಆದರೆ ಈ ವರ್ಷ ನದಿಗಳು, ಕೊಳಗಳು, ಬೋರ್‌ವೆಲ್‌ಗಳು ಬತ್ತ...
ಉರಿ ಬಿಸಿಲಿನ ಈ ಸಮಯದಲ್ಲಿ ಆರೋಗ್ಯಕ್ಕಾಗಿ ನೀವು ಹೀಗೆ ಮಾಡಿದರೆ ತುಂಬಾ ಒಳ್ಳೆಯದು

11 ವರ್ಷದ ಬಾಲಕನ ಜೀವ ತೆಗೆದ ಇಂಟರ್‌ನೆಟ್..! 'ಕ್ರೋಮಿಂಗ್' ಚಾಲೆಂಜ್‌ಗೆ ಬಲಿ
ಸಾಮಾಜಿಕ ಜಾಲತಾಣಗಳು ಎಷ್ಟೆಲ್ಲಾ ಬೆಳವಣಿಗೆ ಹೊಂದಿವೆ ಎಂದರೆ ಒಬ್ಬರ ಜೀವನ ಅಲ್ಲಿಂದಲೇ ಆರಂಭವಾಗಬಹುದು. ಎಚ್ಚರಿಕೆ ತಪ್ಪಿದರೆ ಒಬ್ಬರ ಜೀವ ಅಲ್ಲಿಯೇ ಅಂತ್ಯವಾಗಬಹುದು. ಏಕೆಂದರೆ ಈ...
ಗಿಳಿಗಳಿಂದ ಹರಡುತ್ತಿದೆ ವೈರಲ್ ಫೀವರ್: ಐವರು ಸಾವು..! ಹಲವರು ಆಸ್ಪತ್ರೆಗೆ ದಾಖಲು
ಜಗತ್ತು ಬೆಳೆಯುತ್ತಿದ್ದಂತೆ ನಿತ್ಯವು ಒಂದಲ್ಲಾ ಒಂದು ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಕೋವಿಡ್ ಬಳಿಕ ಇಂತಹ ಹೊಸ ರೂಪದ ಕಾಯಿಲೆಗಳು ಹೆಚ್ಚುತ್ತಲೇ ಇವೆ. ಇದೀಗ ಹೊಸದೊಂದು ...
ಗಿಳಿಗಳಿಂದ ಹರಡುತ್ತಿದೆ ವೈರಲ್ ಫೀವರ್: ಐವರು ಸಾವು..! ಹಲವರು ಆಸ್ಪತ್ರೆಗೆ ದಾಖಲು
217 ಕೋವಿಡ್ ಲಸಿಕೆ ಪಡೆದ ಭೂಪ..! ಆಮೇಲೆ ಆತನಿಗೆ ಆಗಿದ್ದೇನು?
ಕೋವಿಡ್ ಸಮಯದಲ್ಲಿ ಜನ ಸೋಂಕಿನ ಕಾರಣದಿಂದ ಮೃತಪಡುತ್ತಿದ್ದ ಸಮಯವದು. ಆಗ ಈ ಕೋವಿಡ್ ವಿರುದ್ಧ ಹೋರಾಡಲೆಂದು ಕೋವಿಡ್ ಲಸಿಕೆಗಳ ಸಂಶೋಧನೆ ಮಾಡಲಾಗಿತ್ತು. ಈ ಲಸಿಕೆ ಒಂದೇ ರಾತ್ರಿಯಲ್ಲ...
ಚಿಕನ್‌ನ ಈ ಭಾಗ ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾವ ಭಾಗಗಳಲ್ಲಿ ಕೊಬ್ಬು ಹೆಚ್ಚಿರುತ್ತದೆ?
ಚಿಕನ್‌ ಪ್ರೊಟೀನ್ ಅಧಿಕವಿರುವ ಆಹಾರ, ನಾನ್‌ವೆಜ್‌ ಪ್ರಿಯರು ತುಂಬಾ ಇಷ್ಟಪಟ್ಟು ತಿನ್ನುವ ಆಹಾರ, ಚಿಕನ್. ಚಿಕನ್‌ ತಿನ್ನವಷ್ಟು ಮಟನ್‌ ತಿನ್ನಲ್ಲ, ಕಾರಣ ಚಿಕನ್‌ ಮಟನ್ ಅಷ್...
ಚಿಕನ್‌ನ ಈ ಭಾಗ ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾವ ಭಾಗಗಳಲ್ಲಿ ಕೊಬ್ಬು ಹೆಚ್ಚಿರುತ್ತದೆ?
ನೀರಿನ ಉಪವಾಸದಿಂದ ಮೂರೇ ದಿನಕ್ಕೆ 5.7 ಕೆಜಿ ತೂಕ ಕಮ್ಮಿಯಾಗುವುದು, ಕಡಿಮೆಯಾದ ಮೈ ತೂಕ ಮತ್ತೆ ಏರುವುದಿಲ್ಲ
ತೂಕ ಕಡಿಮೆ ಮಾಡಬೇಕೆಂಬುವುದು ಬಹುತೇಕರ ಬಯಕೆ. ಅನೇಕ ಕಾರಣಗಳಿಂದ ಮೈ ತೂಕ ಹೆಚ್ಚಾಗಿರುತ್ತದೆ. ಜೀವನಶೈಲಿ, ಮಾನಸಿಕ ಒತ್ತಡ, ಮಹಿಳೆಯರು ಹೆರಿಗೆಯ ಬಳಿಕ , ಕೆಲವೊಂದು ಔಷಧಿಗಳ ಪ್ರಭಾವ ಹ...
ವಿಶ್ವ ಶ್ರವಣ ದಿನ 2024: ಶ್ರವಣ ದೋಷಕ್ಕೆ ಕಾರಣವೇನು? ಕಿವಿ ಕೇಳಿಸುವುದು ಕಮ್ಮಿಯಾದರೆ ಚಿಕಿತ್ಸೆಯೇನು?
ನಾವೆಲ್ಲರೂ ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಆದ್ರೆ ಪಂಚೇಂದ್ರಿಯಗಳಲ್ಲೊಂದಾದ ಕಿವಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಕಾಳಜಿ ವಹಿಸುತ್ತೇವೆ ? .... ಕಿವಿ ಮತ್ತು ...
ವಿಶ್ವ ಶ್ರವಣ ದಿನ 2024: ಶ್ರವಣ ದೋಷಕ್ಕೆ ಕಾರಣವೇನು? ಕಿವಿ ಕೇಳಿಸುವುದು ಕಮ್ಮಿಯಾದರೆ ಚಿಕಿತ್ಸೆಯೇನು?
ಆರಂಭವಾಗುತ್ತಿದೆ ಬೇಸಿಗೆ..! ಎಚ್ಚರವಿರಲಿ ಈ ಅನಾರೋಗ್ಯಕ್ಕೆ ಒಳಗಾಗಬಹುದು
ಮಾರ್ಚ್ ಆರಂಭವಾಯಿತೆಂದರೆ ಅದರ ಹಿಂದೆಯೇ ಬೇಸಿಗೆಯು ಆರಂಭವಾಗುತ್ತದೆ. ಈ ವರ್ಷ ಬಿಸಿಲು ಮತ್ತಷ್ಟು ಸುಡಲಿದೆ ಎದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ. ಬದಲಾ...
ಪದೇ ಪದೇ ಎದೆಯುರಿ, ಹೊಟ್ಟೆನೋವು, ವಾಕರಿಕೆ ಬರುತ್ತಾ? ಎಚ್ಚರ ಇದು ಹೊಟ್ಟೆಯ ಅಲ್ಸರ್‌ ಲಕ್ಷಣ..!
ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಒಂದಲ್ಲಾ ಒಂದು ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿರುತ್ತಾರೆ. ಅದರಲ್ಲೂ ಕೆಲವರು ಯಾವ ರೋಗಕ್ಕೆ ತುತ್ತಾಗಿದ್ದಾರೆ ಎಂಬುದು ತಿಳಿಯಲು ಬಹಳ ಸ...
ಪದೇ ಪದೇ ಎದೆಯುರಿ, ಹೊಟ್ಟೆನೋವು, ವಾಕರಿಕೆ ಬರುತ್ತಾ? ಎಚ್ಚರ ಇದು ಹೊಟ್ಟೆಯ ಅಲ್ಸರ್‌ ಲಕ್ಷಣ..!
ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ : ಮೂತ್ರಪಿಂಡ ಕಸಿಯಿಂದ ಮಕ್ಕಳ ಮೇಲೆ ಬೀರುವ ಮಾನಸಿಕ ಪರಿಣಾಮಗಳೇನು?
ಲೇಖಕರುಡಾ. ಮೊಹಮ್ಮದ್ ಫಹಾದ್ ಖಾನ್, ಮೂತ್ರಪಿಂಡ (ಕಿಡ್ನಿ) ಕಸಿ ಚಿಕಿತ್ಸೆಯು ಕೊನೆಯ ಹಂತದಲ್ಲಿರುವ ಮೂತ್ರಪಿಂಡದ ಕಾಯಿಲೆ (End Stage Renal Disease) ಹೊಂದಿರುವ ಮಕ್ಕಳ ಜೀವನಕ್ಕೆ ಒಂದು ಭರವಸೆಯ ಬ...
ಮಿಸ್ ಇಂಡಿಯಾ ತ್ರಿಪುರ ಕಿರೀಟ ಗೆದ್ದಿದ್ದ ಸುಂದರಿ ಕ್ಯಾನ್ಸರ್‌ನಿಂದ ನಿಧನ..! ಆಕೆಗೆ ಕಾಡಿದ ಕ್ಯಾನ್ಸರ್ ಯಾವುದು ಗೊತ್ತಾ?
ಕ್ಯಾನ್ಸರ್ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯ ಎನ್ನುವಂತಾಗಿದೆ. ಭಾರತದಲ್ಲಿ ಯುವ ಸಮೂಹ ಕ್ಯಾನ್ಸರ್‌ಗೆ ಒಳಗಾಗುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ...
ಮಿಸ್ ಇಂಡಿಯಾ ತ್ರಿಪುರ ಕಿರೀಟ ಗೆದ್ದಿದ್ದ ಸುಂದರಿ ಕ್ಯಾನ್ಸರ್‌ನಿಂದ ನಿಧನ..! ಆಕೆಗೆ ಕಾಡಿದ ಕ್ಯಾನ್ಸರ್ ಯಾವುದು ಗೊತ್ತಾ?
ಬಿಕ್ಕಳಿಕೆ ಬಂದಾಗ ಏನು ಮಾಡಬೇಕು? ಯಾವ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಿಗೆ ತೋರಿಸಬೇಕು?
ಯಾರಿಗೆ ಯಾವಾಗ ಬೇಕಾದರೂ ಬಿಕ್ಕಳಿಕೆ ಬರಬಹುದು, ಈ ಬಿಕ್ಕಳಿಕೆ ಒಂದೆರಡು ಬಂದರೆ ಓಕೆ, ಆದರೆ ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ತುಂಬಾನೇ ಕಿರಿಕಿರಿಯಾಗುವುದು, ತುಂಬಾ ಬಿಕ್ಕಳಿಕೆಯ...
ಹಸುವಿನ ಹಾಲು ಹಳದಿ ಬಣ್ಣವಿರಲು ಕಾರಣವೇನು..? ಈ ವಿಚಾರ ನಿಮಗೆ ಗೊತ್ತಾ?
ನಾವು ನಿತ್ಯ ಹಾಲನ್ನು ಒಂದಲ್ಲಾ ಒಂದು ಮಾರ್ಗದಲ್ಲಿ ಸೇವಿಸುತ್ತೇವೆ. ಟೀ, ಕಾಫಿಯಿಂದ ಹಿಡಿದು ಕೆಲವರು ಹಾಲನ್ನು ಸಕ್ಕರೆಯೊಂದಿಗೆ ಕುಡಿಯುತ್ತಾರೆ. ಹಾಲಿನಲ್ಲಿ ಅತ್ಯಧಿಕ ಕ್ಯಾಲ್ಸಿ...
ಹಸುವಿನ ಹಾಲು ಹಳದಿ ಬಣ್ಣವಿರಲು ಕಾರಣವೇನು..? ಈ ವಿಚಾರ ನಿಮಗೆ ಗೊತ್ತಾ?
ಮಹಿಳೆಯರೇ ರಾತ್ರಿಯಲ್ಲಿ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹದ ಸೂಚನೆ
ಮಧುಮೇಹಿಗಳ ಕಾಯಿಲೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ, ಹಿಂದೆಯೆಲ್ಲಾ ಮಧುಮೇಹ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಯುವಕ ಯ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion